Karnataka Express

Karnataka Express Weekly Newspaper

08/12/2025✍️🗞️
11/12/2025

08/12/2025✍️🗞️

10.11.2025,✍️🗞️
12/11/2025

10.11.2025,✍️🗞️

ಪತ್ರಕರ್ತರ ಸಂಘದ ಚುನಾವಣೆ ಮಂಜುನಾಥ್ ಗುಂಪಿಗೆ ಗೆಲುವುದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾ...
10/11/2025

ಪತ್ರಕರ್ತರ ಸಂಘದ ಚುನಾವಣೆ ಮಂಜುನಾಥ್ ಗುಂಪಿಗೆ ಗೆಲುವು

ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಏಕಬೋಟೆ ಮಂಜುನಾಥ್ ಪುನರಾಯ್ಕೆ ಆಗಿದ್ದಾರೆ.

ನೂತನ ಪ್ರಧಾನ ಕಾರ್ಯದರ್ಶಿಯಾಗಿ ಬದರಿನಾಥ, ಖಜಾಂಚಿಯಾಗಿ ವೀರೇಶ್ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ ಕೆ.ಚಂದ್ರಣ್ಣ ಆಯ್ಕೆಯಾದರು.

ದೇವರಾಜು ಅರಸು ಬಡಾಣೆಯಲ್ಲಿರುವ ವಾರ್ತಾ ಭವನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತದಾನ ಮಾಡಿದರು.

ಒಂದು ಅಧ್ಯಕ್ಷ ಸ್ಥಾನ, ಮೂರು ಉಪಾಧ್ಯಕ್ಷ ಸ್ಥಾನ, ತಲಾ ಒಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನ, ಮೂರು ಜಿಲ್ಲಾ ಕಾರ್ಯದರ್ಶಿ ಸ್ಥಾನ, ಒಂದು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ, 15 ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ಮತದಾನ ನಡೆಯಿತು.

ಸಂಘದ ಹಾಲಿ ಅಧ್ಯಕ್ಷ ಜನತಾವಾಣಿ ಮಂಜುನಾಥ್, ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕ ರವಿ ಕನ್ನಡಿಗ ಅವರ ನೇತೃತ್ವದ ತಲಾ 25 ಅಭ್ಯರ್ಥಿಗಳ ತಂಡ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಅನಿಲ್ ಬಾವಿ, ಮಾಗನೂರು ಮಂಜಪ್ಪ, ಎನ್.ಆರ್.ರವಿ ಕಣದಲ್ಲಿದ್ದರು. ತಡರಾತ್ರಿಯವರೆಗೂ ಮತ ಎಣಿಕೆ ನಡೆಯಿತು. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡವರು: ಜಿಲ್ಲಾ ಕಾರ್ಯ ಸಮಿತಿಗೆ ಮಂಜುನಾಥ್ ಬಣದಿಂದ 12 ಮಂದಿ ಮತ್ತು ರವಿ ಕನ್ನಡಿಗ ತಂಡದ ಮೂರು ಮಂದಿ ಜಯಶಾಲಿಯಾಗಿದ್ದಾರೆ.

ಜಿ.ಎಸ್.ಚಿದಾನಂದ ಕೆ . ಜೈಮುನಿ , ಸುರೇಶ್ ಕುಣಿಬೆಳಕೆರೆ ಪ್ರವೀಣ್ ಭಾರತಿ, ಕಿರಣ್ , ಮಂಜುನಾಥ್, ರಾಘವೇಂದ್ರರಾವ್‌, ವಿಷ್ಣು ಗೆನರ್, ವಿಶ್ವನಾಥ್ , ರಘು ಪ್ರಸಾದ್ , ಕೆ.ಏಕಾಂತಪ್ಪ, ಕೆ.ಎಸ್. ಚನ್ನಬಸಪ್ಪ (ಕೆ.ಎಸ್.ಶಂಭು) , ಚನ್ನಬಸವ ಶೀಲವಂತ್ , ಅಣ್ಣಪ್ಪ, ಆಯ್ಕೆಗೊಂಡಿದ್ದಾರೆ.
ಆಯ್ಕೆಗೊಂಡ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು💐💐

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆಯಲ್ಲಿ  ನಮ್ಮ ಈ ಗೆಲುವಿಗೆ ಕಾರಣಕರ್ತರಾದ ಜಿಲ್ಲೆಯ ಮತ್ತು ಎಲ್ಲಾ ತಾಲ್ಲೂಕು ಕಾರ್ಯನಿರತ...
09/11/2025

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಈ ಗೆಲುವಿಗೆ ಕಾರಣಕರ್ತರಾದ ಜಿಲ್ಲೆಯ ಮತ್ತು ಎಲ್ಲಾ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಮಿತ್ರರಿಗೆ ಹೃದಯಪೂರ್ವಕ ಕೃತಜ್ಞತೆಗಳು 🙏💐

ಮಾನ್ಯ ಪತ್ರಕರ್ತ ಸ್ನೇಹಿತರಲ್ಲಿ ಮನವಿ. ನಿಮ್ಮ ಅಮೂಲ್ಯವಾದ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಲು ನಮ್ಮ ತಂಡದಿಂದ ಮನವಿ., 🙏
06/11/2025

ಮಾನ್ಯ ಪತ್ರಕರ್ತ ಸ್ನೇಹಿತರಲ್ಲಿ ಮನವಿ. ನಿಮ್ಮ ಅಮೂಲ್ಯವಾದ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಲು ನಮ್ಮ ತಂಡದಿಂದ ಮನವಿ., 🙏

ಹೃತ್ಪೂರ್ವಕ ಅಭಿನಂದನೆಗಳು, 💐
30/10/2025

ಹೃತ್ಪೂರ್ವಕ ಅಭಿನಂದನೆಗಳು, 💐

20.10.2025🗞️✍️
20/10/2025

20.10.2025🗞️✍️

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಶುಭಾಶಯಗಳು 💐
01/10/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಶುಭಾಶಯಗಳು 💐

29.09.2025,✍️🗞️
29/09/2025

29.09.2025,✍️🗞️

08-09-2025✍️🗞️
09/09/2025

08-09-2025✍️🗞️

18-08-2025✍️🗞️
19/08/2025

18-08-2025✍️🗞️

11-08-2025✍️🗞️
12/08/2025

11-08-2025✍️🗞️

Address

Shop No/18 , Muncipal Complex, Bapuji Hospital Road
Davangere
577005

Opening Hours

Monday 10am - 10pm
Tuesday 10am - 10pm
Wednesday 10am - 10pm
Thursday 10am - 10pm
Friday 9am - 5pm
Saturday 9am - 5pm

Telephone

+919663664507

Website

Alerts

Be the first to know and let us send you an email when Karnataka Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Express:

Share

Category