Publik Power 24×7

Publik Power 24×7 Public Power

16/09/2025

ಕಮಲಾಪುರ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಜವಳಗಾ (ಬಿ) ಗ್ರಾಮದ ಮನೆಗಳಿಗೆ ನೀರು ನುಗ್ಗಿವೆ, ಸೇತುವೆ ಜಲಾವೃತಗೊಂಡಿದೆ. ಕಲಮೂಡ, ಜೀವಣಗಿ ಸೇತುವೆ ಮೇಲೆ ಪ್ರವಾಹ ಉಂಟಾಗಿದೆ

15/09/2025
ನಿಧನ ವಾರ್ತೆ #ಗುರುಪಾದಪ್ಪ_ಕಶೆಟ್ಟಿ (82)ಕಮಲಾಪುರ: ಪಟ್ಟಣದ ನಿವಾಸಿ, ನಿವೃತ್ತ ಶಿಕ್ಷಕ  ಗುರುಪಾದಪ್ಪ ಕಶೆಟ್ಟಿ (82) ಇಂದು ಸೆ. 15ರಂದು ನಿಧನ...
15/09/2025

ನಿಧನ ವಾರ್ತೆ
#ಗುರುಪಾದಪ್ಪ_ಕಶೆಟ್ಟಿ (82)
ಕಮಲಾಪುರ: ಪಟ್ಟಣದ ನಿವಾಸಿ, ನಿವೃತ್ತ ಶಿಕ್ಷಕ ಗುರುಪಾದಪ್ಪ ಕಶೆಟ್ಟಿ (82) ಇಂದು ಸೆ. 15ರಂದು ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಹೈದರಾಬಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೊನೆಯುಸಿರೆಳೆದ್ದಿದ್ದಾರೆ.
ಮೃತರಿಗೆ ಪತ್ನಿ, ಪುತ್ರರಾದ ವೈದ್ಯಾಧಿಕಾರಿ ಶಿವಶರಣಪ್ಪ ಕಶೆಟ್ಟಿ, ಉದ್ದಿಮೆದಾರರಾದ ಬಸವರಾಜ ಕಶೆಟ್ಟಿ, ರೇವಣಸಿದ್ದಪ್ಪ (ಸಿದ್ದು) ಕಶೆಟ್ಟಿ ಸೇರಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.
ರಾತ್ರಿವರೆಗೆ ಮೃತದೇಹ ಕಮಲಾಪುರ ತಲುಪಲಿದೆ. ನಾಳೆ ಸೆ.16 ರಂದು ಮಧ್ಯಾಹ್ನ 3ಕ್ಕೆ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

15/09/2025

ಕಮಲಾಪುರ ತಾಲ್ಲೂಕಿನ ಓಕಳಿ-ವರನಾಳ ಮಧ್ಯದ ಸೇತುವೆ ಮೇಲೆ ಭಾನುವಾರ ಸುರಿದ ಮಳೆಗೆ ಪ್ರವಾಹ ಉಂಟಾಗಿದ್ದು, ವಾಹನ ಹಾಗೂ ಬೈಕ್ ಸವಾರರು ಪ್ರವಾಹ ದಾಟುವ ದುಸ್ಸಾಹಸ ಮಾಡುತ್ತಿರುವುದು ಕಂಡು ಬಂತು

14/09/2025

ಡೊಂಗರಗಾಂವ, ಕಿಣ್ಣಿ ಸಡಕ್ ಧಾರಾಕಾರ ಮಳೆ:
ಮನೆಗೆ ಹೊಕ್ಕಿದ ನೀರು
ಕಮಲಾಪುರ ತಾಲ್ಲೂಕಿನ ಡೊಂಗರಗಾಂವ, ಕಿಣ್ಣ ಸಡಕ ನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ ನೀರು ಹೊಕ್ಕು ಅಪಾರ ಪ್ರಮಾಣದ ಹಾನಿಯಾಗಿದೆ.
ಡೊಂಗರಗಾಂವ ಗ್ರಾಮದ ಜಮೀನುಗಳಿಂದ ಹರಿದು ಬಂದ ನೀರಿನ ಪ್ರವಾಹ ಗ್ರಾಮದೊಳಗೆ ಹೊಕ್ಕಿದೆ. ಅನೇಕ ಮನೆಗಳಲ್ಲಿ ಪ್ರವಾಹ ನೀರು ಸೇರಿದವು.

13/09/2025

ನೇಪಾಳ: ಸುಶೀಲಾ ಕಾರ್ಕಿ ಪ್ರಧಾನಿ

11/09/2025

ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ವಿಸರ್ಜನೆ ವೇಳೆ ನಡೆದ ಗಲಾಟೆ ಮುಸ್ಲಿಮರ ಕಡೆ ಯಿಂದಲೇ ಪೂರ್ಣ ಪ್ರಮಾಣದಲ್ಲಿ ಆಗಿದೆ. ಆದ್ದರಿಂದ ಹಿಂ.....

10/09/2025

ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮದಲ್ದಿ ಇಂದು (ಬುಧವಾರ) ಬೆಳಿಗ್ಗೆ ಸುರಿದ ಧಾರಕಾರ ಮಳೆ ನೀರು ಜಮೀನಿಗೆ ಹೊಕ್ಕಿದ್ದು ಚಂಡು ಹೂವಿನ ಬೆಳೆ ಹಾನಿಗೀಡಾಯಿತು

Address

Gulbarga
585313

Telephone

+918050973678

Website

Alerts

Be the first to know and let us send you an email when Publik Power 24×7 posts news and promotions. Your email address will not be used for any other purpose, and you can unsubscribe at any time.

Share