RJ 32 Kannada Tv

RJ 32 Kannada Tv ONE OF THE TRENDING FACEBOOK CHANNEL IN KALYAN KARNATAKA

08/10/2025

ಹುಬ್ಬಳ್ಳಿ : ಕೆಲಸದಿಂಸ ತೆಗೆದಿದ್ದಕಕ್ಕೆ ಕಿಮ್ಸ್ ಆಸ್ಪತ್ರೆ ಮುಂದೆ ಮೈಮೇಲೆ ಡೀಸೆಲ್ ಸುರಿದ ಆತ್ಮಹತ್ಯೆಗೆ ಯತ್ನ

08/10/2025

ರಾಯಚೂರು ಬ್ರೇಕಿಂಗ್: ಕೃಷ್ಣೆಯ ಜಲಧಿಗೆ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ..ವಪ್ರತಿ ವರ್ಷದಂತೆ ಈ ವರ್ಷವೂ ಬಸವ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ.. ರಾಯಚೂರು ಜಿಲ್ಲೆಯ ಕೃಷ್ಣಾನದಿಗೆ ಬಾಗಿನ.. ಯಾದಗಿರಿ ಸಚಿವ ಶರಣಬಸಪ್ಪ ದರ್ಶನಾಪೂರ ಹಾಗೂ ಸುರಪುರ ಶಾಸಕ ರಜಾ ವೇಣುಗೋಪಾಲ್ ನಾಯಕ್ ಭಾಗಿ.

08/10/2025

ಕಲಬುರಗಿ : ಸೇಡಂ ನಲ್ಲಿ ಲೋಕಾಯುಕ್ತರ ದಾಳಿ.

ಮಾನ್ಯ ಪೊಲೀಸ್ ಅಧೀಕ್ಷಕರು. ಕರ್ನಾಟಕ ಲೋಕಾಯುಕ್ತ ಕಲಬುರಗಿ. ಸಿದ್ದರಾಜು. ಎಸ್‌.ಪಿ -ಮಾರ್ಗದರ್ಶನದಲ್ಲಿ.

*****

: ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಸೇಡಂ.

ತಾಲೂಕ: ಸೇಡಂ.
ಜಿಲ್ಲೆ " ಕಲಬುರಗಿ.

*****

ಕಂಪ್ಲೇಟ್ ಹೆಸರು - ಬೀರಪ್ಪ.

*****

ಫಿರ್ಯಾದಿಗೆ: ಶ್ರೀ ಬೀರಲಿಂಗೇಶ್ವರ ಹೊಸ ಕೋಳಿ ಸಾಕಾಣಿಕೆದಾರ ಮಾಡೋದಕ್ಕೆ. ಹಾಗೂ ಮಾರಾಟಗಾರರ ಸಹಕಾರಿ ಸಂಘದ ನೊಂದಣಿಗೆ 1)
ಶ್ರೀ ಮಲ್ಲಿಕಾರ್ಜುನ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರು.
2) ಶ್ರೀಮತಿ ಸಂಗೀತಾ, ಕಂಪ್ಯೂಟರ್ ಆಪರೇಟರ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಇವರು ರೂ. 10,000/- ಗಳ ಲಂಚದ ಬೇಡಿಕೆ ಇಟ್ಟಿದ್ದರು .

( 5 ಸಾವಿರ ರೂಪಾಯಿಗಳು. ಲಂಚ.ಪಡೆಯುವಾಗ
ಲೋಕಾಯುಕ್ತ ( ರೆಡ್ ಹ್ಯಾಂಡ್)
ಬಲೆಗೆ .ಬಿದ್ದಿದರು.
ಹಣ ಕೊಡುವಂತೆ ಒತ್ತಾಯಿಸ್ತಿದ್ದರು.
ಒಟ್ಟು ಲಂಚ. 10. ಸಾವಿರ ರೂಪಾಯಿಗಳು .ಬಿಡಿಕೆಟ್ಟಿದ್ದು.

ಬೀರಪ್ಪ .ಲೋಕಾಯುಕ್ತ ಅಧಿಕಾರಿ ಪೊಲೀಸರಿಗೆ ದೂರು ನೀಡಿದರು.

*******

(ಲಂಚ ಪ್ರತಿಬಂಧಕ ಕಾಯ್ದೆ )

ತನಿಕಾ ಅಧಿಕಾರಿ . ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್.

******

ಡಿವೈಎಸ್ಪಿ. ಗೀತಾ ಬೆನಾಳ್ .& ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ .ಹಾಗೂ. ಪೊಲೀಸರು .ಮಲ್ಲಿನಾಥ್ .ಮತ್ತು.
ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿ ಇದ್ದರು.

