Navbharat TV ಕನ್ನಡ

Navbharat TV ಕನ್ನಡ News & Information

So incredibly proud of my friend Shreyas Hosur  as he completes the iconic Manhattan 20 Bridges Swim in New York. He bec...
13/09/2025

So incredibly proud of my friend Shreyas Hosur as he completes the iconic Manhattan 20 Bridges Swim in New York.

He became only the 12th Indian & the first civil servant to complete this colossal swimming challenge.

Covering a 48.5 kilometers (28.5 miles) around the island of Manhattan, he finished the grueling course in 9 hours and 12 minutes, battling unpredictable currents and unrelenting physical demands.

The Manhattan 20 Bridges Swim, organized by New York Open Water (NYOW), is one of the most prestigious marathon swims in the world. It takes participants around the entirety of Manhattan Island, passing under its 20 bridges, including the popular Brooklyn Bridge & the Manhattan Bridge.

The swim is particularly notorious for its challenging conditions where a swimmer has to wade through choppy waters, shifting tides, and powerful currents. As much as physical test, it's also a mental battle.

As always it’s so nice to see Divya Shreyas Hosur by his side supporting him through the swim. What an incredible couple you guys are!

Keep climbing higher and keep inspiring us all, Shreyas.

13/09/2025

ಕಲಬುರಗಿ: PWD ಅಧಿಕಾರಿ ಅಮೀನ್ ಮುಕ್ತಾರ್ ರಿಂದ ನನಗೆ ಜೀವ ಬೆದರಿಕೆ: ನಗರದಲ್ಲಿ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಗಂಭೀರ ಆರೋಪ,...

13/09/2025

ಪತ್ರಿಕಾ ಪ್ರಕಟನೆ

ಅಂತರಾಷ್ಟ್ರೀಯ ಆರ್ಯ ಮಹಾ ಸಮ್ಮೇಳನ

30.31. 2 01, 02 2025 ರವರೆಗೆ ದೆಹಲಿ ಆರ್ಯ ಸಮಾಜ ಸಮ್ಮೇಳನವು ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿಯವರ 200 ವರ್ಷದ ಜನ್ಮದಿನದ ಪ್ರಯುಕ್ತ ಹಾಗೂ ಆರ್ಯ ಸಮಾಜ ಸ್ಥಾಪನೆಯಾಗಿ 150ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅಂತರಾಷ್ಟ್ರೀಯ "ಆರ್ಯ ಮಹಾ ಸಮ್ಮೇಳನ" ಆಯೋಜಿಸಲಾಗಿದೆ.
ಈ ಸಮ್ಮೇಳನದ ಉದ್ಘಾಟಕರಾಗಿ ದೇಶದ ಯಶಸ್ವಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿ - ಆಸ್ಲಾಂ ದಿಂದ ಪಂಜಾಬದವರೆಗೆ ಭಾರತದ ಎಲ್ಲಾ ಭಾಗದಿಂದ ಆರ್ಯ ಸಮಾಜದ ಪ್ರತಿ ನಿಧಿಗಳು ಬರುತ್ತಿದ್ದಾರೆ.


ಈ ಸಮ್ಮೇಳನಕ್ಕೆ 45 ದೇಶದಿಂದ ಪ್ರತಿ ನಿಧಿಗಳು ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯದಿಂದ ಹೆಚ್ಚು ಹೆಚ್ಚು ಸಂಖ್ಯೆಯಿಂದ ಜನರು ಭಾಗಿಯಾಗಬೇಕೆಂದು ಕರ್ನಾಟಕ ಆರ್ಯ ಪ್ರತಿ ನಿಧಿಗಳಿಂದ ಕಳಕಳಿಯ ವಿನಂತಿ.

ಸಮ್ಮೇಳನ ಸ್ಥಳ :

ಸ್ವರ್ಣ ಜಯಂತಿ ಪಾರ್ಕ, ರೋಹಿಣಿ ಸೆಕ್ಟರ್ 10. ದೆಹಲಿ 85

ಸಮ್ಮೇಳನದ ಆಯೋಜಕರು:

