ಗಂಗಾವತಿ - ಕಿಷ್ಕಿಂಧಾ ಜಿಲ್ಲೆ

  • Home
  • India
  • Gangavati
  • ಗಂಗಾವತಿ - ಕಿಷ್ಕಿಂಧಾ ಜಿಲ್ಲೆ

ಗಂಗಾವತಿ - ಕಿಷ್ಕಿಂಧಾ ಜಿಲ್ಲೆ Contact information, map and directions, contact form, opening hours, services, ratings, photos, videos and announcements from ಗಂಗಾವತಿ - ಕಿಷ್ಕಿಂಧಾ ಜಿಲ್ಲೆ, Social Media Agency, Gangavati.

ನೂತನ ಕಿಷ್ಕಿಂಧಾ ಜಿಲ್ಲೆ ಪ್ರಸ್ತಾಪದ ಬಗ್ಗೆ ಶಾಸಕರಾದ ಜನಾರ್ದನ ರೆಡ್ಡಿ ಅವರನ್ನು ಬೇಟಿ ಆದ ಪತ್ರಿಕಾ ವರದಿಗಳು.        #ಗಂಗಾವತಿ_ಕಿಷ್ಕಿಂಧಾ ...
28/01/2025

ನೂತನ ಕಿಷ್ಕಿಂಧಾ ಜಿಲ್ಲೆ ಪ್ರಸ್ತಾಪದ ಬಗ್ಗೆ ಶಾಸಕರಾದ ಜನಾರ್ದನ ರೆಡ್ಡಿ ಅವರನ್ನು ಬೇಟಿ ಆದ ಪತ್ರಿಕಾ ವರದಿಗಳು.




#ಗಂಗಾವತಿ_ಕಿಷ್ಕಿಂಧಾ
#ಗಂಗಾವತಿ #ಕಿಷ್ಕಿಂಧಾ
#ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ_ಗಂಗಾವತಿ

ನೂತನ ಕಿಷ್ಕಿಂಧಾ ಜಿಲ್ಲೆ ಪ್ರಸ್ತಾಪದ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಬೇಟಿ ಆದ ಪತ್ರಿಕಾ ವರದಿಗಳು.        #ಗಂಗಾವತಿ_ಕಿಷ್ಕಿಂಧಾ  #ಗ...
28/01/2025

ನೂತನ ಕಿಷ್ಕಿಂಧಾ ಜಿಲ್ಲೆ ಪ್ರಸ್ತಾಪದ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಬೇಟಿ ಆದ ಪತ್ರಿಕಾ ವರದಿಗಳು.




#ಗಂಗಾವತಿ_ಕಿಷ್ಕಿಂಧಾ
#ಗಂಗಾವತಿ #ಕಿಷ್ಕಿಂಧಾ
#ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ_ಗಂಗಾವತಿ

ಕರ್ನಾಟಕ ಸುವರ್ಣ ಸಂಭ್ರಮ-50 ವಿಶೇಷ ಪ್ರಶಸ್ತಿ ಪುರಸ್ಕೃತರಾದ‌ ಗಂಗಾವತಿ ಜಿಲ್ಲೆಯ ಹಿರಿಯ ವೈದ್ಯರು ಹಾಗೂ ಖ್ಯಾತ ಹೃದಯರೋಗ ತಜ್ಞರಾದ ಸನ್ಮಾನ್ಯ ಶ...
17/11/2024

ಕರ್ನಾಟಕ ಸುವರ್ಣ ಸಂಭ್ರಮ-50 ವಿಶೇಷ ಪ್ರಶಸ್ತಿ ಪುರಸ್ಕೃತರಾದ‌ ಗಂಗಾವತಿ ಜಿಲ್ಲೆಯ ಹಿರಿಯ ವೈದ್ಯರು ಹಾಗೂ ಖ್ಯಾತ ಹೃದಯರೋಗ ತಜ್ಞರಾದ ಸನ್ಮಾನ್ಯ ಶ್ರೀ ಡಾ. ಜಿ. ಚಂದ್ರಪ್ಪ ಅವರಿಗೆ....