08/10/2025

ಕಲಬುರಗಿ : ಕಮಲಾಪುರ ನೂತನ ಅಧ್ಯಕ್ಷರಾಗಿ ಶಿವಾನಂದ ಮಾನೆ ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಶಿವರುದ್ರಪ್ಪ ಆಯ್ಕೆ

08/10/2025

ಕಲಬುರಗಿ : ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಗವಾಯಿ ಮೇಲೆ ಚಪ್ಪಲಿ ಎಸೆತ ನಗರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ

08/10/2025

ಕಲಬುರಗಿ : ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ ಎಸ್‌ ಎಸ್‌ ಪಾತ್ರ ಶೂನ್ಯ : ಅರ್ಜುನ್‌ ಭದ್ರೆ

08/10/2025

ಕಲಬುರಗಿ : ಹೈಟೆಕ್‌ ಸಿಟಿಯ ಯಶೋಧಾ ಆಸ್ಪತ್ರೆಯಲ್ಲಿ ಯಕೃತಿ ನಾಳ ಪರಿಶೋಧನೆ ಶಸ್ತ್ರ ಚಿಕೆತ್ಸೆ ಯಶಸ್ವಿ

08/10/2025

ಕಲಬುರಗಿ ಜಿಲ್ಲೆಯ ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶಂಪೂರ್, ಶಾಸಕರಾದ ಕರೆಮ್ಮ, ಬಾಲರಾಜ ಗುತ್ತೇದ್ದಾರೆ ಸೇರಿಂತೆ ಅನೇಕರು ಭಾಗಿ
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ

08/10/2025

ಜೆಡಿ ಎಸ್ ನ ವಿರೋಧ ಪಕ್ಷದ ಶಾಸಕಾಂಗ ಪಕ್ಷ ನಾಯಕ ಸುರೇಶ್ ಬಾಬು, ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಮಾಜಿ ಸಚಿವರು ವೆಂಕಟರಾವ್ ನಾಡಗೌಡ, ಕೊಪ್ಪಳ ಮಾಡಿ ಶಾಸಕ ಸಿವಿ ಚಂದ್ರಶೇಖರ
ಜಿಲ್ಲಾದ್ಯಕ್ಷ ಬಾಲರಾಜ್ ಗುತ್ತೇದಾರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕಾರ್
ಮಹಿಳಾ ಅದ್ಯಕ್ಷೆ ಮಹೇಶ್ವರಿ ವಾಲಿ ಸೇರಿದಂತೆ ಜಿಡಿಎಸ್‌ ನಾಕರು ಅಫಜಲಪುರ ತಾಲೂಕಿನ ಬಸವಪಟ್ಟಣ ಗ್ರಾಮದ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮರೆಪ್ಪ ಸಾಯಬಣ್ಣ ಬರ್ಮಾ ಅವರ ಮನೆಗೆ ಬೇಟ್ಟಿ ನೀಡಿ ಸಾಂತ್ವನ ಹೆಳಿದರು

08/10/2025

ಕಲಬುರಗಿ : ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಗರದಲ್ಲಿ ರೈತ ಮುಖಂಡರಿಂದ‌ ಪ್ರತಿಭಟನೆ

08/10/2025

ಕಲಬುರಗಿ : ನ್ಯಾಯವಾದಿಗಳ ಸಂಘದಿಂದ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

08/10/2025

ಗದಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ.

ಗದಗ..

*ಗದಗ ನಗರದಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ*

ಯುವಕನ ಮೇಲೆ ಮಾರಣಾಂತಿಕ ಹಲ್ಲೆ...

ಗದಗ ನಗರದ ಹಾತಲಗೇರಿ ನಾಕಾ ಬಳಿ ಘಟನೆ....

ತಲೆ, ಕೈಗೆ ಗಂಭೀರ ಗಾಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಯುವಕ ನರಳಾಟ...

ಕಾರ್ತಿಕ್ 22 ಗಾಯಗೊಂಡ ಯುವಕ...

ಕಲ್ಲು, ಚಾಕುವಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳ ಗ್ಯಾಂಗ್...

ಚಹಾ ಕುಡಿಯೋನ ಬಾ ಅಂತ ಕರೆದ್ಯೊದು ಹಲ್ಲೆ ಆರೋಪ...

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ...

Address

RJ 32 KANNADA TV CHIMMALAGI APARTMENT NEAR MINI VIDHAN SOUDHA KALABURAGI
Gulbarga
585103

Telephone

+919141034359

Website

Alerts

Be the first to know and let us send you an email when RJ 32 Kannada Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to RJ 32 Kannada Tv:

Share

Category