GOKAK TODAY

GOKAK TODAY ಜನಪರ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ನಿಷ್ಪಕ್ಷಪಾತ ಸುದ್ದಿ ಸಮಾಚಾರ.

04/09/2025

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹುಕ್ಕೇರಿ ಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು..?

04/09/2025

ಕಳೆದ 30 ವರ್ಷಗಳಿಂದ ಹುಕ್ಕೇರಿಯಲ್ಲಿ ಕತ್ತಿ ಕುಟುಂಬ ಒಳ್ಳೆಯ ಆಡಳಿತ ಕೊಟ್ಟಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ‌ ಕತ್ತಿ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೂ ಹಾದಿ ಬೀದಿಯಲ್ಲಿ ಹೋಗುವರು ಎಂದಿದ್ದ ರಮೇಶ ಕತ್ತಿಗೆ ತಿರುಗೇಟು ನೀಡಿದ ಸಚಿವ ಸತೀಶ ಜಾರಕಿಹೊಳಿ ನಮಗೆ ಲೆಕ್ಕ ಕೊಡುವದು ಬೇಡ, ಜನರಿಗೆ ಲೆಕ್ಕ ಕೊಡಬೇಕು.ಕೇಳುವ ಹಕ್ಕು ಎಲ್ಲರಿಗಿದೆ ಕೊಡಲೇಬೇಕು. ಹೀರಾ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ಯಾಕೆ ಮುಂದಾಗಿದ್ದರು ಎನ್ನುವದಕ್ಕೆ ಉತ್ತರ ಕೊಡಬೇಕಿದೆ ಎಂದರು.

03/09/2025

ಜಲ ಪ್ರಳಯ ,
ಹಿಂದೆಂದೂ ಕಂಡು ಕೇಳರಿಯದ ಯಮುನಾ ನದಿಯ ಮಹಾ ಪ್ರವಾಹದ ಡ್ರೋಣ್ ಸೂಟ್ ವಿಜ್ವಲ್ಸ್...

03/09/2025

ಸವದತ್ತಿ ಘಟಕದ ಬಸ್ ನಲ್ಲಿ ಗೋಕಾಕ್ ದಿಂದ್ ಧಾರವಾಡ ಹೋಗುವ ಬಸ್ ಕಂಡೆಕ್ಚರ್ ಮತ್ತು ಪ್ರಯಾಣಿಕನ್ ನಡುವೆ ವಾಗ್ವಾದ್ ಕಾರಣ ಪ್ರಯಾಣಿಕ ಮಧ್ಯ ಸೇವನೆ ಮಾಡಿ ಜಗಳ ಮಾಡಿದ ದೃಶ್ಯ..!
ಸ್ಥಳೀಯ ಪ್ರಯಾಣಿಕರ ಮೋಬೈಲ್ ನಲ್ಲಿ ಸೇರೆ

03/09/2025

ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ

ರಾಯಬಾಗ: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸನ್ 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋಸ್ಥಾನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಉಚಿತ ಹೊಲಿಗೆ ಯಂತ್ರಗಳ ಜಟಾಪಟಿ ಇನ್ನೂ ಧಗಧಗಿಸುತ್ತಿದೆ. ಪ್ರತಿನಿತ್ಯ ಹೊಲಿಗೆ ಯಂತ್ರಗಳಿಗಾಗಿ ಮಹಿಳೆಯರು ಪುರಸಭೆಗೆ ಬಂದು ಬಂದು ಹೋಗುತ್ತಿದ್ದಾರೆ. ಆದರೆ ಯಂತ್ರಗಳು ಮಾತ್ರ ಸಿಗುತ್ತಿಲ್ಲ.

ಈ ಮಧ್ಯ ಕುಡಚಿ ಮಾಜಿ ಶಾಸಕ ಹಾಗು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ಒಂದು ವಿಡಿಯೋವನ್ನು ಹರಿಬಿಟ್ಟಿದ್ದು, ಹೊಲಿಗೆ ಯಂತ್ರಗಳ ಯೋಜನೆ ನನ್ನ ಅವಧಿಯಲ್ಲಿ ಆಗಿರುವ ಕೆಲಸ ಎಲ್ಲ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಹಂಚಿಕೆ ಆಗದೇ ಹೋದಲ್ಲಿ ಲೋಕಾಯುಕ್ತ ದೂರು ಸಲ್ಲಿಸಿ ತನಿಖೆ ನಡೆಸುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಯಾಗಿ ಇಂದು ಮುಗಳಖೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಪುರಸಭೆ ಸದ್ಯರು, ಕಾರ್ಯಕರ್ತರು ಪಿ ರಾಜೀವ್ ಅವರಿಗೆ ಸವಾಲ್ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ರಮೇಶ ಯಡವನ್ನವರ ಈ ಹೊಲಿಗೆ ಯಂತ್ರ ಹಂಚಿಕೆಯಲ್ಲಿ ವಿಳಂಬವಾಗಿರುವುದಕ್ಕೆ ನಮ್ಮ ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಕಾರಣರಲ್ಲ. ಈಗಾಗಲೇ ಅರ್ಧ ಯಂತ್ರಗಳ ಹಂಚಿಕೆಯಾಗಿದೆ. ಇನ್ನುಳಿದ ಯಂತ್ರಗಳ ಹಂಚಿಕೆಯ ವಿಳಂಬಕ್ಕೆ ಬಿಜೆಪಿಯವರೇ ಕಾರಣ. ಬಡವರ ಅರ್ಹ ಫಲಾನುಭವಿಗಳ ಯೋಜನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗುಡುಗಿದರು. ಅಲ್ಲದೆ ಮಾಜಿ ಶಾಸಕರಾದ ಪಿ ರಾಜೀವ್ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹವಾದ ವಿಷಯ. ಅವರು ಈಗಾಗಲೇ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಕೊಂಡಿದ್ದೇವೆ. ಅದರಂತೆ ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಸರಕಾರಿ ಪ್ರೌಢ ಶಾಲಾ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳ ತನಿಖೆಯು ನಡೆಸಲಿ ಎಂದು ಸವಾಲ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು, ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.

