Dvgsuddi

Dvgsuddi dvgsuddi online news portal

ದಾವಣಗೆರೆ: ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ ; ಗರಿಷ್ಠ‌ 2 ಲಕ್ಷಗಳ ಆರ್ಥಿಕ ನೆರವು
19/09/2025

ದಾವಣಗೆರೆ: ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ ; ಗರಿಷ್ಠ‌ 2 ಲಕ್ಷಗಳ ಆರ್ಥಿಕ ನೆರವು

ದಾವಣಗೆರೆ: ಪ್ರಸಕ್ತ ಸಾಲಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಯೋಜನೆಯಡಿ ವಿ....

ದಾವಣಗೆರೆ; ಅಡಿಕೆ‌ ರೇಟ್ ನಲ್ಲಿ ಭರ್ಜರಿ ಏರಿಕೆ; ಇಂದಿನ ರಾಶಿ ಅಡಿಕೆ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
19/09/2025

ದಾವಣಗೆರೆ; ಅಡಿಕೆ‌ ರೇಟ್ ನಲ್ಲಿ ಭರ್ಜರಿ ಏರಿಕೆ; ಇಂದಿನ ರಾಶಿ ಅಡಿಕೆ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಮತ್ತೆ ಭರ್ಜರಿ ಏರಿಕೆ ಕಂಡಿದೆ. ಇಂದು (ಸೆ.19) ಗರಿಷ್ಠ ಬೆಲೆ 60,429 ರೂ. ....

ಶುಕ್ರವಾರದ ರಾಶಿ ಭವಿಷ್ಯ 19 ಸೆಪ್ಟೆಂಬರ್ 2025
19/09/2025

ಶುಕ್ರವಾರದ ರಾಶಿ ಭವಿಷ್ಯ 19 ಸೆಪ್ಟೆಂಬರ್ 2025

ಈ ರಾಶಿಯವರಿಗೆ ಉದ್ಯೋಗ ಬದಲಾವಣೆ, ಈ ರಾಶಿಯವರಿಗೆ ಮದುವೆ ಯೋಗ, ಶುಕ್ರವಾರದ ರಾಶಿ ಭವಿಷ್ಯ 19 ಸೆಪ್ಟೆಂಬರ್ 2025 ಸೂರ್ಯೋದಯ - 6:08 ಬೆ. ಸೂರ್ಯಾಸ....

ದಾವಣಗೆರೆ ವಿಶ್ವವಿದ್ಯಾನಿಲಯ; ಅತಿಥಿ ಉಪನ್ಯಾಸಕರು, ಭೋಧನಾ ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
18/09/2025

ದಾವಣಗೆರೆ ವಿಶ್ವವಿದ್ಯಾನಿಲಯ; ಅತಿಥಿ ಉಪನ್ಯಾಸಕರು, ಭೋಧನಾ ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ( davangere university) ಶಿವಗಂಗೋತ್ರಿ ಆವರಣ ಹಾಗೂ ಚಿತ್ರದುರ್ಗ ಜಿ.ಆರ್. ಹಳ್ಳಿ ಜ್ಞಾನ ಗಂಗೋತ್ರಿ ಸ್ನ.....

ದಾವಣಗೆರೆ: ಹಿಂದೂ ಮಹಾಗಣಪತಿ ಮೂರ್ತಿ‌‌ ವಿಸರ್ಜನೆ; ಈ ಮಾರ್ಗದಲ್ಲಿ ಬದಲಾವಣೆ
18/09/2025

ದಾವಣಗೆರೆ: ಹಿಂದೂ ಮಹಾಗಣಪತಿ ಮೂರ್ತಿ‌‌ ವಿಸರ್ಜನೆ; ಈ ಮಾರ್ಗದಲ್ಲಿ ಬದಲಾವಣೆ

ದಾವಣಗೆರೆ: ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಸೆ.20 ರಂ.....

ಗುರುವಾರದ ರಾಶಿ ಭವಿಷ್ಯ 18 ಸೆಪ್ಟೆಂಬರ್ 2025
18/09/2025

ಗುರುವಾರದ ರಾಶಿ ಭವಿಷ್ಯ 18 ಸೆಪ್ಟೆಂಬರ್ 2025

ಈ ರಾಶಿಯವರ ವ್ಯಾಪಾರದಲ್ಲಿ ನಷ್ಟವಾಗಲು ಅಕ್ಕಪಕ್ಕದವರ ಕೈ ಚಳಕವೇ ಕಾರಣ, ಈ ರಾಶಿಯವರ ಮದುವೆ ವಿಳಂಬ, ಗುರುವಾರದ ರಾಶಿ ಭವಿಷ್ಯ 18 ಸೆಪ್ಟೆ....

ದಾವಣಗೆರೆ: 56.67 ಲಕ್ಷ ಮೌಲ್ಯದ‌ ಟಿಸಿ ಆಯಿಲ್ ದುರ್ಬಳಕೆ-ಬೆಸ್ಕಾಂ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ ಅಮಾನತು
17/09/2025

ದಾವಣಗೆರೆ: 56.67 ಲಕ್ಷ ಮೌಲ್ಯದ‌ ಟಿಸಿ ಆಯಿಲ್ ದುರ್ಬಳಕೆ-ಬೆಸ್ಕಾಂ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ ಅಮಾನತು

ದಾವಣಗೆರೆ: 56.67 ಲಕ್ಷ ಮೌಲ್ಯದ‌ ವಿದ್ಯುತ್‌ ಪರಿವರ್ತಕ (ಟಿಸಿ) ಆಯಿಲ್ ದುರ್ಬಳಕೆ ಆರೋಪದ ಮೇರೆಗೆ ಹರಿಹರ ನಗರದ ಬೆಸ್ಕಾಂ ವಿಭಾಗೀಯ ಕಚೇರಿ....

