B ALERT News

B ALERT News Contact information, map and directions, contact form, opening hours, services, ratings, photos, videos and announcements from B ALERT News, Media/News Company, Jai bhavani complex, Lalgeri cross , S B temple Road, Gulbarga.

30/05/2026

ಕಲಬುರಗಿಯ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಕಲ್ಬುರ್ಗಿ ಜಿಲ್ಲೆಯ ಅಭಿಮಾನಿ ವತಿಯಿಂದ ಹಾಗೂ ಕಾಂಗ್ರೆಸ್ ಮುಖಂಡರಾದಂತ ರಜಾಕ್ ಚೌದ್ರಿ ಅವರು ಎ ಐ ಸಿ ಸಿ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮನವಿ ಮಾಡಿದರು. I B ALERT News AICC Communications Indian National Congress I

28/05/2026

CM PRESS MEET AT KRISHNA LIVE

08/05/2026

ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಇದೇ ತಿಂಗಳು ಮೇ ೧೦ನೇ ತಾರೀಕು ಸಾಯಂಕಾಲ
ಜಯAತೋತ್ಸವ ಹಾಗೂ ಬಹಿರಂಗ ಸಭೆ. I B ALERT News

26/04/2026

ಕಲಬುರಗಿ ನಗರದ ಬ್ರಹ್ಮಪುರದಲ್ಲಿರುವ ಮಹಾಲಕ್ಷ್ಮೀ ನಗರ ಈಶ್ವರ ಉದ್ಯಾನವನದಲ್ಲಿ ಶ್ರೀ ಈಶ್ವರ ಹಾಗೂ ವೀರಭದ್ರೇಶ್ವರ ಜಾತ್ರೆ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನಡೆಯಿತು.
I B ALERT News

20/04/2026

ಕಲಬುರಗಿ: ಬಸವ ಜಯಂತ್ಯೋತ್ಸವಕ್ಕೆ ಸಂಪೂರ್ಣ ಸಹಕಾರ: ತಿಪ್ಪಣ್ಣಪ್ಪ ಕಮಕನೂರ

ಏಪ್ರಿಲ್ 19 ಮತ್ತು 20ರಂದು ಎರಡು ದಿನಗಳ ಕಾಲ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕಾಯಕ ಶರಣರ ಸಮುದಾಯದವರು ಭಾಗವಹಿಸಿ ಸಹಕಾರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಯಕ ಶರಣರನ್ನು ಬಸವ ಜಯಂತೋತ್ಸವ ಸಮಿತಿಯಲ್ಲಿ ಪದಾಧಿಕಾರಿಗಳನ್ನಾಗಿ ಸೇರಿಸಿಕೊಂಡು, ಬಸವಣ್ಣನವರ 'ಇವನಾರ ಇವನಾರವ ಇವ ನಮ್ಮವ ಇವ ನಮ್ಮವ' ತತ್ವವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ,

ಕೃತ್ಯದಲ್ಲಿಯೂ ತರುವಂತೆ ಒತ್ತಾಯಿಸಿದರು. I B ALERT News

18/04/2026

ಸತತ ಬಿರುಗಾಳಿ ಮತ್ತು ಮಳೆಯಿಂದಾಗಿ ಕಲ್ಬುರ್ಗಿ ನಗರದ ಲಾಲಗೇರಿಯಲ್ಲಿರುವ ರಾಯರ ದೇವಸ್ಥಾನದ ಪಕ್ಕದಲ್ಲಿ ವಿದ್ಯುತ್ ಕಂಬವು ಒಂದು ಉರುಳಿ ಬಿದ್ದಿದೆ. I B ALERT News

ಬೆಂಕಿಯಿಂದ ಬಾಲಕನ ರಕ್ಷಣೆ. ಯಾದಗಿರಿ. ವಿ ಆರ್ ಎಲ್ ಬಸ್ ಮತ್ತು ಕಾರು ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಸಿಲುಕಿ ಗಾಯಗೊಂಡಿದ...
18/04/2026

ಬೆಂಕಿಯಿಂದ ಬಾಲಕನ ರಕ್ಷಣೆ.

ಯಾದಗಿರಿ. ವಿ ಆರ್ ಎಲ್ ಬಸ್ ಮತ್ತು ಕಾರು ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಸಿಲುಕಿ ಗಾಯಗೊಂಡಿದ್ದ ಬಾಲಕ ವಿರಾಟ್ ನನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಬುರ್ಗಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಉಮೇಶ್ ಬಿರಾದಾರ್ ರಕ್ಷಿಸಿದ್ದಾರೆ. I B ALERT News

17/04/2026

ಸುರಪುರ : ಕಾರು - ಖಾಸಗಿ ಬಸ್ ಡಿಕ್ಕಿ; ಆರು ಮಂದಿ ದುರ್ಮರಣ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಯಾದಗಿರಿಯಿಂದ ರಾಯಚೂರಿನ ಕಡೆಗೆ ತೆರಳುತ್ತಿದ್ದ ಕಾರಿಗೆ, ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸುರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. I B ALERT News

15/04/2026

ಎರಡು ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ.

14/04/2026

ಕಲಬುರಗಿ: ಸಂಭ್ರಮದಿಂದ ಜರುಗಿದ ಅಂಬೇಡ್ಕ‌ರ್ ಜಯಂತಿ

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ ಜಾತಿಯತೆ, ಅಸ್ಪೃಶ್ಯತೆ, ಮೂಢನಂಬಿಕೆ ಬೇರೂರಿತು. ಇಡೀ ದೇಶ ಒಪ್ಪುವಂತಹ ಸಂವಿಧಾನ ಬರೆದು ಸರ್ವರಿಗೂ ಸಮಾನತೆಯ ಬದುಕು ನೀಡಿದ ಮಹಾನ್ ಮಾನವತಾವಾದಿ ಅಂಬೇಡ್ಕ‌ರ್ ಅವರಾಗಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು. ನಗರದ ಜಗತ್ ಸರ್ಕಲ್ ಹತ್ತಿರದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ವೇದಿಕೆ ಕಾರ್ಯಕ್ರಮವನ್ನ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಅಲ್ಲಮಪ್ರಭು ಅವರ ಮುಂದಾಳತ್ವದಲ್ಲಿ ಸಮಾಜದಲ್ಲಿನ ಜಾತೀಯತೆ, ಅಸಾಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಲು ಶ್ರಮಿಸಿದರಾದರು ಎಂದರು. I B ALERT News

Address

Jai Bhavani Complex, Lalgeri Cross , S B Temple Road
Gulbarga
585103

Telephone

+919742676070

Website

Alerts

Be the first to know and let us send you an email when B ALERT News posts news and promotions. Your email address will not be used for any other purpose, and you can unsubscribe at any time.

Contact The Business

Send a message to B ALERT News:

Share