B ALERT News

B ALERT News Contact information, map and directions, contact form, opening hours, services, ratings, photos, videos and announcements from B ALERT News, Media/News Company, Jai bhavani complex, Lalgeri cross , S B temple Road, Gulbarga.

18/06/2025

ಕಲಬುರಗಿ: ಲೊಕಾ ಬಲಗೆ ಬಿದ್ದ ಎಸ್ ಡಿ ಎ ಸಿಬ್ಬಂದಿ .!

ಲಂಚ ಪಡೆಯುವಾಗ ತಹಶಿಲ್ದಾರ್ ಕಚೇರಿ ಸಿಬ್ಬಂದಿ ಲೋಕಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಕಾಳಗಿ ತಹಶಿಲ್ದಾರ್ ಕಚೇರಿಯ ಎಸ್‌ ಡಿ ಎ ಶರಣಪ್ಪ ಲೋಕಾ ಬಲೆಗೆ ಬಿದ್ದ ತಹಶಿಲ್ದಾ‌ರ್ ಕಚೇರಿ ಸಿಬ್ಬಂದಿಯಾಗಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರಮಾಣ ಪತ್ರ ನೀಡಲು ಗುತ್ತಿಗೆದಾರ ಅಣವೀರಯ್ಯ ಎಂಬುವರ ಬಳಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಗುತ್ತಿಗೆದಾರನಿಂದ 1 ಲಕ್ಷ ರೂ ಹಣ ಪಡೆಯುವಾಗ ಕಲಬುರಗಿ ನಗರದ ಖರ್ಗೆ ಸರ್ಕಲ್‌ನಲ್ಲಿ ಹಣ ಸಿಕ್ಕಿಬಿದ್ದಿದ್ದಾನೆ. ಈ B ALERT News Siddaramaiah Priyank Kharge

17/06/2025

ಬೆಂಗಳೂರು: ಸ್ಲೋ ಓಡಿಸು ಎಂದ ಯುವತಿಗೆ ರ್ಯಾಪಿಡೋ ಚಾಲಕನಿಂದ ಹಲ್ಲೆI B ALERT News Siddaramaiah

11/06/2025

ಕಲಬುರಗಿ ಜಿಲ್ಲೆಯಲ್ಲಿ ಮಾರಾಕಾ*ಸ್ತ್ರಗಳಿಂದ
ಕೊ*ಚ್ಚಿ ಬರ್ಬರ ಹ*ತ್ಯೆ. I B ALERT News Siddaramaiah Priyank Kharge Kalaburagi City Police I .

10/06/2025

ಕಲಬುರಗಿಯಲ್ಲಿ ಬೆಳ್ಳಂ ಬೆಳಗ್ಗೆ ಮಹಿಳೆಯ ಬರ್ಬರ ಹ*ತ್ಯೆ. I B ALERT News Siddaramaiah Priyank Kharge Kalaburagi City Police I

09/06/2025

ಕಲಬುರಗಿ: ಮನೆ ಮುಂದೆ ನಿಲ್ಲಿಸಿದ ಆಟೋಗೆ ಬೆಂಕಿ

ಕಲಬುರಗಿ ನಗರದ ರಾಮಜೀ ನಗರ ಬಡಾವಣೆಯಲ್ಲಿ
ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋಗೆ
ಬೆಂಕಿ ಹಚ್ಚಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಆಕಾಶ್ ಎಂಬ ಚಾಲಕ ಆಟೋವನ್ನು ಎಂದಿನಂತೆ ಮನೆ ಮುಂದೆ ಆಟೋ ನಿಲ್ಲಿಸಿದಾಗ, ಕಿಡಿಗೇಡಿಗಳು ಆಟೋಗೆ ಬೆಂಕಿ ಹಚ್ಚಿದಾರೆ. ಇನ್ನೂ ತಕ್ಷಣ ಹೊರಬಂದು ಬೆಂಕಿ ನಂದಿಸಿದಾರೆ. ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. I B ALERT News Siddaramaiah Kalaburagi City Police

08/06/2025

ಕಲಬುರಗಿ: ಗೋವಿನ ರುಂಡ ಪತ್ತೆ.
ಬ್ರಹ್ಮಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. I B ALERT News Siddaramaiah Priyank Kharge Kalaburagi City Police Vijayendra Yediyurappa I

04/06/2025

BIG BREAKING NEWS : ಆರ್‌ಸಿಬಿ ಅಭಿಮಾನಿಗಳ ಕಾಲ್ತುಳಿತ ಪ್ರಕರಣ – 25 ಕ್ಕೂ ಹೆಚ್ಚು ಜನ ಅಸ್ವಸ್ಥ - ಸಾವಿನ ಸಂಖ್ಯೆ 11 ಕ್ಕೆ ಏರಿಕೆ!


