GOKAK TODAY

GOKAK TODAY ಜನಪರ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ನಿಷ್ಪಕ್ಷಪಾತ ಸುದ್ದಿ ಸಮಾಚಾರ.

01/10/2025

ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ರವರು ಆಯುಧ ಪೂಜೆ ಆಚರಣೆ...
#ಬೆಳಗಾವಿ

ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಆಯುಧ ಪೂಜೆಘಟಪ್ರಬಾ: ಪೊಲೀಸ್ ಠಾಣೆಯಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯುಧ ಪೂಜೆ ಮಾಡಲಾಯಿತು.ಅರ್ಚಕರು ವಿವಿಧ ಪೂಜ...
01/10/2025

ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಆಯುಧ ಪೂಜೆ

ಘಟಪ್ರಬಾ: ಪೊಲೀಸ್ ಠಾಣೆಯಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯುಧ ಪೂಜೆ ಮಾಡಲಾಯಿತು.
ಅರ್ಚಕರು ವಿವಿಧ ಪೂಜಾ ವಿಧಾನ ನೆರವೇರಿಸಿದರು. ಠಾಣೆಯ ಪಿ ಐ ಸಾಹೇಬರಾದ ಎಚ್ ಡಿ ಮುಲ್ಲಾ ಸೇರಿ ಎಲ್ಲಾ ಪೋಲಿಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

01/10/2025

ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಿಸಿದ
ಸಿಎಂ ಸಿದ್ದರಾಮಯ್ಯ ..

Big shout out to my newest top fans! 💎 Siddappa Vrs, A Nabisaheb M Jamadar, Prasad MakannavarDrop a comment to welcome t...
01/10/2025

Big shout out to my newest top fans! 💎 Siddappa Vrs, A Nabisaheb M Jamadar, Prasad Makannavar

Drop a comment to welcome them to our community,

30/09/2025

ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ತೀರುಗೇಟು ನೀಡಿದ ರಮೇಶ್ ಕತ್ತಿ..!

30/09/2025

ವಿದೇಶಿ ಪ್ರವಾಸ ಮುಗಿಸಿ ವಾಪಸ್ ಬಂದ ಶಾಸಕ ರಮೇಶ ಜಾರಕಿಹೊಳಿ..

30/09/2025

ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ ಅವರೂ ಮುಖ್ಯಮಂತ್ರಿ ಜೊತೆಗೆ ವೈಮಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಭೀಮಾ ನದಿಯ ಪ್ರವಾಹದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು...

30/09/2025

Belagavi ಜಿಲ್ಲಾ ವಿಭಜನೆ ಕುರಿತು ಅಶೋಕ ಪೂಜಾರಿ ಹೇಳಿದ್ದು..

30/09/2025

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಸುದ್ದಿಗೋಷ್ಠಿ...

30/09/2025

Belagavi | Ashok Pujari ಸುದ್ದಿಗೋಷ್ಠಿ..

30/09/2025

BELAGAVI| ಭೀಮಪ್ಪ ಗಡಾದ |ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಭಾಗದಲ್ಲಿರುವ ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತ್ಯೇಕ ಸಚಿವಾಲಯಗಳು ಬರಬೇಕು..

30/09/2025

Address

Gokak
Gokak
591307

Alerts

Be the first to know and let us send you an email when GOKAK TODAY posts news and promotions. Your email address will not be used for any other purpose, and you can unsubscribe at any time.

Contact The Business

Send a message to GOKAK TODAY:

Share