ಗಂಗಾವತಿ-ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯಿಂದ ದಿನಾಂಕ 15-11-2024 ರಂದು ಶುಕ್ರವಾರ ಸಂಜೆ 8 ಗಂಟೆಗೆ ಗಂಗಾವತಿ ನಗರದ ಅಮರ್ ಗಾರ್ಡನ ನಲ್ಲಿ ಅಭಿನಂದಿಸಿ. ಸನ್ಮಾನಿಸಲಾಯಿತು 💐.
ಈ ಸಂದರ್ಭದಲ್ಲಿ ಪ್ರಮುಖರಾದ ಸಿಂಗನಾಳ ಸುರೇಶ್, ಡಾಕ್ಟರ್ ಅಮರ್ ಪಾಟೀಲ್, ಸರ್ವೇಶ್ ಮಾಂತಗೂಂಡ, ಜೋಗದ ನಾರಾಯಣಪ್ಪ, ಜಗನ್ನಾಥ ಅಲಂಪಲ್ಲಿ, ಪವನ್ ಕುಮಾರ್ ಗುಂಡೂರು, ಶ್ರೀನಿವಾಸ Mj, ಮಂಜುನಾಥ ಕಟ್ಟಿಮನಿ, ವಿಶ್ವನಾಥ್ ಕೆಸರಟ್ಟಿ, ವಿನಯ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




#ಗಂಗಾವತಿ_ಕಿಷ್ಕಿಂಧಾ
#ಗಂಗಾವತಿ #ಕಿಷ್ಕಿಂಧಾ
#ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ_ಗಂಗಾವತಿ

President of India
Vice President of India
PMO India
Chief Minister of Karnataka

ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ, ಗಂಗಾವತಿಆತ್ಮಿಯರೇ,ತಮ್ಮೆಲ್ಲರಿಗೂ ಈ ಮೂಲಕ ತಿಳಿಯಪಡಿಸುವುದೇನೆಂದರೇ,ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಒತ್...
29/09/2024

ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ, ಗಂಗಾವತಿ

ಆತ್ಮಿಯರೇ,

ತಮ್ಮೆಲ್ಲರಿಗೂ ಈ ಮೂಲಕ ತಿಳಿಯಪಡಿಸುವುದೇನೆಂದರೇ,

ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಒತ್ತಯಾದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು ರಾಜ್ಯ ಸರ್ಕಾರಕ್ಕೆ ಗಂಗಾವತಿಗೆ ಎಸಿ ಕಚೇರಿಯನ್ನು ಮಂಜೂರು ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಅದಕ್ಕೆ ಪೂರಕವಾಗಿ ಸರ್ಕಾರ ಈಗಾಗಲೇ ಜಿಲ್ಲೆಯಲ್ಲಿ ಸಂಬಂಧಿಸಿದ ಕಾರ್ಯಗಳನ್ನು ಪ್ರಾರಂಭಿಸಿದೆ. ಹಾಗಾಗಿ ಮಾನ್ಯ ಶ್ರೀ ಶಿವರಾಜ್ ತಂಗಡಗಿ ಅವರಿಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಹಾಗೂ ಗಂಗಾವತಿಯ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಹಾಗೂ ಗಂಗಾವತಿಗೆ ಎಸಿ ಕಛೇರಿಯ ಪ್ರಸ್ತಾವನೆಯು ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಫಲಶೃತಿಯಾಗಿರುತ್ತದೆ.

-ಧನ್ಯವಾದಗಳು

ಪ್ರಕಟಣೆ:
Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ

ಗಂಗಾವತಿ: ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಭುದೇಂ...
31/05/2024

ಗಂಗಾವತಿ: ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಭುದೇಂದ್ರ ತಿರ್ಥರು; ಕಿಷ್ಕಿಂಧಾ ಸಾಕಷ್ಟು ಐತಿಹಾಸಿಕ ಚರಿತ್ರೆಯನ್ನು ಹೊಂದಿದೆ, ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಗೂ ಮತ್ತು ಹನುಮ ಜನ್ಮಸ್ಥಾನ ಅಂಜನಾದ್ರಿ ಮಧ್ಯೆ ಸಂಪರ್ಕ ಸೇತುವೆ ಆಗಬೇಕಾದರೆ ಗಂಗಾವತಿಯನ್ನು ಕೇಂದ್ರವನ್ನಾಗಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚನೆಯಾಗಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀಗಳು ಪ್ರತಿಪಾದಿಸಿದರು.

