Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ

  • Home
  • India
  • Davangere
  • Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ

Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ Contact information, map and directions, contact form, opening hours, services, ratings, photos, videos and announcements from Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ, Media/News Company, Davangere.

ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರವು ದೇವರ ವಾಕ್ಯಾಧರಿತವಾದ ಡಿಜಿಟಲ್ ವೀಡೀಯೋಗಳನ್ನು ಹಾಗೂ ಪ್ರಿಂಟೆಡ್ ಪುಸ್ತಕಗಳನ್ನು ಜನರಿಗೆ ತಲುಪಿಸುವ ಸೇವೆಯನ್ನು ಮಾಡುತ್ತಿದೆ. ನಮ್ಮ ವೆಬ್‍ಸೈಟ್‍ನಿಂದ ಉಚಿತವಾಗಿ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಓದಿರಿ.

ದೇವರಿಗೆ ಸ್ತೋತ್ರ!ಪ್ರಿಯರೇ,ಯೇಸು ಸ್ವಾಮಿ ಯಾವುದನ್ನು ನಮಗೆ ಒದಗಿಸುವದಕ್ಕಾಗಿ ಪ್ರಾಣ ಕೊಟ್ಟರೋ ಅವನ್ನೆಲ್ಲಾ ನಾವು ಅನುಭವಿಸಬೇಕೆಂದು ದೇವರು ಬಯಸ...
04/11/2024

ದೇವರಿಗೆ ಸ್ತೋತ್ರ!

ಪ್ರಿಯರೇ,
ಯೇಸು ಸ್ವಾಮಿ ಯಾವುದನ್ನು ನಮಗೆ ಒದಗಿಸುವದಕ್ಕಾಗಿ ಪ್ರಾಣ ಕೊಟ್ಟರೋ ಅವನ್ನೆಲ್ಲಾ ನಾವು ಅನುಭವಿಸಬೇಕೆಂದು ದೇವರು ಬಯಸುತ್ತಾರೆ!
ಯೇಸು ಸ್ವಾಮಿ ಶಿಲುಬೆಯ ಮೇಲೆ ಪಾಪ ಕ್ಷಮಾಪಣೆಯನ್ನು ಮಾತ್ರವಲ್ಲ ಸೌಖ್ಯವನ್ನೂ ಒದಗಿಸಿದ್ದಾರೆ!!

ಇದರ ಬಗ್ಗೆ ಬರೆಯಲ್ಪಟ್ಟಿರುವ ಈ ಕಿರುಪುಸ್ತಕವನ್ನು ಇಂದೇ ಕೊಂಡುಕೊಂಡು ಓದಿರಿ.

ಇಂದು ದೇವರು ಕೊಡುವ ಸೌಖ್ಯದ ಬಗ್ಗೆ ನಮಗೆ ನಿಶ್ಚಿತತೆ ಬೇಕಾಗಿದೆ.

ಈ ಹಿಂದೆ PDF ರೂಪದಲ್ಲಿ ಈ ಪುಸ್ತಕ ಉಚಿತವಾಗಿ ವಾಟ್ಸಪ್ ಮುಖಾಂತರ ಎಲ್ಲರಿಗೂ ಕಳಿಸಲಾಗಿತ್ತು. ಜನರಿಗೆ ಇದರಿಂದ ಪ್ರಯೋಜನವಾಗುತ್ತಿರುವುದರಿಂದ ಈಗ ಪ್ರಿಂಟೆಡ್ ಪುಸ್ತಕದ ರೂಪದಲ್ಲಿ ಕರ್ನಾಟಕದಾದ್ಯಂತ ವಿತರಿಸಲಾಗುತ್ತಿದೆ.

ಬೆಲೆ ಒಂದಕ್ಕೆ ಕೇವಲ 20 ರೂ
ಈ ಕೆಳಗಿನ ವಾಟ್ಸಾಪ್ ನಂಬರಿಗೆ ನಿಮ್ಮ ವಿಳಾಸ ಮತ್ತು ಎಷ್ಟು ಪ್ರತಿಗಳು ಬೇಕೆಂದು ತಿಳಿಸಿದರೆ ಕಳುಹಿಸಿಕೊಡಲಾಗುವದು.
9036887311

ನಿಮ್ಮ ಸಭೆಯ ವಿಶ್ವಾಸಿಗಳಿಗಾಗಿ ತರಿಸಿಕೊಳ್ಳಿ ಅಥವಾ ವಿಶೇಷ ಕೂಟದಲ್ಲಿ ಉಡುಗೊರೆಯಾಗಿ ಕೊಡಬಹುದು.

ದೇವರು ನಿಮ್ಮನ್ನು ಆಶೀರ್ವದಿಸಲಿ
*ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ*

https://youtu.be/9q2p74n92-4?feature=shared
09/10/2024

https://youtu.be/9q2p74n92-4?feature=shared

My wife Zanbeni, who is from Nagaland (North East India), learnt to sing this beautiful Kannada worship song.A Special Thanks to:Enoch Joshua for mixing & ma...

https://youtu.be/U2tii3HXK74
13/06/2024

https://youtu.be/U2tii3HXK74

ದೇವರು ಈ ಭೂಮಿಯನ್ನು ಸೃಷ್ಟಿಸಿದಾಗ ಶಾಪ ಎಂಬದು ಇತ್ತೇ?ದೇವರು ಈ ಭೂಮಿಯನ್ನು ಸೃಷ್ಟಿಸಿದಾಗ ಎಲ್ಲವೂ ಒಳ್ಳೆಯದಾಗಿ ಇತ್ತೆಂದರೆ ಶಾಪ ಹೇ...