1) ಸಾರ್ವದೇಶಿಕ ಅರ್ಯ ಪ್ರತಿನಿಧಿ ಸಭಾ

2) ಜ್ಞಾನಜೋತಿ ಮಹೋತ್ಸವ ಆಯೋಜನ ಸಮಿತಿ

3) ದೆಹಲಿ ಆರ್ಯ ಪ್ರತಿನಿಧಿ ಸಭಾ

ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ

12/09/2025

ನೂತನವಾಗಿ ಹೊಸ ಚಿತ್ರರಂಜನೆಯನ್ನು ಬಿಡುಗಡೆ ಮಾಡಲಾಗುತ್ತದೆ

12/09/2025

ಕಲ್ಯಾಣ್ ಕರ್ನಾಟಕ ನೌಕರ ಸಂಘ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಿಂದೂ ಕಲ್ಬುರ್ಗಿ ನಗರದ ಪಿಡಿಎ ಕಾಲೇಜಿನಲ್ಲಿ

12/09/2025

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಸೆಪ್ಟೆಂಬರ್ 15 ರಂದು 165 ನೇ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ KPCEA - SC ಮತ್ತು VTU ಮುದ್ದೇನಹಳ್ಳಿ ಕ್ಯಾಂಪಸ್ ವತಿಯಿಂದ ಆಯೋಜನೆ ಮಾಡಲಾಗಿದೆ ಇಡೀ ರಾಜ್ಯದ ಮೊದಲ ಬಾರಿಗೆ ಎಲ್ಲ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕ ಕೇಂದ್ರ ಗಲ್ಲಿ ಈ ಸಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದ್ದು ಅದರಲ್ಲಿ ಸೆಪ್ಟೆಂಬರ್ 15 ರಂದು ಸರ್ ಎಂ ವಿ ಅವರ ಜನ್ಮ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಯ VTU ಆವರಣ ದಿಂದ ಸರ್ M. V ಅವರ ಸಮಾಧಿ ವರೆಗೆ ವಾಕಥಾನ್ ಮಾಡಿ ಅವರ ಸಮಾಧಿಗೆ ಪುಷ್ಪಾಚರಣೆ ಮಾಡಿ ನಂತರ ಇಡೀ ದಿನ ವಿವಿಧ ಕಾರ್ಯಕ್ರಮ ಗಳು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ವಿಶ್ವೇಶ್ವರಯ್ಯ ಅವರ ಮೊಮ್ಮಗ ಶ್ರೀ ಸತೀಶ್ ಮೋಕ್ಷಗುಡಂ ಮತ್ತು ರಾಜ್ಯ ದಿಂದ ಸುಮಾರು 1000 ಜನ ಸಿವಿಲ್ ಎಂಜಿನೀರ್ಸ್ ಪಾಲ್ಗೊಂಯಲ್ಲಿದ್ದಾರೆ ಅದೇ ರೀತಿ ಕಲಬುರ್ಗಿ ಯಲ್ಲಿ ಕೂಡಾ ಕನ್ಸಲಟಿಂಗ್ ಸಿವಿಲ್ ಇಂಜಿನಿಯರಸ್ ಅಸೋಸಿಯೇಷನ್ ವತಿಯಿಂದ ವಾಕಾಥಾನ್ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ದಿನಾಂಕ 14-09-2025 ರಂದು ವಾಕಾಥಾನ್ ಬೆಳಿಗ್ಗೆ 7.00 ಗಂಟೆಗೆ ಜಗತ ವೃತ ದಿಂದ ವಿಶ್ವೇಶ್ವರಯ್ಯ ಭವನ್ ( ಜಿಲ್ಲಾ ನ್ಯಾಯಾಲಯ ) ದವರೆಗೆ ಅದರಲ್ಲಿ ಮುಖ್ಯ ಅತಿಥಿ ಯಾಗಿ ಜಿಲ್ಲಾಧಿಕಾರಿ ಅದ ಶ್ರೀ ಫೌಂಜಿಯಾ ತರನುಮ, ಅತಿಥಿ ಗಳಾಗಿ ಮಹಾ ನಗರ ಪಾಲಿಕೆ ಆಯುಕ್ತರಾದ ಶ್ರೀ ಶಿಂದೆ ಅವಿನಾಶ ಸಂಜೀವನ್, ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ ಶ್ರೀ ಶರಣಪ್ಪ ಸುಲಗಂಟೆ ಅವರು ಚಾಲನೆ ನೀಡಲಿದ್ದಾರೆ. ಇದೇ ಸಂಧರ್ಭ ದಲ್ಲಿ SRI ಸ್ಟೀಲ್ ಕಂಪನಿ ಯ ವಲಯ ಮಾರುಕಟ್ಟೆ ಅಧಿಕಾರಿ ಶ್ರೀ ಅಂಜೇಶ್ವರ ಧನುರೆ ಹಾಗೂ ಅಲ್ಯಾಟೆಕ್ಸ್ ಸಿಮೆಂಟ್ ನ ವೆವಸ್ಥಾಪಕರಾದ ಶ್ರೀ ಗಿರೀಶ ಸವನೂ‌ರ್ ಉಪಸ್ತಿತಲಿದ್ದಾರೆ ಜಿಲ್ಲೆ ಯ ಎಲ್ಲ ಸಿವಿಲ್ ಇಂಜಿನಿಯರಸ್ ಕಾಲೇಜು ಮಕ್ಕಳು, ವಿವಿಧ ಕಂಪನಿ ಗಳ ಸಂಗ್ರಹಣಗಾರರು, ಕಟ್ಟಡ ಸಾಮಾನು ಗಳ ಪೋರೆಕದಾರರು. ಕಟ್ಟಡ ಕಾರ್ಮಿಕರು ಸಾರ್ವಜನಿಕರು ಪಾಲ್ಗೊಂಲಿದ್ದಾರೆ ದಿನಾಂಕ 15-09-2025 ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವೇಶ್ವರಯ್ಯ ಭವನದಲ್ಲಿ ರಕ್ತ ದಾನ ಶಿಬಿರ ಆಯೋಜನೆ ಮಾಡಲಾಗಿದೆ ಅದರಲ್ಲಿ ಮುಖ್ಯ ಅತಿಥಿ ಯಾಗಿ ಶ್ರೀ ಮುಖ್ಯ ಅತಿಥಿ ಯಾಗಿ ಶ್ರೀ ಶ್ರೀಧರ ಪಾಂಡೆ ಛೇರ್ಮನ್