#ಕಿಷ್ಕಿಂಧಾ_ಜಿಲ್ಲೆ

#ಗಂಗಾವತಿ




Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
ನಮ್ಮ ಗಂಗಾವತಿ - Namma Gangavathi
ಭತ್ತದ ಕಣಜ ಗಂಗಾವತಿ 🌾
President of India
Vice President of India
PMO India
PMO India : Report Card
Chief Minister of Karnataka
Asianet Suvarna News
Dighvijay News - ದಿಗ್ವಿಜಯ ನ್ಯೂಸ್
Republic Kannada
Tv9Kannada
News18 Kannada
Vijayavani
News18 India
Karnataka State Police
Karnataka

ಗಂಗಾವತಿ: ಕಿಷ್ಕಿಂಧಾ ಜಿಲ್ಲಾ ಹೋರಾಟ ಬೆಂಬಲ: ಬಿಜೆಪಿ ಅಭ್ಯರ್ಥಿಗೆ ಸಮಿತಿಯಿಂದ ಮನವಿ.ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು, ಸೋಮವ...
07/05/2024

ಗಂಗಾವತಿ: ಕಿಷ್ಕಿಂಧಾ ಜಿಲ್ಲಾ ಹೋರಾಟ ಬೆಂಬಲ: ಬಿಜೆಪಿ ಅಭ್ಯರ್ಥಿಗೆ ಸಮಿತಿಯಿಂದ ಮನವಿ.

ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು, ಸೋಮವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಅವರಿಗೆ ಮನವಿ ಸಲ್ಲಿಸಿದರು.

#ಕಿಷ್ಕಿಂಧಾ_ಜಿಲ್ಲೆ

#ಗಂಗಾವತಿ


ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ನಮ್ಮ ಗಂಗಾವತಿ - Namma Gangavathi
ಭತ್ತದ ಕಣಜ ಗಂಗಾವತಿ 🌾
President of India
Vice President of India
PMO India
PMO India : Report Card
Chief Minister of Karnataka
Dighvijay News - ದಿಗ್ವಿಜಯ ನ್ಯೂಸ್
Asianet Suvarna News
Tv9Kannada
Republic Kannada
Vijayavani
News18 Kannada
News18 India
Karnataka State Police
Karnataka

ಗಂಗಾವತಿ ಜಿಲ್ಲೆಯಾಗಲು ಯೋಗ್ಯ ನಗರ: ಹಿಟ್ನಾಳ್ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಮನವಿಗೆ ಸ್ಪಂದನೆ ಗಂಗಾವತಿ ನೂತನ ಜಿಲ್ಲೆ ರಚನೆಗೆ ಇದು ಸಕಾಲ: ...
24/04/2024

ಗಂಗಾವತಿ ಜಿಲ್ಲೆಯಾಗಲು ಯೋಗ್ಯ ನಗರ: ಹಿಟ್ನಾಳ್

ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಮನವಿಗೆ ಸ್ಪಂದನೆ ಗಂಗಾವತಿ ನೂತನ ಜಿಲ್ಲೆ ರಚನೆಗೆ ಇದು ಸಕಾಲ: ಹಿಟ್ನಾಳ್

• ಜನಸಂಖ್ಯೆ ಆಧಾರದ ಮೇಲೆ ಗಂಗಾವತಿಯು ಐತಿಹಾಸಿಕ ಕಿಷ್ಕಿಂಧಾ ಜಿಲ್ಲೆಯಾಗಬೇಕು.

• ದೇಶದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಧಾರ್ಮಿಕ ತಾಣದಲ್ಲಿ ಅಂಜನಾದ್ರಿ ಒಂದಾಗಿದೆ.

• ಹೊಸ ಜಿಲ್ಲೆಯಾದರೆ ಅಭಿವೃದ್ಧಿಗೆ ಪೂರಕವಾಗಲಿದೆ.

ಗಂಗಾವತಿಯನ್ನು ನೂತನ ಜಿಲ್ಲೆಯಾಗಿಸುವ ಸಂಬಂಧ ಭಾನುವಾರ ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರಿಗೆ ಸಮಿತಿ ಸದಸ್ಯರು ಮನವಿಪತ್ರ ಸಲ್ಲಿಸಿದರು.

