24KANNADANEWS

24KANNADANEWS KANNADA 1st News 24x7 Pvt.Ltd
(2)

08/07/2025

ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಮೂವರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವ

06/07/2025

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ ಬಿ ಗ್ರಾಮದಲ್ಲಿ ಇಂದು ಮೊಹರಂ ಕೊನೆಯ ದಿನದ ಪ್ರಯುಕ್ತ ಇಂದು ಬಹಳ ವಿಜೃಂಭಣೆಯಿಂದ ಹಾಲಾಯಿ ಹಾಡುವುದರ ಮೂಲಕ ಸಂಭ್ರಮಿಸಿದರು ಪ್ರತಿ ವರ್ಷದಂತೆ ಈ ವರ್ಷವೂ ಬಹಳ ವಿಶೇಷವಾದ ನಾಡಿಗೆ ಒಳ್ಳೆ ಬೆಳೆ.ಮಳೆ ಆಗಿ ಇಡೀ ಜಗತ್ತೆ ಸಂತೋಷ ಸಡಗರದಿಂದ ಬದಕುತ್ತದೆ ಎಂದು ಹೇಳಿಕೆ ಹೇಳಿದರು ಕೊನೆಯ ದಿನವಾದರಿಂದ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಹಲ್ಲಾದೇವರ ಆಶಿರ್ವಾದ ಪಡೆದರು ಗುದ್ದಲಿ ಬಿದ್ದ ಐದು ದಿನಗಳಿಂದ ದರ್ಗಾದಲ್ಲಿ ಆರು ಪಕೀರ ದೇವರುಗಳನ್ನು ಕೂರಿಸಿ ಸಮಸ್ತ ಗ್ರಾಮಸ್ಥರು ಬೇಡಿಕೊಂಡು ಪೂಜಿಸುತ್ತಾರೆ ಯುವಕರು ಹಿರಿಯರು ಪುಟ್ಟ ಮಕ್ಕಳು ಹಾಲಯಿ ಹೆಜ್ಜೆ ಹಾಕಿ ಗಮನ ಸೆಳೆದರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಗ್ರಾಮದ ಮುಖಂಡರುಗಳು ಎಚ್ಚರ ವಹಿಸಿ ನೋಡಿಕೊಂಡರು ಬಹಳ ಅರ್ಥಪೂರ್ಣವಾಗಿ ಹೆಬ್ಬಾಳ ಬಿ ಗ್ರಾಮದಲ್ಲಿ ಮೊಹರಂ ಕೊನೆಯ ದಿನ ಆಚರಣೆ ಮಾಡಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಹೆಬ್ಬಾಳ ಬಿ ಗ್ರಾಮದಲ್ಲಿ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು

06/07/2025

ಭಾರತದ ಮಾಜಿ ಉಪಪ್ರಧಾನಿ ಡಾII ಬಾಬು ಜಗಜೀವನ ರಾಮ್ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ಬಾಬೂಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದೆ.

06/07/2025

ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿರುವ ಬಳವಾಡ ಗ್ರಾಮ

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರ ನಡುವೆ ಭೀಕರ ಅಪಘಾತ.ಮೃತರೆಲ್ಲರೂ ಅಪ್ಜಲಪುರ ಮೂಲದವರು.
06/07/2025

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರ ನಡುವೆ ಭೀಕರ ಅಪಘಾತ.ಮೃತರೆಲ್ಲರೂ ಅಪ್ಜಲಪುರ ಮೂಲದವರು.

ಕೊಲ್ಲಾಪೂರದಿಂದ ಅಫಜಲಪೂರ ಕಡೆಗೆ ಹೊರಟಿದ್ದ ಕಾರು, ಅಥಣಿಯಿಂದ ಮಿರಜಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರ್ ನಲ್ಲಿದ್ದ ನಾಲ್ವರ ಪೈಕಿ ಮೂವರು ಸ...
06/07/2025

ಕೊಲ್ಲಾಪೂರದಿಂದ ಅಫಜಲಪೂರ ಕಡೆಗೆ ಹೊರಟಿದ್ದ ಕಾರು, ಅಥಣಿಯಿಂದ ಮಿರಜಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕಾರ್ ನಲ್ಲಿದ್ದ ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.ಕಲಬುರ್ಗಿ ಜಿಲ್ಲೆಯ ಅಫಜಲಪೂರ ಮೂಲದ ರಾಹುಲ, ಗಿರೀಶ, ಸಂಗು ಸ್ಥಳದಲ್ಲಿಯೇ ಸಾವು ರಾಧಿಕಾಗೆ ಗಂಭೀರ ಗಾಯವಾಗಿದೆ.
ರಾಧಿಕಾ ಗಂಭೀರ ಗಾಯ ಹಾಗೂ ಬಸ್‌ನಲ್ಲಿದ್ದ ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

06/07/2025

ಕಾರ್ ಹಾಗೂ ಕೆಎಸ ಆರ್ ಟಿಸಿ ಬಸ್‌ ನಡುವೆ ನಡೆದ ಭೀಕರ ಅಪಘಾತ.

06/07/2025

ರಾಯಚೂರು ಜಿಲ್ಲೆ ಲಿಂಗಸುಗೂರಿನ ಯರಗುಂಟಿ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಬೆಂಕಿಗೆ ಬಿದ್ದ ವ್ಯಕ್ತಿ

05/07/2025

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು

05/07/2025

Live I “ವನಮಹೋತ್ಸವ-2025 ಹಸಿರು ಪಥ ಮತ್ತು ಕಲಬುರಗಿಯ ಹಸಿರು ಹೆಜ್ಜೆ ಚಾಲನೆ”

Address

Bangalore

Telephone

+919972901701

Website

Alerts

Be the first to know and let us send you an email when 24KANNADANEWS posts news and promotions. Your email address will not be used for any other purpose, and you can unsubscribe at any time.

Contact The Business

Send a message to 24KANNADANEWS:

Share