ಕಲಬುರಗಿ ನಗರದ ಫರಹತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ...
11/09/2025

ಕಲಬುರಗಿ ನಗರದ ಫರಹತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತರಿಂದ ₹ 3,22,000/- ರೂಪಾಯಿ ಮೌಲ್ಯದ 33 ಗ್ರಾಂ ಬಂಗಾರದ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಪ್ರಕರಣದಲ್ಲಿನ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಶ್ಲಾಘಿಸಿರುತ್ತಾರೆ. Karnataka State Police Karnataka State Police

ಕಲಬುರಗಿಯಲ್ಲಿ 2024-25 ಮತ್ತು 2025-26 ಸಾಲಿನ ಕೆಕೆಆರ್ ಡಿಬಿ ಮ್ಯಾಕ್ರೋ ಯೋಜನೆಯಡಿಯಲ್ಲಿ ₹4.80 ಕೋಟಿ  ವೆಚ್ಚದಲ್ಲಿ ನವೀಕರಣಗೊಂಡ ಎಸ್‌.ಎಂ ಪ...
10/09/2025

ಕಲಬುರಗಿಯಲ್ಲಿ 2024-25 ಮತ್ತು 2025-26 ಸಾಲಿನ ಕೆಕೆಆರ್ ಡಿಬಿ ಮ್ಯಾಕ್ರೋ ಯೋಜನೆಯಡಿಯಲ್ಲಿ ₹4.80 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಎಸ್‌.ಎಂ ಪಂಡಿತ್ ರಂಗಮಂದಿರವನ್ನು ಇಂದು ಉದ್ಘಾಟಿಸಲಾಯಿತು. ಇದೇ ವೇಳೆ ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡುವುದು ನನ್ನ ಬಹುದಿನದ ಕನಸಾಗಿತ್ತು. ಅದು ಇದೀಗ ನನಸಾಗಿದೆ. 2009ರಲ್ಲಿ ನಿರ್ಮಾಣಗೊಂಡಿದ್ದ ಎಸ್‌.ಎಂ. ಪಂಡಿತ್ ರಂಗಮಂದಿರವು ಕಾಲಕ್ರಮೇಣ ದುರಸ್ತಿ ಸ್ಥಿತಿಗೆ ತಲುಪಿತ್ತು. ಇದೀಗ KKRDB ಅನುದಾನದಿಂದ ಕಾಯಕಲ್ಪ ಪಡೆದ 855 ಆಸನಗಳ ರಂಗಮಂದಿರವು ಸೇವೆಗೆ ಸಿದ್ಧಗೊಂಡಿದೆ. ಇಲ್ಲಿ ಉತ್ತಮ ಗುಣಮಟ್ಟದ ಆಸನಗಳು, ಆಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.

