15/07/2023
ದೊಡ್ಡಬಳ್ಳಾಪುರ ನೂತನ ಶಾಸಕರು ಧೀರಜ್ ಮುನಿರಾಜು ನಗರದ ಹೊಸ ಬಸ್ ನಿಲ್ದಾಣಕ್ಕೆ ಭೇಟಿಯಾಗಿ ಸರ್ಕಾರಿ ಬಸ್ ಗಳ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಹಾಲಿಸಿ ಶೀಘ್ರ ಪರಿಹಾರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು Dheeraj Muniraj Dheeraj Muniraju Doddaballapur