Gangolli News

Gangolli News Please visit https://www.gangollinews.com for all latest news and articles. Our website provides Ad-Free news

Website dedicated to news coverage of Gangolli and around

ಉಡುಪಿಯಲ್ಲಿ ರೆಡ್ ಆಲರ್ಟ್: ಅಗಸ್ಟ್ 19 (ನಾಳೆ) ರಂದು ಶಾಲೆಗಳಿಗೆ ರಜೆ ಘೋಷಣೆ
18/08/2025

ಉಡುಪಿಯಲ್ಲಿ ರೆಡ್ ಆಲರ್ಟ್: ಅಗಸ್ಟ್ 19 (ನಾಳೆ) ರಂದು ಶಾಲೆಗಳಿಗೆ ರಜೆ ಘೋಷಣೆ

ಉಡುಪಿ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನಾಳೆ ದಿನಾಂಕ: 19/08/2025 ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ.....

ಗಂಗೊಳ್ಳಿ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಶ್ರೀ ಶಾರದಾ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು. ಜಯಂತ...
17/08/2025

ಗಂಗೊಳ್ಳಿ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಶ್ರೀ ಶಾರದಾ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು. ಜಯಂತಿ ಖಾರ್ವಿ ಅಧ್ಯಕ್ಷತೆ, ಡಾ. ಅಮಿತಾ ಪ್ರಾಸ್ತಾವಿಕ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತಿ.

ಗಂಗೊಳ್ಳಿ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಶ್ರೀ ಶಾರದಾ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು. ಜಯಂತಿ ಖಾರ್ವಿ ಅಧ್ಯಕ್ಷತೆ, ಉಮ.....

ಕುಂದಾಪುರ: ದಸರಾ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್‌ನಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನ
17/08/2025

ಕುಂದಾಪುರ: ದಸರಾ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್‌ನಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನ

ಕುಂದಾಪುರ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸರಸ್ವತಿ ವಿದ್ಯಾಲಯ ಕಾಲೇಜಿನ ಮಹಿಳಾ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲ...

ಗಂಗೊಳ್ಳಿ: ವಿವಿಧೆಡೆ ಸಡಗರದ ಸ್ವಾತಂತ್ರ್ಯ ದಿನಾಚರಣೆ
15/08/2025

ಗಂಗೊಳ್ಳಿ: ವಿವಿಧೆಡೆ ಸಡಗರದ ಸ್ವಾತಂತ್ರ್ಯ ದಿನಾಚರಣೆ

ಗಂಗೊಳ್ಳಿಯಲ್ಲಿ ವಿವಿಧ ಸ್ಥಳಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತ.....

ಗಂಗೊಳ್ಳಿ: ಜಾನುವಾರು ಕಳ್ಳತನ ಪ್ರಕರಣ: ಆರೋಪಿಯ ಬಂಧನRead More: https://www.gangollinews.com/post/gangolli-cattle-theft-accused-...
07/08/2025

ಗಂಗೊಳ್ಳಿ: ಜಾನುವಾರು ಕಳ್ಳತನ ಪ್ರಕರಣ: ಆರೋಪಿಯ ಬಂಧನ

Read More: https://www.gangollinews.com/post/gangolli-cattle-theft-accused-arrested

ಗಂಗೊಳ್ಳಿಯಲ್ಲಿ ಅಕ್ರಮ ಜಾನುವಾರ ಕಳ್ಳತನ ಮತ್ತು ಮಾಂಸ ಮಾರಾಟದ 13 ಪ್ರಕರಣಗಳಲ್ಲಿ ಬೇಕಾದ ಆರೋಪಿ ಮೊಹಮ್ಮದ್‌ ಅನ್ಸಾರ್‌ (32)ನನ್ನು ಪೊಲ....

https://www.gangollinews.com/post/uppunda-boat-capsized-9-saved
03/08/2025

https://www.gangollinews.com/post/uppunda-boat-capsized-9-saved

ಉಪ್ಪುಂದ ನಿವಾಸಿಗಳಾದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ್, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ ಮತ್ತು ದೀಪಕ್ ಅಪಾಯ...

ಶಿರೂರು ಗ್ರಾಮ ಪಂಚಾಯತ್‌ನಲ್ಲಿ ದಲಿತರ ವಿಶೇಷ ಸಭೆಗೆ ಗೈರಾದ 38 ಸದಸ್ಯರು: ರಾಘು ಶಿರೂರು ಖಂಡನೆ Raghu Shiruru
03/08/2025

ಶಿರೂರು ಗ್ರಾಮ ಪಂಚಾಯತ್‌ನಲ್ಲಿ ದಲಿತರ ವಿಶೇಷ ಸಭೆಗೆ ಗೈರಾದ 38 ಸದಸ್ಯರು: ರಾಘು ಶಿರೂರು ಖಂಡನೆ

Raghu Shiruru

ಶಿರೂರು ಗ್ರಾಮ ಪಂಚಾಯತ್‌ನ 43 ಚುನಾಯಿತ ಸದಸ್ಯರಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಮತ್ತು ಒಬ್ಬ ಎ...

