Dvgsuddi

Dvgsuddi dvgsuddi online news portal

ಶುಕ್ರವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2025
17/10/2025

ಶುಕ್ರವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2025

ಈ ರಾಶಿಯ ಖಾಸಗಿ ಉದ್ಯೋಗಿಗಳಿಗೆ ಶುಭ ಸಂದೇಶ, ಈ ರಾಶಿಯ ವ್ಯಾಪಾರ ಭೂ ವ್ಯವಹಾರಲ್ಲಿ ಲಾಭ ದೊರೆಯುತ್ತದೆ, ಶುಕ್ರವಾರದ ರಾಶಿ ಭವಿಷ್ಯ 17 ಅಕ್...

ದಾವಣಗೆರೆ: ಸರಳ ವಿವಾಹವಾದ ದಂಪತಿಗಳಿಂದ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ
16/10/2025

ದಾವಣಗೆರೆ: ಸರಳ ವಿವಾಹವಾದ ದಂಪತಿಗಳಿಂದ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ (marriage) ಪ್ರೋತ್ಸಾಹ ನೀಡಲು ....

ದಾವಣಗೆರೆ: ಅಡಿಕೆ ತೋಟದಲ್ಲಿದ್ದ ವೃದ್ಧೆ ಕಣ್ಣಿಗೆ ಕಾರದಪುಡಿ ಎರಚಿ ಸರ ಕಳ್ಳತನ; 24 ಗಂಟೆಯೊಳಗೆ ಆರೋಪಿಗಳ ಬಂಧನ
16/10/2025

ದಾವಣಗೆರೆ: ಅಡಿಕೆ ತೋಟದಲ್ಲಿದ್ದ ವೃದ್ಧೆ ಕಣ್ಣಿಗೆ ಕಾರದಪುಡಿ ಎರಚಿ ಸರ ಕಳ್ಳತನ; 24 ಗಂಟೆಯೊಳಗೆ ಆರೋಪಿಗಳ ಬಂಧನ

ದಾವಣಗೆರೆ: ಅಡಿಕೆ ತೋಟದಲ್ಲಿ ಕಳೆ ಕೀಳುತ್ತಿದ್ದ ವೃದ್ಧೆ ಕಣ್ಣಿಗೆ ಕಾರದಪುಡಿ ಎರಚಿ ಸರ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗ....

ಗುರುವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2025
16/10/2025

ಗುರುವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2025

ಈ ರಾಶಿಯ ವಿಚ್ಛೇದನ ಪಡೆದವರಿಗೆ ಮದುವೆ ಯೋಗ, ಈ ರಾಶಿಯವರಿಗೆ ಉದ್ಯೋಗ ಭಾಗ್ಯ, ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಸಂತಸ, ಗುರುವಾರದ ರಾ...

ದಾವಣಗೆರೆ; ಅಡಿಕೆ ದರ ಮತ್ತೆ ಭರ್ಜರಿ ಏರಿಕೆ; 68 ಸಾವಿರ ಸನಿಹ.!!
15/10/2025

ದಾವಣಗೆರೆ; ಅಡಿಕೆ ದರ ಮತ್ತೆ ಭರ್ಜರಿ ಏರಿಕೆ; 68 ಸಾವಿರ ಸನಿಹ.!!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ (arecanut rate) ಬಮಗಾರದ ಬೆಲೆ ಬಂದಿದೆ. ಪ್ರತಿ ದಿನ ಏರಿಕೆ ಕಾಣುತ್ತಿದ್ದು, ಅಕ್ಟೋಬ....

ಚನ್ನಗಿರಿ: ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ವಾ..? ಮಹಿಳಾ ಆಧಿಕಾರಿ ವಿರುದ್ಧ ಶಾಸಕ ಶಿವಗಂಗಾ ಬಸವರಾಜ್ ಸಿಡಿಮಿಡಿ
15/10/2025

ಚನ್ನಗಿರಿ: ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ವಾ..? ಮಹಿಳಾ ಆಧಿಕಾರಿ ವಿರುದ್ಧ ಶಾಸಕ ಶಿವಗಂಗಾ ಬಸವರಾಜ್ ಸಿಡಿಮಿಡಿ

ದಾವಣಗೆರೆ: ಪ್ರತಿ ಬಾರಿ ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ವಾ..? ಎಂದು ಮಹಿಳಾ ಅಧಿಕಾರಿ ವಿರುದ್ಧ ಶಾಸಕ ಬಸವರಾಜ್ ವಿ...