03/09/2025

ಗೋಕಾಕ್ ನಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ
ಸೈನ್ಯ ಹಾಗೂ ಪೋಲಿಸ್ ಮಾರ್ಚ್ ರೂಟ್...

03/09/2025

* ಸರಿಯಾದ ಸಮಯಕ್ಕೆ ಬಾರದ ಬಸ್ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ *

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಉಪ್ಪಾರಹಟ್ಟಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಾರದ ಕಾರಣ ಬಸ್ ತಡೆದು ಪ್ರತಿಭಟನೆ ನಡೆಸಿದರು, ಹೌದು ಗ್ರಾಮಕ್ಕೆ ಬರುವ ಬಸ್ ಹಳೇಯದು ಹಾಗೂ ಎಲ್ಲೆಂದರಲ್ಲಿ ನಿಲ್ಲುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ ಹಾಗಾಗಿ ನಮ್ಮೂರಿಗೆ ಉಪ್ಪಾರಹಟ್ಟಿ ಗ್ರಾಮದ ವಿದ್ಯಾರ್ಥಿಗಳು ಹೋಸ ಬಸ್ ಬೀಡಬೇಕು ಎಂದು ಮಾಧ್ಯಮ ಮೂಲಕ ಆಗ್ರಹಿಸಿದ್ದಾರೆ ...

03/09/2025

BIG BREKING NEWS:
ವಿಜಯಪುರದ ಗ್ರಾನೈಟ್ ಅಂಗಡಿಗೆ ನುಗ್ಗಿ ಸುತ್ತಿಗೆಯಿಂದ ಸಿಸಿಟಿವಿ ದ್ವಂಸ ಮಾಡಿ ಒಂದು ಲಕ್ಷಕ್ಕು ಹೆಚ್ಚು ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು...

03/09/2025

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಟಾಕ್ ವಾರ್..

ಗ್ರಾಮ ಪಂಚಾಯತಿ ಚುನಾವಣೆಯ ಸುಳ್ಳು ಸುದ್ದಿಗಳ ಬಗ್ಗೆ ಸುತ್ತೋಲೆ ..
03/09/2025

ಗ್ರಾಮ ಪಂಚಾಯತಿ ಚುನಾವಣೆಯ ಸುಳ್ಳು ಸುದ್ದಿಗಳ ಬಗ್ಗೆ ಸುತ್ತೋಲೆ ..

02/09/2025

ಬೆಳಗಾವಿ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಜಳಕಿ ತೋಟದ ನಿವಾಸಿ ಸದಾಶಿವ್ ಭೀಮಪ್ಪ ಜಳಕಿ 21 ವರ್ಷದ ಯುವಕ ಕರೆಂಟು ವೈರ್ ತಗೂಲಿ ಸಾವಿಗಿಡಾಗಿದ್ದಾನೆ

ಕರೆಂಟ್ ವೈರ್ ಕಟ್ಟಾಗಿದ್ದನ್ನು ನೋಡದೆ ತನ್ನದೇ ಜಮೀನಿನಲ್ಲಿ ಹಾದು ಹೋಗುವಾಗ ವೈರ್ ಗೆ ಟಚ್ ಆಗಿ ಈ ಘಟನೆ ಸಂಭವಿಸಿದೆ

ಸ್ಥಳಕ್ಕೆ ಹಾರುಗೇರಿ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಇನ್ನು ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಹೆಸ್ಕಾಂ ಇಲಾಖೆಯಿಂದ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
#ಹೆಸ್ಕಾಂ

01/09/2025

ಹೊರಗಿನವರು ಅಂದವರಿಗೆ, ನಾವು ಇಲ್ಲಿಯವರ, ನಾವು ಪಾಟೀಲ ರ , ನಾವು ಹುಕ್ಕೇರಿಯ ಜಾರಕಿಹೊಳಿ ಊರಿನವರು ಎಂದು ಟಾಂಗ್ ಕೊಟ್ಟ ಸಚಿವ ಸತೀಶ ಜಾರಕಿಹೊಳಿ ...

Address

Gokak
Gokak
591307

Alerts

Be the first to know and let us send you an email when GOKAK TODAY posts news and promotions. Your email address will not be used for any other purpose, and you can unsubscribe at any time.

Contact The Business

Send a message to GOKAK TODAY:

Share