ಭಟ್ಕಳ: ದೋಣಿ ದುರಂತ, ನಾಲ್ವರು ನಾಪತ್ತೆಯಾಗಿದ್ದವರಲ್ಲಿ ಒಬ್ಬರ ಶವ ಪತ್ತೆ, ಶೋಧ ಕಾರ್ಯ ಮುಂದುವರಿಕೆ, ಮೀನುಗಾರಿಕಾ ಸಚಿವ ಮಂಕಾಳ ವೈದ್ಯರಿಂದ ಅಳ...
31/07/2025

ಭಟ್ಕಳ: ದೋಣಿ ದುರಂತ, ನಾಲ್ವರು ನಾಪತ್ತೆಯಾಗಿದ್ದವರಲ್ಲಿ ಒಬ್ಬರ ಶವ ಪತ್ತೆ, ಶೋಧ ಕಾರ್ಯ ಮುಂದುವರಿಕೆ, ಮೀನುಗಾರಿಕಾ ಸಚಿವ ಮಂಕಾಳ ವೈದ್ಯರಿಂದ ಅಳ್ವೆಕೋಡಿ ಬಂದರಿಗೆ ಭೇಟಿ

ಸಚಿವ ಮಂಕಾಳ ವೈದ್ಯ ಅವರು ನಾಪತ್ತೆಯಾದವರ ಕುಟುಂಬಗಳಿಗೆ ಸಾಂತ್ವನ ಹೇಳುತ್ತಾ, “ನಾವು ಅವರ ದುಃಖದಲ್ಲಿ ಸಮಾನವಾಗಿ ಭಾಗಿಯಾಗಿದ್ದೇವ....

18 ವರ್ಷಕ್ಕೆ ಮತದಾನದ ಹಕ್ಕನ್ನು ಪಡೆಯುವ ಯುವ ಜನತೆ ಜೊತೆಗೆ ರಕ್ತದಾನದ ಹಕ್ಕನ್ನೂ ಪಡೆಯುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯುವಕರು ...
31/07/2025

18 ವರ್ಷಕ್ಕೆ ಮತದಾನದ ಹಕ್ಕನ್ನು ಪಡೆಯುವ ಯುವ ಜನತೆ ಜೊತೆಗೆ ರಕ್ತದಾನದ ಹಕ್ಕನ್ನೂ ಪಡೆಯುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯುವಕರು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಹೇಳಿದರು.

Read More: https://www.gangollinews.com/post/youngsters-need-to-donate-blood-more-dr-veena-kumari

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 12ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಸಂ....

Aysha Shaheeba, daughter of Mohammed Saleem and Noorunnisa, hails from Gangolli. She completed her schooling at Touheed ...
30/07/2025

Aysha Shaheeba, daughter of Mohammed Saleem and Noorunnisa, hails from Gangolli. She completed her schooling at Touheed English Medium School and earned her Bachelor of Commerce (BCom) in Accounting and Finance from Bhandarkars’ Arts & Science College, kundapura

Aysha Shaheeba, daughter of Mohammed Saleem and Noorunnisa, hails from Gangolli. She completed her schooling at Touheed English Medium School and earned her Bac

ಕುಂದಾಪುರ, ಜುಲೈ 30, 2025: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ...
30/07/2025

ಕುಂದಾಪುರ, ಜುಲೈ 30, 2025: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಸಾರಿಗೆ ಸೌಲಭ್ಯ ವೃದ್ಧಿಗೆ ಸಂಬಂಧಿಸಿದ ಕೆಳಕಂಡ ವಿಷಯಗಳ ಕುರಿತು ಮನವಿ ಸಲ್ಲಿಸಿದರು.

ದೀರ್ಘಕಾಲದ ಬೇಡಿಕೆಯಾದ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಮಂಜೂರು ಮಾಡುವಂತೆ ಕೋರಿದರು. ಗಂಗೊಳ್ಳಿಯಿಂದ...

ಕುಂದಾಪುರ ಶನಿವಾರ ಸಂತೆ ಜಲಾವೃತ: ವರ್ತಕರು, ಗ್ರಾಹಕರು ಪರದಾಟ
27/07/2025

ಕುಂದಾಪುರ ಶನಿವಾರ ಸಂತೆ ಜಲಾವೃತ: ವರ್ತಕರು, ಗ್ರಾಹಕರು ಪರದಾಟ

ರಾಷ್ಟ್ರೀಯ ಹೆದ್ದಾರಿ ಸಂಗಮ್ ಬಳಿಯ ಸರ್ವೀಸ್ ರಸ್ತೆ ಸನಿಹದ ಎಪಿಎಂಸಿ ಆವರಣದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆಗೆ ದೂರದ ಜಿಲ್ಲೆಗಳು ...

Address

Gangolli
576216

Alerts

Be the first to know and let us send you an email when Gangolli News posts news and promotions. Your email address will not be used for any other purpose, and you can unsubscribe at any time.

Contact The Business

Send a message to Gangolli News:

Share

Our Story

We live in a world of too much information and too little context. Too much noise and too little insight. And so our journalists candidly shepherd audiences through politics and policy, business and pop culture, food, science, and everything else that relates to Gangolli and around.

Please visit https://gangolli.info for all latest news and articles.

Our website provides Ad-Free news service and with highest regards to authenticity in news provided. Kindly contact us at https://gangolli.info/contact for any enquiries, suggestions or complaints.