Suddi Point

Suddi Point Public Voice and farmers etc..... social service
(1)

29/05/2026

ಹಡೆದ ತಾಯಿಗೆ ದ್ರೋಹ ಬಗೆದ ಮಗ! ತಾಯಿ ಖಾತೆಗೆ ಕಣ್ಣುಹಾಕಿ ಹಣ ದೋಚಿದ ಖತರ್ನಾಕ ಗಿರಾಕಿ; ಹೆತ್ತವನ ಕಣ್ಣೀರಿನ ಕಥೆಗೆ ಮಗನೆ ಖಳನಾಯಕ! | suddi point 📢

28/05/2026

ಸಿದ್ದರಾಮಯ್ಯ ಅವರ ಸಿಎಂ ಸ್ಥಾನದ ಕೊನೆಯ ಸುದ್ದಿಗೋಷ್ಠಿ | suddi point 📢

28/05/2026

ನಾನು ರಾಜೀನಾಮೆ ಸಲ್ಲಿಸಿದ್ದೇನೆ | ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡತಕ್ಕಂತದ್ದು ರಾಜ್ಯಪಾಲರ ಜವಾಬ್ದಾರಿ- ಸಿದ್ದರಾಮಯ್ಯ | suddi point 📢

28/05/2026

ಕಣ್ಣೀರ ಹಾಕುತ್ತಲೇ ತೆರಳಿದ ಸಚಿವ ಸಂತೋಷ ಲಾಡ್ | suddi point 📢

27/05/2026

ದೆಹಲಿಯಿಂದ ಬೆಂಗಳೂರಿಗೆ ಮರಳಿದ ಡಿಸಿಎಂ ಡಿಕೆ ಶಿವಕುಮಾರ | suddi point 📢

27/05/2026

ಬಂಡೆ ಬೆಂಬಲಿಗರ ಹರ್ಷ | 45 ವರ್ಷದ ಡಿಕೆ ಹೋರಾಟ ಬೆಂಬಲಿಗರ ಮಾತು | suddi point 📢

27/05/2026

ಸಿದ್ದರಾಮಯ್ಯನವರು ಹಳೆಯ ಹುಲಿ | ರಾಜೀನಾಮೆ ಕೊಡುವವರೆಗೂ ಕೊಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲಾ ಶೋಭಾ ಕರಂದ್ಲಾಜೆ | suddi point 📢

27/05/2026

ಅವಶ್ಯಕತೆ ಇದ್ದಾಗ ಬಿಡದ ನೀರು; ಮಳೆಗಾಲದಲ್ಲಿ ತಾನಾಗಿಯೇ ತುಂಬುತ್ತದೆ | ಬತ್ತಿದ ಹಾಲಟ್ಟಿ ಕೆರೆ | suddi point 📢

26/05/2026

ಜನರ ಕಷ್ಟ ಆಲಿಸುತ್ತಿರುವ KRS ಪಕ್ಷದ ಕಾರ್ಯಕರ್ತರು | 2 ತಿಂಗಳಿಂದ ನೀರಿಗಾಗಿ ಪರದಾಟ | KRS ಪಕ್ಷದ ಹೋರಾಟದಿಂದ ನೀರು ಕಂಡ ಚಡಚಣ ತಾಲೂಕಿನ ಬರಡೋಲ್ ಗ್ರಾಮಪಂಚಾಯತ್ ಜನ ಸಾಮಾನ್ಯರು | suddi point 📢

26/05/2026

ರೋಡ್ ಪೂಜೆ ಮಾಡಿದ ಡಿಎಂ ಐಹೊಳೆ | ಉಮರಾಣಿ ತೋಟಪಟ್ಟಿ ಜನರ ಹೋರಾಟ | ಸುದ್ದಿ ಪಾಯಿಂಟ್ ಇಂಪ್ಯಾಕ್ಟ್ | suddi point 📢

26/05/2026

ಅತ್ಯಾ*ಚಾರದಂತಹ ಸೂಕ್ಷ್ಮ ಪ್ರಕರಣದಲ್ಲೂ ಜೋಕ್ ಮಾಡಿ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ !

​ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಹತ್ತು ವರ್ಷದ ಬಾಲಕಿಯ ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ದಾರುಣ ಘಟನೆಯ ತನಿಖೆ ನಡೆಸುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮೂವರು ಐಪಿಎಸ್ (IPS) ಅಧಿಕಾರಿಗಳು ನಡೆದುಕೊಂಡ ರೀತಿ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಆ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspend) ಮಾಡಿ ಎಂದು ತೀವ್ರ ಅಗ್ರಹವಾಗುತ್ತಿದೆ .

​ಅಸಲಿಗೆ ನಡೆದಿದ್ದೇನು?
​ಕೋಯಂಬತ್ತೂರು ಜಿಲ್ಲೆಯಲ್ಲಿ 10 ವರ್ಷದ ಬಾಲಕಿಯೊಬ್ಬಳನ್ನು ದುಷ್ಕರ್ಮಿಗಳು ಅಪಹರಿಸಿ, ಅತ್ಯಂತ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆಗಾಇದಿದ್ದರು . ಈ ಘಟನೆ ತಮಿಳುನಾಡಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ವಿಜಯ್ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

​ಇದರ ಬೆನ್ನಲ್ಲೇ, ಪ್ರಕರಣದ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ಒಬ್ಬರು ಮಹಿಳಾ ಐಜಿ (IG) ಅಧಿಕಾರಿ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ಸುದ್ದಿಗೋಷ್ಠಿ ಆರಂಭವಾಗುವ ಮುನ್ನ ಈ ಮೂವರು ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯಿಂದ ಒಬ್ಬರಿಗೊಬ್ಬರು ಜೋಕ್ ಮಾಡುತ್ತಾ, ನಗುತ್ತಾ ಕಾಲ ಕಳೆದಿದ್ದಾರೆ. ವಿಶೇಷವಾಗಿ ಆ ಮಹಿಳಾ ಐಜಿ ಅಧಿಕಾರಿ, ಸಂತ್ರಸ್ತೆಯ ನೋವನ್ನು ಮರೆತು ನಗುನಗುತ್ತಾ ಮುಖದ ಮೇಲೆ ಯಾವುದೇ ಗಂಭೀರತೆ ಇಲ್ಲದೆ ವರ್ತಿಸಿದ್ದಾರೆ.

​ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:
​ಈ ಅಧಿಕಾರಿಗಳು ನಗುತ್ತಿರುವ ದೃಶ್ಯಗಳು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು.
​"ಒಂದು ಮಗು ಸತ್ತಾಗಲೂ ನಿಮಗೆ ಕನಿಷ್ಠ ಮಾನವೀಯತೆ ಇಲ್ಲವೇ? ನೀವೂ ಒಬ್ಬ ಮಹಿಳೆ, ನಿಮಗೂ ಮಕ್ಕಳಿರಬಹುದು. ನಿಮ್ಮ ಸ್ವಂತ ಮಗಳಿಗೆ ಹೀಗಾಗಿದ್ದರೆ ಹೀಗೆಯೇ ನಗುತ್ತಿದ್ದಿರಾ?" ಎಂದು ಸಾರ್ವಜನಿಕರು ಆ ಐಜಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ..

Address

Chitradurg

Website

Alerts

Be the first to know and let us send you an email when Suddi Point posts news and promotions. Your email address will not be used for any other purpose, and you can unsubscribe at any time.

Share