ದಾವಣಗೆರೆ: ಆಸ್ಪತ್ರೆ ಸ್ನಾನದ ಕೋಣೆಯಲ್ಲಿ ನವಜಾತ ಶಿಶು ಪತ್ತೆ- ಮಗುವಿನ ಪೋಷಕರ ಪತ್ತೆಗೆ ದೂರು
17/09/2025

ದಾವಣಗೆರೆ: ಆಸ್ಪತ್ರೆ ಸ್ನಾನದ ಕೋಣೆಯಲ್ಲಿ ನವಜಾತ ಶಿಶು ಪತ್ತೆ- ಮಗುವಿನ ಪೋಷಕರ ಪತ್ತೆಗೆ ದೂರು

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ನಾನದ ಕೋಣೆಯ ಬಕೆಟ್‌ನಲ್ಲಿ ನವಜಾತ ಹೆಣ್ಣು ಶಿಶವೊಂದು ಪತ್ತೆಯಾ.....

ಮಾಜಿ ಸೈನಿಕರಿಗೆ ಎಚ್‌ಎಎಲ್ ನಲ್ಲಿ ಉದ್ಯೋಗ; ಅರ್ಹರಿಂದ ಅರ್ಜಿ ಆಹ್ವಾನ
17/09/2025

ಮಾಜಿ ಸೈನಿಕರಿಗೆ ಎಚ್‌ಎಎಲ್ ನಲ್ಲಿ ಉದ್ಯೋಗ; ಅರ್ಹರಿಂದ ಅರ್ಜಿ ಆಹ್ವಾನ

ದಾವಣಗೆರೆ: ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‌ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್/ ಎಲೆಕ್ನಿಕಲ್ ಎಂಜಿನಿಯರಿಂಗ್ ಡಿಪ್ಲೊಮ.....

ಬುಧವಾರದ ರಾಶಿ ಭವಿಷ್ಯ 17 ಸೆಪ್ಟೆಂಬರ್ 2025
17/09/2025

ಬುಧವಾರದ ರಾಶಿ ಭವಿಷ್ಯ 17 ಸೆಪ್ಟೆಂಬರ್ 2025

ಈ ರಾಶಿಯವರಿಗೆ ಇಲ್ಲಸಲ್ಲದ ಆರೋಪಗಳಿಂದ ಮನಸ್ತಾಪ, ಈ ರಾಶಿಯ ದಂಪತಿ ಮರಳಿ ಸೇರುವರು, ಬುಧವಾರದ ರಾಶಿ ಭವಿಷ್ಯ 17 ಸೆಪ್ಟೆಂಬರ್ 2025 ಸೂರ್ಯೋದ...

ತೋಟಗಾರಿಕೆ ಬೆಳೆಯಲ್ಲಿ ಆರ್ಥಿಕ ಸುಸ್ಥಿರತೆಗೆ ಅಂತರ ಬೆಳೆ ಅಗತ್ಯ; ತೋಟಗಾರಿಕೆ ವಿಜ್ಞಾನಿ ಬಸವನಗೌಡ
16/09/2025

ತೋಟಗಾರಿಕೆ ಬೆಳೆಯಲ್ಲಿ ಆರ್ಥಿಕ ಸುಸ್ಥಿರತೆಗೆ ಅಂತರ ಬೆಳೆ ಅಗತ್ಯ; ತೋಟಗಾರಿಕೆ ವಿಜ್ಞಾನಿ ಬಸವನಗೌಡ

ದಾವಣಗೆರೆ: ತೋಟಗಾರಿಕೆ ಬೆಳೆಗಳಲ್ಲಿ ಆರ್ಥಿಕ ಸುಸ್ಥಿರತೆಗೆ ಅಂತರ ಬೆಳೆ ಜೊತೆ ನಿಖರ ಕೃಷಿ ಅಳವಡಿಕೆಯಿಂದ ಆರ್ಥಿಕ ಸುಸ್ಥಿರತೆ ಸಾಧ್ಯ....

ದಾವಣಗೆರೆ: ಸಾವಿನಲ್ಲೂ ಸಾರ್ಥಕತೆ ಮೆರೆದ ಗಾಯತ್ರಮ್ಮ; ಅಂಗಾಂಗ ದಾನ
16/09/2025

ದಾವಣಗೆರೆ: ಸಾವಿನಲ್ಲೂ ಸಾರ್ಥಕತೆ ಮೆರೆದ ಗಾಯತ್ರಮ್ಮ; ಅಂಗಾಂಗ ದಾನ

ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ತೆಗ್ಗಿನಹಳ್ಳಿ ಗ್ರಾಮದ ನಿವಾಸಿ ದಿವಂಗತ ಬೀರಪ್ಪ ಅವರ ಪತ್ನಿ ಗಾಯತ್ರಮ್ಮ ಮೆದ....

Address

Davangere
577002

Alerts

Be the first to know and let us send you an email when Dvgsuddi posts news and promotions. Your email address will not be used for any other purpose, and you can unsubscribe at any time.

Contact The Business

Send a message to Dvgsuddi:

Share