SSLC , PUC. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಇನ್ಮುಂದೆ ಪಾಸ್ ಆಗಲು ಶೇ. 33 ಅಂಕ ಪಡೆದ್ರೆ ಸಾಕು.!!
15/10/2025

SSLC , PUC. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಇನ್ಮುಂದೆ ಪಾಸ್ ಆಗಲು ಶೇ. 33 ಅಂಕ ಪಡೆದ್ರೆ ಸಾಕು.!!

ಬೆಂಗಳೂರು: ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಗುಡ್​ ನ್ಯೂಸ್​ ಕೊಟ್ಟಿದೆ. ಸಾರ್ವಜನಿಕ ಅಭಿ....

ದಾವಣಗೆರೆ: ಇಂಜಿನಿಯರಿಂಗ್, ಎಂ.ಸಿ.ಎ, ಬಿ.ಸಿಎ ವಿದ್ಯಾರ್ಥಿಗಳಿಗೆ ಎರಡು ದಿನ ಕಾರ್ಯಗಾರ
15/10/2025

ದಾವಣಗೆರೆ: ಇಂಜಿನಿಯರಿಂಗ್, ಎಂ.ಸಿ.ಎ, ಬಿ.ಸಿಎ ವಿದ್ಯಾರ್ಥಿಗಳಿಗೆ ಎರಡು ದಿನ ಕಾರ್ಯಗಾರ

ದಾವಣಗೆರೆ: ಎಸ್.ಟಿ.ಪಿ.ಐ, ಇಂಟೆಲ್ ಕಂಪನಿ ಹಾಗೂ ವಿಷನ್ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ವಿವಿಧ ಕೋರ್ಸ್‍ಗಳ ಇಂಜಿನಿಯರಿಂಗ್ ಮತ್ತು ಎಂ....

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025
15/10/2025

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025

ಈ ರಾಶಿಯವರಿಗೆ ಮದುವೆ ವಿಳಂಬ ಆಗಲು ಕಾರಣವೇನು? ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರು ಕೈಗೂಡುತ್ತಿಲ್ಲ? ಬುಧವಾರದ ರಾಶಿ ಭವಿಷ್ಯ 1...

ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಣಿ ಶುರು- ಆನ್ ಲೈನ್ , ಆಫ್ ಲೈನ್ ಎರಡರಲ್ಲೂ ಅವಕಾಶ
14/10/2025

ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಣಿ ಶುರು- ಆನ್ ಲೈನ್ , ಆಫ್ ಲೈನ್ ಎರಡರಲ್ಲೂ ಅವಕಾಶ

ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ (Voter list) ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು, 2025 ರ ನವೆಂಬರ್ 1 ಕ್ಕೆ ಮೂರು ವರ್ಷ ಮ...

ದಾವಣಗೆರೆ: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
14/10/2025

ದಾವಣಗೆರೆ: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ಪಿಎಂ ಸ್ವ-ನಿಧಿ (pmsvanidhi) ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಅವರ ಶ್ರೇಯೋಭಿವೃದ್ಧಿ ಹಾಗೂ ಅವರ ವ್ಯಾಪಾರ, ವ್...

ದಾವಣಗೆರೆ: ಇಬ್ಬರು ಅಧಿಕಾರಿಗಳ‌ ಕಚೇರಿ, ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ
14/10/2025

ದಾವಣಗೆರೆ: ಇಬ್ಬರು ಅಧಿಕಾರಿಗಳ‌ ಕಚೇರಿ, ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆ: ದಾವಣಗೆರೆಯ ಇಬ್ಬರು ಅಧಿಕಾರಿಗಳ ಕಚೇರಿ, ಆಸ್ತಿ-ಪಾಸ್ತಿ ಮೇಲೆ ಲೋಕಾಯುಕ್ತ (lokayukta karnataka) ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಏಕ ಕ.....

Address

Davangere
577002

Alerts

Be the first to know and let us send you an email when Dvgsuddi posts news and promotions. Your email address will not be used for any other purpose, and you can unsubscribe at any time.

Contact The Business

Send a message to Dvgsuddi:

Share