#ಕಿಷ್ಕಿಂಧಾ_ಜಿಲ್ಲೆ #ಗಂಗಾವತಿ




ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
ನಮ್ಮ ಗಂಗಾವತಿ - Namma Gangavathi
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ Gangavathi Kishkindha ಭತ್ತದ ಕಣಜ ಗಂಗಾವತಿ 🌾
PMO India PMO India : Report Card
President of India Vice President of India
Chief Minister of Karnataka
Karnataka State Police Karnataka
Republic Kannada News18 Kannada
Asianet Suvarna News Tv9Kannada
Dighvijay News - ದಿಗ್ವಿಜಯ ನ್ಯೂಸ್

ನನ್ನ ಅವಧಿಯಲ್ಲಿ ಕಿಷ್ಕಿಂಧಾ ಜಿಲ್ಲೆ ಮಾಡಿಯೇ ಮಾಡುತ್ತೇನೆ ಎಂದು ಗಂಗಾವತಿ ಶಾಸಕರಾದ ಜನಾರ್ದನ ರೆಡ್ಡಿ ಭರವಸೆ.!!  ಗಂಗಾವತಿ - ಕಿಷ್ಕಿಂಧಾ ಜಿಲ್...
24/02/2024

ನನ್ನ ಅವಧಿಯಲ್ಲಿ ಕಿಷ್ಕಿಂಧಾ ಜಿಲ್ಲೆ ಮಾಡಿಯೇ ಮಾಡುತ್ತೇನೆ ಎಂದು ಗಂಗಾವತಿ ಶಾಸಕರಾದ ಜನಾರ್ದನ ರೆಡ್ಡಿ ಭರವಸೆ.!!




ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ನಮ್ಮ ಗಂಗಾವತಿ - Namma Gangavathi
ಭತ್ತದ ಕಣಜ ಗಂಗಾವತಿ 🌾
Chief Minister of Karnataka
President of India
Vice President of India
PMO India
PMO India : Report Card
Karnataka State Police
Gali Janardhan Reddy
Shivaraj Tangadagi
Republic Kannada
Dighvijay News - ದಿಗ್ವಿಜಯ ನ್ಯೂಸ್
Asianet Suvarna News
Tv9Kannada
Vijayavani
News18 Kannada
News18 India
Karnataka

ಗಂಗಾವತಿ: 2024ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನದಲ್ಲಿ ನೂತನ ಕಿಷ್ಕಿಂಧಾ ಜಿಲ್ಲೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಸಿಎಂ ಸಿದ್ಧರಾಮಯ್ಯ...
19/02/2024

ಗಂಗಾವತಿ: 2024ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನದಲ್ಲಿ ನೂತನ ಕಿಷ್ಕಿಂಧಾ ಜಿಲ್ಲೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಸಿಎಂ ಸಿದ್ಧರಾಮಯ್ಯ ಗಮನ ಸೆಳೆಯುವದಾಗಿ ಗಂಗಾವತಿ ಶಾಸಕರು ಗಾಲಿ ಜನಾರ್ಧನ್ ರೆಡ್ಡಿ ಅವರು ಗಂಗಾವತಿ ಜನತೆಗೆ ಭರವಸೆ ನೀಡಿದ್ದಾರೆ.

#ಗಂಗಾವತಿ_ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ


#ಗಂಗಾವತಿ_ವಿಧಾನಸಭಾ_ಕ್ಷೇತ್ರ
#ಗಂಗಾವತಿ #ಕಿಷ್ಕಿಂಧಾ




Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
ನಮ್ಮ ಗಂಗಾವತಿ - Namma Gangavathi
ಭತ್ತದ ಕಣಜ ಗಂಗಾವತಿ 🌾
Gali Janardhan Reddy
Shivaraj Tangadagi
Chief Minister of Karnataka
PMO India
PMO India : Report Card
President of India
Vice President of India
Karnataka State Police
Republic Kannada
Dighvijay News - ದಿಗ್ವಿಜಯ ನ್ಯೂಸ್
Asianet Suvarna News
Tv9Kannada
News18 Kannada
Vijayavani
News18 India
Karnataka