ಪ್ರಗತಿಪರ ಸಮಾಜ ನಿರ್ಮಿಸಲು ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಪುರಾಣಗಳು ಸಾಂಸ್ಕೃತಿಕ ಗುರುತಿನ ಪ್ರತೀಕಗಳಾಗಿವೆ. ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳ ಬೆಳವಣಿಗೆಗೆ ಪುರಾಣಗಳು ಬೇಕು. ಆದರೆ, ಪುರಾಣಗಳನ್ನು ಇತಿಹಾಸಗಳೆಂದು ಹಾಗೂ ವಿಜ್ಞಾನವೆಂದು ತಪ್ಪಾಗಿ ಆರ್ಥೈಸಲಾಗುತ್ತಿದೆ. ಪ್ರಬುದ್ಧ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ‌ ಹಿರಿದಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಸಹ ಪ್ರಬುದ್ಧ ಸಮಾಜ‌ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಇದನ್ನು ಶಿಕ್ಷಕರು ಮನಗಾಣಬೇಕು.

ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಕಾರ್ಯಕ್ರಮಗಳಿದ್ದರೂ, ಪರೀಕ್ಷಾ ಫಲಿತಾಂಶದ ಶೇಕಡಾವಾರಿನಲ್ಲಿ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರಾಶಾದಾಯಕವಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಅಗತ್ಯ ಶ್ರಮವಹಿಸಿ ಮುಂಬರುವ ಪರೀಕ್ಷೆಗಳಲ್ಲಿ ಫಲಿತಾಂಶದ ಗಣನೀಯ ಹೆಚ್ಚಳಕ್ಕೆ ಪ್ರಯತ್ನಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದೆನು.

ಇದೇ ಸಂದರ್ಭದಲ್ಲಿ, 2024-25 ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 23 ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಲಬುರಗಿಯ ಎಸ್‌ಆರ್‌ಎನ್ ಮೆಹ್ತಾ ಶಾಲೆಯ 11 ವಿದ್ಯಾರ್ಥಿಗಳು ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಘದ ಅಡಿಯಲ್ಲಿ ಅಮೆರಿಕದ ಫ್ಲಾರಿಡ...
10/09/2025

ಕಲಬುರಗಿಯ ಎಸ್‌ಆರ್‌ಎನ್ ಮೆಹ್ತಾ ಶಾಲೆಯ 11 ವಿದ್ಯಾರ್ಥಿಗಳು ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಘದ ಅಡಿಯಲ್ಲಿ ಅಮೆರಿಕದ ಫ್ಲಾರಿಡಾದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ, ಸುಸ್ಥಿರ ಬಾಹ್ಯಾಕಾಶ ವಸಾಹತು ಹಾಗೂ ಭವಿಷ್ಯತ್ತಿನಲ್ಲಿ ವೈಜ್ಞಾನಿಕ ನಿಖರತೆ ಕುರಿತು ಪ್ರಸ್ತುತಪಡಿಸಿದ 'ಇರಾ' ಎನ್ನುವ ಯೋಜನೆಗೆ ಪ್ರಥಮ ಬಹುಮಾನ ಪಡೆದು ಇಡೀ ದೇಶಕ್ಕೆ ಹೆಮ್ಮೆ ಉಂಟುಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರೊಂದಿಗೆ ಲಘು ಸಂವಾದ ನಡೆಸಿದೆ.

ಬಾಹ್ಯಾಕಾಶ ಕ್ಷೇತ್ರಕ್ಕೆ‌ ರಾಜ್ಯದ ಕೊಡುಗೆ ಅಪಾರವಾಗಿದೆ. ಬೆಂಗಳೂರು ಬಾಹ್ಯಾಕಾಶದ ರಾಜಧಾನಿ ಎಂದೇ ಹೆಸರಾಗಿದೆ. ಎಚ್‌ಎಎಲ್ ಮತ್ತು ಇಸ್ರೋದಂತಹ ಮಹತ್ತರ ಸಂಸ್ಥೆಗಳನ್ನು ಹೊಂದಿರುವ ಹೆಗ್ಗಳಿಕೆ ರಾಜ್ಯಕ್ಕೆ ಇದೆ. ಜೊತೆಗೆ ಬಾಹ್ಯಾಕಾಶ ಕ್ಷೇತ್ರದ ತಾಂತ್ರಿಕ ಅವಶ್ಯಕತೆಗಳ ತಯಾರಿಕೆ ಹಾಗೂ ರಕ್ಷಣಾ ಕ್ಷೇತ್ರದ ಸಂಶೋಧನೆಯಲ್ಲಿ ಶೇಕಡಾ 60 ರಷ್ಟು ಕೊಡುಗೆ ನೀಡುತ್ತಿದೆ.

