Nava Karanataka TV

Nava Karanataka TV ನವ ಕರ್ನಾಟಕ ಟಿವಿ

13/02/2026

22ನೇ ಮಾಸಿಕ ಸಭೆ ಹಾಗೂ ಸಮಾವೇಶ ಕಾರ್ಯಕ್ರಮವು ತಿಪಟೂರು ನೌಕರರ ಸಂಘದಲ್ಲಿರುವ ನಿವೃತ್ತ ನೌಕರರ ಸಭಾಂಗಣದಲ್ಲಿ ನಡೆಯಿತು.

13/02/2026

ಕೂಡ್ಲಿಗಿ: ಕ್ಷೇತ್ರದ ಜನ ಜೀವನ ಹಸನಾಗುವ ದೃಷ್ಟಿಯಿಂದ ಪ್ರತಿ ಹಳ್ಳಿಗಳಿಗೆ ಭೇಟಿ ಕೊಟ್ಟುಮೂಲಸೌಕರ್ಯಕ್ಕೆ ಒತ್ತು ನೀಡುವೆ: ಶಾಸಕ ಡಾ. ಶ್ರೀನಿವಾಸ್

13/02/2026

ರೈತರು, ಕಾರ್ಮಿಕರು ಹಾಗೂ ಕೂಲಿಕಾರರು ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲಿ ಪೊಲೀಸರು ತಡೆದು ಎಳೆದಾಡಿದ ಘಟನೆ ನಡೆದಿದೆ.

12/02/2026

ಫೆಬ್ರವರಿ 12 ದೇಶವ್ಯಾಪಿ ಕಾರ್ಮಿಕ
ಮುಷ್ಕರ ಬೆಂಬಲಿಸಿ ಸಿಐಟಿಯು ಎಐ ಕೆ ಎಸ್ ಡಿ ಎಚ್ ಎಸ್ ಸಂಘಟನೆ

12/02/2026

ದಲಿತರು ಹಿಂದುಳಿದವರು ನೋಡಲೇಬೇಕಾದ ಲ್ಯಾಂಡ್ ಲಾರ್ಡ್ ಫಿಲಂ

12/02/2026

ಗುಬ್ಬಿ ತಾಲೂಕಿನ ಎಂಎನ್ ಕೋಟೆ ಗ್ರಾಮದ 23ನೇ ವರ್ಷದ ಶಬರಿಮಲೆ ಅಯ್ಯಪ್ಪ ಸ್ವಾಮಿ ಹಾಗೂ ಎಂ ಎನ್ ಕೋಟೆ ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿಯ ಉತ್ಸವ ಊರಿನ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

11/02/2026

ಗುಬ್ಬಿ . ತಾಲೂಕಿನಶ್ರೀ ಕೆಂಪಮ್ಮ ದೇವಿ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವ| Nava Karnataka TV

11/02/2026

ಶ್ರೀ ಅರಕೇಶ್ವರ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗಿತು.

11/02/2026

ಪಂಚ ಶರಣರ ಜಯಂತಿ ಆಚರಣೆ ಮಾದರ ಚನ್ನಯ್ಯ,
ಸಮಗಾರ ಹರಳಯ್ಯನಂಥ ಶರಣರ ಜಯಂತಿ ಅರ್ಥಪೂರ್ಣ'

11/02/2026

ಕೂಡ್ಲಿಗಿ ತಾಲೂಕು ಕಾನ ಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ತಡೆಹಿಡಿದು ಪ್ರತಿಭಟನೆ

11/02/2026

ಸಿಎಂ ಬದಲಾವಣೆ ಮಾಡೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ ನನಗಂತೂ ಗೊತ್ತಿಲ್ಲ ಶ್ರೀನಿವಾಸ್ | Nava Karnataka TV

11/02/2026

ಕೆ ಎಸ್ ಆರ್ ಟಿ ಸಿ ಯಲ್ಲಿ ರೂಪನ ಪ್ರತಾಪರೂಪ ಏನಿದು‌ ನಿನ್ನ ಮೇಲೆ ಆರೋಪ| Nava Karnataka TV

Address

Delhi

Website

Alerts

Be the first to know and let us send you an email when Nava Karanataka TV posts news and promotions. Your email address will not be used for any other purpose, and you can unsubscribe at any time.

Share