ವಿಶ್ವಾಸಿಗಳು ಶಾಪವನ್ನು ಮುರಿಯುವ ಅವಶ್ಯಕತೆ ಇದೆಯೇ ಅಥವಾ ಯೇಸು ಅದನ್ನು ಈಗಾಗಲೇ ಮುರಿದು ಹಾಕಿದ್ದಾರೆಯೇ?ವಂಶ ಪಾರಂಪರ್ಯವಾಗಿ ಶಾಪ ಬರುತ್ತದೋ?ಈ ...
07/06/2024

ವಿಶ್ವಾಸಿಗಳು ಶಾಪವನ್ನು ಮುರಿಯುವ ಅವಶ್ಯಕತೆ ಇದೆಯೇ ಅಥವಾ ಯೇಸು ಅದನ್ನು ಈಗಾಗಲೇ ಮುರಿದು ಹಾಕಿದ್ದಾರೆಯೇ?

ವಂಶ ಪಾರಂಪರ್ಯವಾಗಿ ಶಾಪ ಬರುತ್ತದೋ?

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ವೀಡಿಯೊ ವೀಕ್ಷಿಸಿ.
ವೀಡಿಯೊ ಇಷ್ಟವಾದರೆ,
Please Like & Subscribe. ಇತರರಿಗೆ ಶೇರ್ ಮಾಡಲು ಮರೆಯದಿರಿ.

ದೇವರು ಈ ಭೂಮಿಯನ್ನು ಸೃಷ್ಟಿಸಿದಾಗ ಶಾಪ ಎಂಬದು ಇತ್ತೇ?ದೇವರು ಈ ಭೂಮಿಯನ್ನು ಸೃಷ್ಟಿಸಿದಾಗ ಎಲ್ಲವೂ ಒಳ್ಳೆಯದಾಗಿ ಇತ್ತೆಂದರೆ ಶಾಪ ಹೇ...

https://www.kybm.in/_files/ugd/073c15_63ba7b658386446fb906505fdf616305.pdf?index=trueಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರದಿಂದ *ಶ...
25/05/2024

https://www.kybm.in/_files/ugd/073c15_63ba7b658386446fb906505fdf616305.pdf?index=true

ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರದಿಂದ *ಶಾಪದಿಂದ ಆಶೀರ್ವಾದದೆಡೆಗೆ* ಎಂಬ ಸತ್ಯವೇದ ಅಧ್ಯಯನದ ಹೊಸ ಕಿರುಪುಸ್ತಕ ಬಿಡುಗಡೆಗೊಳ್ಳುತ್ತಿದೆ.
ಓದಿ ಆಶೀರ್ವಾದ ಹೊಂದಿಕೊಳ್ಳಿ.

ಇದನ್ನು ಉಚಿತವಾಗಿ ಎಲ್ಲರಿಗೂ ಹಂಚಲಾಗುತ್ತಿದೆ. ಮೇಲಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.

ಈ ಸೇವೆಗಾಗಿ ಹಣ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ನಂಬರಿಗೆ ಕಾಣಿಕೆ ಕಳಿಸಬಹುದು:
UPI: 7022165651

25/05/2024

https://www.kybm.in/_files/ugd/073c15_63ba7b658386446fb906505fdf616305.pdf?index=true

ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರದಿಂದ *ಶಾಪದಿಂದ ಆಶೀರ್ವಾದದೆಡೆಗೆ* ಎಂಬ ಸತ್ಯವೇದ ಅಧ್ಯಯನದ ಹೊಸ ಕಿರುಪುಸ್ತಕ ಬಿಡುಗಡೆಗೊಳ್ಳುತ್ತಿದೆ.
ಓದಿ ಆಶೀರ್ವಾದ ಹೊಂದಿಕೊಳ್ಳಿ.

ಇದನ್ನು ಉಚಿತವಾಗಿ ಎಲ್ಲರಿಗೂ ಹಂಚಲಾಗುತ್ತಿದೆ. ಮೇಲಿನ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ.

ಈ ಸೇವೆಗಾಗಿ ಹಣ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ನಂಬರಿಗೆ ಕಾಣಿಕೆ ಕಳಿಸಬಹುದು:
UPI: 7022165651

ಸಭಾಪಾಲಕರಾದ ವಿನಯ್ ರವರು "ಅನುದಿನದ ದೇವರು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಬೆಲೆ 60 ರೂ + ಅಂಚೆ ವೆಚ್ಚ ಆಸಕ್ತರು ಸಂಪರ್ಕಿಸಿ
14/05/2024

ಸಭಾಪಾಲಕರಾದ ವಿನಯ್ ರವರು "ಅನುದಿನದ ದೇವರು" ಎಂಬ ಪುಸ್ತಕವನ್ನು ಬರೆದಿದ್ದಾರೆ.
ಬೆಲೆ 60 ರೂ + ಅಂಚೆ ವೆಚ್ಚ
ಆಸಕ್ತರು ಸಂಪರ್ಕಿಸಿ

Address

Davangere
577002

Alerts

Be the first to know and let us send you an email when Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Christian Literature Center Reg. ಕನ್ನಡ ಕ್ರೈಸ್ತ ಸಾಹಿತ್ಯ ಕೇಂದ್ರ:

Share