ಗಂಗಾವತಿ: ವಾಣಿಜ್ಯ ನಗರಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಐತಿಹಾಸಿಕ ಕಿಷ್ಕಿಂಧಾ ಎಂದು ನೂತನ ಜಿಲ್ಲೆ ರಚಿಸಬೇಕು ಎಂದು ಗಂಗಾವತಿಯ ಸಂಕಲ್ಪ ...
17/02/2024

ಗಂಗಾವತಿ: ವಾಣಿಜ್ಯ ನಗರಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಐತಿಹಾಸಿಕ ಕಿಷ್ಕಿಂಧಾ ಎಂದು ನೂತನ ಜಿಲ್ಲೆ ರಚಿಸಬೇಕು ಎಂದು ಗಂಗಾವತಿಯ ಸಂಕಲ್ಪ ಪದವಿ ಮತ್ತು ಪಿಯು ಕಾಲೇಜಿನ 1200 ವಿದ್ಯಾರ್ಥಿಗಳು ಶನಿವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಒತ್ತಾಯಿಸಿದರು.

#ಗಂಗಾವತಿ_ಕಿಷ್ಕಿಂಧಾ_ಜಿಲ್ಲಾ_ಹೋರಾಟ_ಸಮಿತಿ


#ಗಂಗಾವತಿ_ವಿಧಾನಸಭಾ_ಕ್ಷೇತ್ರ
#ಗಂಗಾವತಿ #ಕಿಷ್ಕಿಂಧಾ





Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
ನಮ್ಮ ಗಂಗಾವತಿ - Namma Gangavathi
ಭತ್ತದ ಕಣಜ ಗಂಗಾವತಿ 🌾
Gali Janardhan Reddy
Shivaraj Tangadagi
Chief Minister of Karnataka
Narendra Modi
PMO India
PMO India : Report Card
President of India
Vice President of India
Karnataka State Police
Republic Kannada
Dighvijay News - ದಿಗ್ವಿಜಯ ನ್ಯೂಸ್
Asianet Suvarna News
Tv9Kannada
News18 Kannada
Vijayavani
News18 India
Karnataka

ಗಂಗಾವತಿ: ಕಿಷ್ಕಿಂಧಾ ಜಿಲ್ಲೆ ರಚನೆಗೆ ಒತ್ತಾಯ: 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ, ಬೃಹತ್ ಪತ್ರ ಚಳುವಳಿ... #ಗಂಗಾವತಿ_ಕಿಷ್ಕಂಧಾ_ಜಿಲ್ಲಾ_...
12/02/2024

ಗಂಗಾವತಿ: ಕಿಷ್ಕಿಂಧಾ ಜಿಲ್ಲೆ ರಚನೆಗೆ ಒತ್ತಾಯ: 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ, ಬೃಹತ್ ಪತ್ರ ಚಳುವಳಿ...

#ಗಂಗಾವತಿ_ಕಿಷ್ಕಂಧಾ_ಜಿಲ್ಲಾ_ಹೋರಾಟ_ಸಮಿತಿ


#ಗಂಗಾವತಿ_ವಿಧಾನಸಭಾ_ಕ್ಷೇತ್ರ


#ಗಂಗಾವತಿ #ಕಿಷ್ಕಿಂಧಾ





ಗಂಗಾವತಿ - ಕಿಷ್ಕಿಂಧಾ ಜಿಲ್ಲೆ ಹೋರಾಟ ಸಮಿತಿ
Gangavathi Kishkindha
ಗಂಗಾವತಿ - ಕಿಷ್ಕಿಂಧಾ ಜಿಲ್ಲೆ
ಭತ್ತದ ಕಣಜ ಗಂಗಾವತಿ 🌾
ನಮ್ಮ ಗಂಗಾವತಿ - Namma Gangavathi
Gali Janardhan Reddy
Shivaraj Tangadagi
Chief Minister of Karnataka
DK Shivakumar
Karnataka State Police
President of India
Vice President of India
Narendra Modi
PMO India
Dighvijay News - ದಿಗ್ವಿಜಯ ನ್ಯೂಸ್
Republic Kannada
Tv9Kannada
Asianet Suvarna News
Vijayavani
News18 Kannada
News18 India
Karnataka
PMO India : Report Card

Address

Gangavati
583227

Website

Alerts

Be the first to know and let us send you an email when ಗಂಗಾವತಿ - ಕಿಷ್ಕಿಂಧಾ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Share