04/06/2025

ಆರ್ ಸಿ ಬಿ ಗೆಲುವು ಹಿನ್ನಲೆ ಅಭಿಮಾನಿಯಿಂದ ಉಚಿತ ಟೀ.

ಐಪಿಎಲ್ ಫೈನಲ್ ನಲ್ಲಿ ಆರ್ ಸಿ ಬಿ ಕಪ್ ಗೆದ್ದಿರುವ ಹಿನ್ನಲೆ ಕಲಬುರಗಿಯಲ್ಲಿ ಆರ್ ಸಿ ಬಿ ಅಭಿಮಾನಿ ಉಚಿತ ಟೀ ವ್ಯವಸ್ಥೆ ಮಾಡುವ ಮೂಲಕ ಅಭಿಮಾನ ಮೆರದಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿರುವ ಆರ್ ಸಿ ಬಿ ಅಭಿಮಾನಿ ಹೊಟೇಲ್‌ ವ್ಯಾಪಾರಿ ಮಹಾದೇವ ಹೊಟೇಲ್ ಮಾಲೀಕನಿಂದ ಉಚಿತ ಟೀ ನೀಡಲಾಗುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಎಲ್ಲರಿಗೂ ಉಚಿತ ಟೀ ವಿತರಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. B ALERT News Kalaburagi City Police

03/06/2025

18 ವರ್ಷದ ನಂತರ,ಈ ಸಲ ಕಪ್ಪು ನಮ್ಮದೇ ಆಯ್ತು. ಕಲ್ಬುರ್ಗಿಯಲ್ಲಿ RCB ಫ್ಯಾನ್ಸ್ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸಿದರು. B ALERT News Kalaburagi City Police

31/05/2025

ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ. I B ALERT News fans Siddaramaiah Priyank Kharge Kalaburagi City Police

24/05/2025

2 ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸುಟ್ಟು ಕರಕಲಾದ ಸವಾರ

ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಸಂಭವಿಸಿ ಬೈಕ್‌ಗಳಿಗೆ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾದ ಓರ್ವ ಬೈಕ್ ಸವಾರ ಸುಟ್ಟು ಕರಕಲಾಗದ ಘಟನೆ ಕಾಳಗಿ ಪಟ್ಟಣ-ಕೊಡದೂರ್ ಗ್ರಾಮದ ಮಾರ್ಗ ಮಧ್ಯೆ ಘಟನೆ ನಡೆದಿದೆ. ಬೈಕ್ ಸವಾರ ದಶರಥ್ ಮಡಿವಾಳ (28) ಮೃತ ದುದೈವಿ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದಿದ್ದ ದಶರಥ್ ಪೂಜಾರಿ ಮೈಮೇಲೆ ಪೆಟ್ರೋಲ್‌ ಬಿದ್ದು ಏಕಾಏಕಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದಾನೆ. B ALERT News Kalaburagi City Police

24/05/2025

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಗಿರಿ ಬೇಡ: ಸಿಟಿ ರವಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಪ್ರಜಾಪ್ರಭುತ್ವ ಹಾಗೂ ಗೂಂಡಾಗಿರಿ ಎಂದಿಗೂ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಹುದ್ದೆಯಲ್ಲಿರುವ ವಿಪಕ್ಷ ನಾಯಕರಿಗೆ ಕಾಂಗ್ರೆಸ್ ಗೂಂಡಾಗಳನ್ನು ಭೂ ಬಿಟ್ಟು, ಐದಾರು ಗಂಟೆಗಳ ಕಾಲ ದಿಬ್ಬಂಧನ ಹಾಕಿದ್ದು, ಸಂವಿಧಾನಕ್ಕೆ ಎಸಗಿದ ಅಪಮಾನ ಮಾಡಲಾಗಿದೆ ಎಂದರು. I B ALERT News Siddaramaiah Priyank Kharge Basavaraj Bommai Vijayendra Yediyurappa

Address

Jai Bhavani Complex, Lalgeri Cross , S B Temple Road
Gulbarga
585103

Telephone

+919742676070

Website

Alerts

Be the first to know and let us send you an email when B ALERT News posts news and promotions. Your email address will not be used for any other purpose, and you can unsubscribe at any time.

Contact The Business

Send a message to B ALERT News:

Share