Kalaburagi news 1st

Kalaburagi news 1st ಕಲ್ಯಾಣ ಕರ್ನಾಟಕದ ಸಮಗ್ರ ಸುದ್ದಿಗಳಿಗಾಗಿ ನಮ್ಮ ಪೇಜ್ ಫೆಲೋ ಮಾಡಿ ಪ್ರೋತ್ಸಾಹಿಸಿ

27/04/2025

ಪಹಲ್ಗಾಮ ಉಗ್ರದಾಳಿ ಖಂಡಿಸಿ ಕಲಬುರಗಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಪಂಜಿನ ಮೆರವಣಿಗೆ

20/04/2025

ಜನಿವಾರ ತೆಗೆಸಿದ ವಿವಾದಕ್ಕೆ ಮಂತ್ರಾಲಯ ಶ್ರೀಗಳ ಖಂಡನೆ

17/09/2024

ಕಲ್ಬುರ್ಗಿ:ಸಚಿವ ಸಂಪುಟ ಸಭೆಗೆ ತೆರಳಲು ಕೆಎಸ್ಆರ್ ಟಿಸಿ ಬಸ್ ಹತ್ತಿದ ಸಿಎಂ ಹಾಗೂ ಸಚಿವರು

05/09/2024

ಜನರ ಸಮಸ್ಯೆಗಳಿಗೆ ಸ್ಪಂದಿಸದ ಜನಸ್ಪಂದನಾ ಕಾರ್ಯಕ್ರಮ ಮಾಜಿ ಶಾಸಕರ ಆರೋಪ

04/09/2024

ಖರ್ಗೆ ಕುಟುಂಬ ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಮಾಡೋದಿಲ್ಲ: ಶರಣಪ್ರಕಾಶ

03/09/2024

ಕಮಲಾಪುರ- ಜೀವಣಗಿ ಸೇತುವೆ ಕುಸಿತ: ತಪ್ಪಿದ ಬಾರಿ ಅನಾಹುತ

02/09/2024

ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಉದ್ಘಾಟನಾ ಕಾರ್ಯಕ್ರಮ

ಯಾದಗಿರಿ ನೂತನ ಸಿಇಓ ಲವೀಶ್ ಒರ್ಡಿಯಾ ಅಧಿಕಾರ ಸ್ವೀಕಾರಯಾದಗಿರಿ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲವೀಶ್ ಒರ್ಡಿಯಾ ಅವ...
29/08/2024

ಯಾದಗಿರಿ ನೂತನ ಸಿಇಓ ಲವೀಶ್ ಒರ್ಡಿಯಾ ಅಧಿಕಾರ ಸ್ವೀಕಾರ

ಯಾದಗಿರಿ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲವೀಶ್ ಒರ್ಡಿಯಾ ಅವರು ಗುರುವಾರ ಅಧಿಕಾರ ಸ್ವೀಕಾರ ಮಾಡಿದರು.

ಇದೂವರೆಗೂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾಗಿದ್ದ ಗರಿಮಾ ಪನ್ವಾರ ಅವರು ನೂತನ ಸಿಇಒ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭಹಾರೈಸಿದರು.

28/08/2024

ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಹೈಟೆಕ್ ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಭೇಟಿ

ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಶ್ರೀ ಡಾ|| ಶರಣಪ್ಪ ಎಸ್ ಡಿ.ರವರು ಕಲಬುರಗಿ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುಗಮ ಸಂಚಾರ ಅ...
26/08/2024

ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಶ್ರೀ ಡಾ|| ಶರಣಪ್ಪ ಎಸ್ ಡಿ.ರವರು ಕಲಬುರಗಿ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುಗಮ ಸಂಚಾರ ಅನುವು ಮಾಡು ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. Kalaburagi news 1st

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನ ವೇಷದಲ್ಲಿ ಕಾಣಿಸಿಕೊಂಡ ಕಲಬುರಗಿಯ ರಿಷಿ ಎಸ್. ರುದನೂರ
26/08/2024

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನ ವೇಷದಲ್ಲಿ ಕಾಣಿಸಿಕೊಂಡ ಕಲಬುರಗಿಯ ರಿಷಿ ಎಸ್. ರುದನೂರ

26/08/2024

ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಪ್ರಥಮ ರಾಜ್ಯ ಸಮ್ಮೇಳನ ಆಯೋಜನೆ

Address

ಕಲಬುರಗಿ
Gulbarga
585103

Alerts

Be the first to know and let us send you an email when Kalaburagi news 1st posts news and promotions. Your email address will not be used for any other purpose, and you can unsubscribe at any time.

Share