Navbharat TV ಕನ್ನಡ

Navbharat TV ಕನ್ನಡ News & Information

28/12/2025
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಹಾಗೂ ಸೇವಾದಳ ಸಂಸ್ಥಾಪನಾ ದಿನದ ಅಂಗವಾಗಿ ಕೆಪಿಸಿಸಿ ಅ...
28/12/2025

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಹಾಗೂ ಸೇವಾದಳ ಸಂಸ್ಥಾಪನಾ ದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ DK Shivakumar ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಹಾತ್ಮಾ ಗಾಂಧಿಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಿಎಂ Siddaramaiah, ಕಾರ್ಯಾಧ್ಯಕ್ಷರಾದ GC Chandrashekhar , ಸಚಿವರಾದ KJ George , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್. ಎಂ. ರೇವಣ್ಣ ಸೇವಾದಳ ರಾಜ್ಯಾಧ್ಯಕ್ಷರಾದ @ರಾಮಚಂದ್ರಪ್ಪ ಅವರು ಇದ್ದರು.

27/12/2025

ಡಿ. 29ರಂದು ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ:
ಕಲಬುರಗಿ: ಯಾವುದೇ ಕಾರಣಕ್ಕೂ ಕೋಲಿ ಸಮಾಜದ ಸ್ವಾಭಿಮಾನಿಗಳ ಹೋರಾಟ ಹಿಂಪಡೆಯುವುದಿಲ್ಲ: ನಗರದಲ್ಲಿ ಶಿವುಕುಮಾರ ನಾಟಿಕರ್ ಸ್ಪಷ್ಟನೆ.

27/12/2025

Shree hospital press meet

ಬೆಂಗಳೂರು ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಸಂತೆ ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ...
27/12/2025

ಬೆಂಗಳೂರು ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಸಂತೆ ಹಾಗೂ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ DK Shivakumar ಅವರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಇದ್ದರು.

27/12/2025

Kalaburagi | JDS leader Krishna Reddy helps road accident, family

27/12/2025

ಕಲಬುರಗಿ ತಿಪ್ಪಣ್ಣಪ್ಪಕ್ಕಮಕ್ಳುರ್ ಎಂಎಲ್ಸಿ ಅವರಿಂದ ಪತ್ರಿಕೆ ಸುದ್ದಿಗೋಷ್ಠಿ

ಪ್ರಗತಿಯ ಪಯಣಕ್ಕೆ ರಸ್ತೆಗಳೇ ಪ್ರಮುಖ ಆಧಾರ. ಮಹಾರಾಷ್ಟ್ರ ಗಡಿಯಿಂದ ಆಂಧ್ರ ಪ್ರದೇಶದ ಗಡಿಯವರೆಗೆ ನಾಲ್ಕು ಪಥದ ರಾಜ್ಯ ಹೆದ್ದಾರಿ ನಿರ್ಮಾಣದ ಕುರಿ...
26/12/2025

ಪ್ರಗತಿಯ ಪಯಣಕ್ಕೆ ರಸ್ತೆಗಳೇ ಪ್ರಮುಖ ಆಧಾರ. ಮಹಾರಾಷ್ಟ್ರ ಗಡಿಯಿಂದ ಆಂಧ್ರ ಪ್ರದೇಶದ ಗಡಿಯವರೆಗೆ ನಾಲ್ಕು ಪಥದ ರಾಜ್ಯ ಹೆದ್ದಾರಿ ನಿರ್ಮಾಣದ ಕುರಿತಾಗಿ ಇಂದು ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದೆ.

ನಾಲ್ಕು ಪಥವಾಗಿ ಉನ್ನತೀಕರಿಸಲು ಉದ್ದೇಶಿಸಲಾಗಿರುವ ಈ ರಾಜ್ಯ ಹೆದ್ದಾರಿಯು ಕಲಬುರಗಿ ಜಿಲ್ಲೆಯ ಆಳಂದ, ಕಲಬುರಗಿ, ಮಲೈಡ್, ಸೇಡಂ ಮಾರ್ಗವಾಗಿ ಹಾದುಹೋಗಲಿದೆ. ಈ ಹೆದ್ದಾರಿ ನಿರ್ಮಾಣದಿಂದ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರಕಲಿದೆ ಹಾಗು ಪ್ರಯಾಣಿಕರ ಸಮಯದ ಉಳಿತಾಯಕ್ಕೆ ಮತ್ತು ಸುರಕ್ಷತೆಗೆ ಅನುಕೂಲವಾಗಲಿದೆ.

ಸಭೆಯಲ್ಲಿ ಡಿಪಿಆರ್ ತಯಾರಿಸಲು ನಿರ್ದೇಶಿಸಲಾಗಿದ್ದು, ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

SatishJarkiholi
Dr.Sharan Prakash Patil
B R Patil

26/12/2025

ಡಿ. 29ರಂದು ಕೋಲಿ ಸಮಾಜದಿಂದ ಬೃಹತ್ ಪ್ರತಿಭಟನೆ:. ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೋಲಿ ಕಬ್ಬಲಿಗ ಸಮಾಜದ ಹೋರಾಟ ಸಮಿತಿ ಹಾಗೂ ಸ್ವಾಭಿಮಾನಿಗಳ ನೇತೃತ್ವದಲ್ಲಿ ಇದೆ 29 ರಂದು ಸ್ವಾಭಿಮಾನಿಗಳ ಬೃಹತ್ ಪ್ರತಿಭಟನೆ ಕರೆ ನೀಡಲಾಗಿದ್ದು, ಈ ಕುರಿತು ನಗರದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವುಕುಮಾರ ನಾಟೀಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದರು....

Address

Gulbarga
505102

Telephone

+918431597005

Website

Alerts

Be the first to know and let us send you an email when Navbharat TV ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Navbharat TV ಕನ್ನಡ:

Share

Category