Navbharat TV ಕನ್ನಡ

Navbharat TV ಕನ್ನಡ News & Information

External Affairs Minister S. Jaishankar presented five ambulances to Afghanistan's Foreign Minister Amir Khan Muttaqi as...
10/10/2025

External Affairs Minister S. Jaishankar presented five ambulances to Afghanistan's Foreign Minister Amir Khan Muttaqi as a "gesture of goodwill."

| |

ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನ ನಂದಪುರಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿರುವ ಸುದ...
10/10/2025

ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನ ನಂದಪುರಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಕೇಳಿ
ಮನಸಿಗೆ ತುಂಬಾ ಬೇಸರವಾಯಿತು.

ಪರಿಶಿಷ್ಟ ಪಂಗಡ ಸೇರಿದಂತೆ ಸಮುದಾಯದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟು ಶ್ರಮಿಸುತ್ತಿರುವ ಶ್ರೀಗಳು ಆಸ್ಪತ್ರೆಗೆ ದಾಖಲಾಗಿರುವುದು ನನಗೆ ಮಾತ್ರವಲ್ಲ, ಇಡೀ ಭಕ್ತ
ಸಮೂಹವನ್ನು ಆತಂಕಕ್ಕೆ ನೂಕಿದೆ.

ಆದಷ್ಟು ಬೇಗ ಶ್ರೀಗಳು ಚೇತರಿಸಿಕೊಂಡು ಎಂದಿನಂತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು
ದೇವರಲ್ಲಿ ಪ್ರಾರ್ಥಿಸುವೆ.

10/10/2025

ಕಲಬುರಗಿ ವರದಿ
ಕಲ್ಬುರ್ಗಿ ನಗರದ ಜಗತ್ ವೃತ್ತದಲ್ಲಿ ಆರ್‌ಎಸ್‌ಎಸ್‌ ಸಮರ್ಪಣೆಯ ನೂರು ವರ್ಷ ಬ್ಯಾನರನ್ನು ರಾತ್ರೋರಾತ್ರಿ ಯಾರೋ ಕೀಡಿಗೇಡಿಗಳು ಹರಿದ ಪರಿಣಾಮ ಇಂದು ಕಲ್ಬುರ್ಗಿಯಲ್ಲಿ ಜಗತ್ ವೃತ್ತದಲ್ಲಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ

10/10/2025
10/10/2025

ನಾಗರೀಕ ಹೋರಾಟ ಸಮಿತಿ ಕಲಬುರಗಿ ವತಿಯಿಂದ, ಅವ್ವಣ್ಣ ಮ್ಯಾಕೇರಿ, ಅಂಬರಾಯ ಅಷ್ಟಗಿ, ಶರಣಪ್ಪ ತಳವಾರ, ಧರ್ಮಣ್ಣ ಇಟಗಾ, ಬಸವರಾಜ್ ಬೆಣ್ಣೂರ. ರಾಜು ವಾಡೇಕರ, ಅವರಿಂದ ಸುದ್ದಿಗೋಷ್ಠಿ.

ಸಿಎಂ Siddaramaiah ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ DK Shivakumar ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ...
09/10/2025

ಸಿಎಂ Siddaramaiah ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ DK Shivakumar ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ 'ನೀರಿದ್ದರೆ ನಾಳೆ' ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸಚಿವರಾದ H.K.Patil, N S Bose Raju, Eshwar Khandre, DR HC Mahadevappa, ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೆಕೆಆರ್‌ಡಿಬಿ ಅಧ್ಯಕ್ಷರಾದ Dr. Ajay Dharam Singh, ಶಾಸಕರಾದ Rizwan Arshad, ಎಂ.ವೈ ಪಾಟೀಲ್, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ರಾಜೇಂದ್ರ ಸಿಂಗ್, ನೀರಿದ್ದರೆ ನಾಳೆ ಅಭಿಯಾನದ ರಾಯಭಾರಿ, ಚಿತ್ರ ನಟ ವಸಿಷ್ಠ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

09/10/2025

Oxy Life Hospital Management Press Meet at Patrika Bhavan Gulbarga

09/10/2025

ಕಲಬುರಗಿ ವರದಿ
ಅಕ್ಟೋಬರ್ 17 ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಂದು ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಸ್ವಾಭಿಮಾನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್ ಜಮಾದಾರ್ ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು

09/10/2025

ನನಗೆ ಯಾವುದೇ ವಿಷಾದವಿಲ್ಲ" ಎಂದು ನ್ಯಾಯಾಲಯದಲ್ಲಿ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲರು ಹೇಳಿದರು. ಅವರು ಅದನ್ನು ಏಕೆ ಮಾಡಿದರು ಎಂಬುದನ್ನೂ ಅವರು ಹಂಚಿಕೊಂಡರು. Narendra Modi

09/10/2025

Indian Defence Minister met Australian Prime Minister and Deputy PM Richard Marles at the Parliament House in . A traditional ‘Welcome to Country’ smoke ceremony was held in his honour, underscoring the growing warmth in India-Australia defence relations.

09/10/2025

ಚಿಂಚೋಳಿ ತಾಲೂಕಿನ ಎಲ್ಲಮ್ಮಡಗಿ ಗ್ರಾಮದ ಮಲ್ಲಯ್ಯ ಸ್ವಾಮಿ ಹಾಗೂ ಕುಟುಂಬಸ್ಥರಿಂದ ಅವರಿಂದ ಸುದ್ದಿಗೋಷ್ಠಿ.

Address

Gulbarga
505102

Telephone

+918431597005

Website

Alerts

Be the first to know and let us send you an email when Navbharat TV ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Navbharat TV ಕನ್ನಡ:

Share

Category