ತಂತ್ರಜ್ಞಾನದ ಶರವೇಗದ ಬೆಳವಣಿಗೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಆಯ್ಕೆಯನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಗಮನದಲ್ಲಿಟ್ಟಿಕೊಂಡು ವಿದ್ಯಾರ್ಥಿಗಳು ಸಾಧನೆಯ ಹಾದಿಯೆಡೆಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಸಾಗಬೇಕು ಎಂದು ಸಲಹೆ ನೀಡಿದೆ.

ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವಾರು ವಲಯಗಳಲ್ಲಿ ಸಾಕಷ್ಟು ಅವಕಾಶಗಳು ಇಂದು ತೆರೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಬಳಸಿಕೊಂಡು, ತಾವು ಆಯ್ಕೆ ಮಾಡಿಕೊಂಡ‌ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಕರ್ನಾಟಕವು ಮಾಹಿತಿ ತಂತ್ರಜ್ಞಾನದಲ್ಲಿ ಅಗಾಧವಾದ ಸಾಧನೆ ಮಾಡಿದೆ. ವಿದ್ಯಾರ್ಥಿ‌ಗಳು ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಕಲಿಕೆ ಹಾಗೂ ಕಟ್ಟುನಿಟ್ಟಿನ ಅಭ್ಯಾಸ ಮಾಡಿದರೆ ಸಾಧನೆ ಸಾಧ್ಯ. ನಿಮ್ಮ ಪ್ರಯತ್ನಗಳಿಗೆ ಸರ್ಕಾರ ಸದಾ ಬೆನ್ನಿಗಿರುತ್ತದೆ ಎಂದು ತಿಳಿಸಿದೆ.

ಜಗತ್ತಿನ 25 ದೇಶಗಳಿಂದ 4,900 ವಿದ್ಯಾರ್ಥಿಗಳೊಂದಿಗೆ ನಮ್ಮ ಕಲಬುರಗಿಯ ಎಸ್‌ಆರ್‌ಎನ್ ಮೆಹ್ತಾ ಶಾಲೆಯ 11 ವಿದ್ಯಾರ್ಥಿಗಳು ಭಾಗವಹಿಸಿದ್ದು ನಿಜಕ್ಕೂ ಸಂತಸ ತಂದಿದೆ. ಸಾಧಿಸುವ ಗುರಿ ಮತ್ತು ಛಲ ಇದ್ದಲ್ಲಿ, ಯಾವುದೂ ಅಸಾಧ್ಯವಲ್ಲ. ನಿರಂತರ ಕಲಿಕೆ ನಿಮ್ಮ ಸಾಧನೆಗೆ ಸಹಕಾರಿಯಾಗಲಿ ಎಂದು ಶುಭಕೋರಿದೆ.

ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಭಾರತ ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ CP Radhakrishnan ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
09/09/2025

ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಭಾರತ ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ CP Radhakrishnan ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

09/09/2025

ಕನ್ನಡ ಭಾಷೆಗೆ ಅವಮಾನ ಮಾಡಿದ ಕನ್ನಡ ಸಾಹಿತ್ಯ ಅಧ್ಯಕ್ಷ ವಿಜಯ್ ಕುಮಾರ್ ತೆಗಲ್ತಿಪ್ಪಿ

09/09/2025

ಕಲಬುರಗಿ ವರದಿ
ಇಂದು ಜೆಡಿಎಸ್ ಪಕ್ಷದ ಕಛೇರಿ ಯಲ್ಲಿ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಬಾಲಾರಾಜ ಗುತ್ತೇದಾರ ಅವರ ನೇತೃತ್ವದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಯಿತು.

Address

Gulbarga
505102

Telephone

+918431597005

Website

Alerts

Be the first to know and let us send you an email when Navbharat TV ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Navbharat TV ಕನ್ನಡ:

Share

Category