JANA Abhipraya

JANA Abhipraya Public Opinions

17/07/2025

Part 2 || ಗೌರಿಬಿದನೂರಲ್ಲಿ ಅಮಾನವೀಯ ಕಾರ್ಮಿಕರ ಮೇಲೆ ರೇಮಂಡ್ ಶೋಷಣೆ:
ಕಾರ್ಮಿಕರ ಕಷ್ಟದ ಕರಚಾಟ ದುಃಖಗಾಥೆ ನಿಮ್ಮ ಮುಂದೆ–
ನ್ಯಾಯ ಕೇಳುವ ಧ್ವನಿ ಎಲ್ಲಿದೆ ?”
ಕಾರ್ಮಿಕರ ಪರ ಹೋರಾಡುವವರು ಯಾರು?”

17/07/2025

ಗೌರಿಬಿದನೂರಿನ Raymond companyಯಲ್ಲಿ ಕಾರ್ಮಿಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕೇಳುವರು ಯಾರು...?

24/05/2025

#ಗೌರಿಬಿದನೂರು_ತಾಲ್ಲೂಕಿನ_ಮೊಟ್ಟ_ಮೊದಲ_ಗೋ_ಶಾಲೆ #ನಮ್ಮ_ಪ್ರಣವ_ಗೋ_ಶಾಲಾ ಈ ನಮ್ಮ ಗೋಶಾಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಗೋವುಗಳಿದ್ದು ಇದನ್ನು ಪೋಷಿಸಲು ಸಾರ್ವಜನಿಕರ ಸಹಾಯ ಅವಶ್ಯಕಥೆ ಇರುತ್ತದೆ ಆದ್ದರಿಂದ ತಾವುಗಳು ತಮ್ಮ ಕೈಲಾದಷ್ಟು ತನು ಮನ ಧನ ಸಮರ್ಪಿಸಿ ಗೋ ಸೇವೆಯಲ್ಲಿ ಪಾಲ್ಗೊಳ್ಳಬೇಕಾಗಿ ಎಲ್ಲಾ ಸಾರ್ವಜನಿಕರಲ್ಲಿ ಮನವಿ

08/04/2025

Part 2 || ಕಸಾಯಿಖಾನೆ/ ಗೋ ಹತ್ಯೆ ಬಗ್ಗೆ ರೈತರ ಅಭಿಪ್ರಾಯ...!
ನೂರಾರು ಬಾರಿ ಅಕ್ರಮ ಕಸಾಯಿ ಖಾನೆಗಳ ತೆರವುಗೊಳಿಸುವ ಕುರಿತು ನಮ್ಮ ಆಡಳಿತವರ್ಗ ಹಾಗೂ ಅಧಿಕಾರಿಗಳ ಮೊರೆಹೋದರು ಸ್ಪಂದಿಸದ್ದಿರುವವರ ಮಧ್ಯೆ ನಮ್ಮ ಈ ರೈತರ ಬೆಂಬಲ ನಿಜಕ್ಕೂ ಶ್ಲಾಘನೀಯ

22/03/2025

ಹತ್ತು ಕೆರೆಗಳನ್ನು ಪೂರ್ಣಗೊಳಿಸಿ 11ನೇ ಕೆರೆಯ ಅಂತರ್ಜಲವನ್ನು ವೃದ್ಧಿಸಲು ದಿಟ್ಟ ಹೆಜ್ಜೆಯನಿಟ್ಟ ಗೌರಿಬಿದನೂರಿನ ಸೇವಾ ಪ್ರತಿಷ್ಠಾನ, ಅಂತರ್ಜಲ ವೃದ್ಧಿಸುವ ಕಡೆ ಸೇವಾ ಪ್ರತಿಷ್ಠಾನದ ನಡೆ
https://youtu.be/PEUAOxuiJtM?si=VUvufXC7WrReu7Ir

24/02/2025

ಮಹಾ ಕುಂಭಮೇಳದಲ್ಲಿ ನಾಗಸಾಧುಗಳು ಯಾಕೆ ಸ್ನಾನ ಮಾಡುತ್ತಾರೆ ಹಾಗೂ ಅವರ ನಂತರವೇ ಯಾಕೆ ಜನಸಾಮಾನ್ಯರು ಭಕ್ತಾದಿಗಳು ಸ್ನಾನ ಮಾಡಬೇಕು ? ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ವೀಕ್ಷಿಸಿ ಜನಅಭಿಪ್ರಾಯ..!

18/10/2024

ಗೌರಿಬಿದನೂರು ದಸರಾ ಉತ್ಸವ ಕಲ್ಕತ್ತಾದ ಕಾಳಿ ದೇವಸ್ಥಾನ ನೋಡಿದ ಅನುಭವ ಆಯ್ತು ಎಂದ ಜನತೆ..!

13/09/2024

Part 3 || ಸನ್ಮಾನ್ಯ ಶ್ರೀ ವರಪ್ರಸಾದ್ ರೆಡ್ಡಿ ( ಹಿರಿಯ ಕೆಎಎಸ್ ಅಧಿಕಾರಿಗಳು) ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆರವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ಭಾರತ ಸರ್ಕಾರ ಅವರು ಜನ ಅಭಿಪ್ರಾಯದ ಮಾಧ್ಯಮ ಮೂಲಕ ಬೈಪಾಸ್ ಗಣೇಶೋತ್ಸವದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


12/09/2024

Part 2 || "ಇಡೀ ವೈಕುಂಠಾನೆ ಇಳಿದು ಬಂದ ಹಾಗಿದೆ...! ಗೌರಿಬಿದನೂರು ಇತಿಹಾಸದಲ್ಲೇ ಇದೇ ಅದ್ದೂರಿ ಬೈಪಾಸ್ ಗಣೇಶೋತ್ಸವ ಅಲಂಕಾರ ಎಂದ ಜನತೆ..

10/09/2024

ಇದು ನಮ್ಮ ಊರ..! ಆಶ್ಚರ್ಯಗೊಳಿಸುತ್ತಿರುವ ಬೈಪಾಸ್ ಗಣೇಶೋತ್ಸವ ಅಲಂಕಾರ

JANA Abhipraya

Address

Gauribidanur

Alerts

Be the first to know and let us send you an email when JANA Abhipraya posts news and promotions. Your email address will not be used for any other purpose, and you can unsubscribe at any time.

Share

Category