Jds Hanur

Jds Hanur ಜಾತ್ಯತೀತ ಜನತಾದಳ ಹನೂರು ವಿಧಾನಸಭಾ ಕ್ಷೇತ್ರ.
#ಹನೂರು #ಚಾಮರಾಜನಗರ
#ಮಲೆಮಹದೇಶ್ವರಬೆಟ್ಟ

ನಾಡಿನ ಸಮಸ್ತ ಜನತೆಗೆ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಬೇಧ ಭಾವವನ್ನು ಅಳಿಸಿ...
08/11/2025

ನಾಡಿನ ಸಮಸ್ತ ಜನತೆಗೆ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು.

ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಬೇಧ ಭಾವವನ್ನು ಅಳಿಸಿ ಸಮಾಜಿಕ ಕ್ರಾಂತಿಯನ್ನೇ ಮಾಡಿದ ದಾಸ ಶ್ರೇಷ್ಠರು ಹಾಗೂ ಸಂತ ಕವಿಗಳಾದ ಶ್ರೀ ಕನಕದಾಸರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಲೆಂದು ಹಾರೈಸುತ್ತೇನೆ.

ಕರುನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೂ ನಮ್ಮೆಲ್ಲರ ಬದುಕಿನ ನಿತ್ಯೋತ್ಸವವಾಗಲಿ. ಸಿರಿಗನ್ನಡಂ ಬಾಳ್ಗೆ, ...
01/11/2025

ಕರುನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡವೂ ನಮ್ಮೆಲ್ಲರ ಬದುಕಿನ ನಿತ್ಯೋತ್ಸವವಾಗಲಿ. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ.
#ಕನ್ನಡರಾಜ್ಯೋತ್ಸವ

ಕರ್ನಾಟಕ ರತ್ನ, ಕರುನಾಡ ರಾಜರತ್ನ, ಕನ್ನಡಿಗರ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ನಮನಗಳು.
29/10/2025

ಕರ್ನಾಟಕ ರತ್ನ, ಕರುನಾಡ ರಾಜರತ್ನ, ಕನ್ನಡಿಗರ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ನಮನಗಳು.

ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಬ್ಬದ ಶುಭಾಶಯಗಳು.ದುಷ್ಟ ಶಿಕ್ಷಣ ಹಾಗೂ ಶಿಷ್ಟ ರಕ್ಷಣೆಯ ಸಂಕೇತವಾಗಿರುವ “ನರಕ ಚತುರ್ದಶಿ” ಹಬ್ಬವು ಎಲ್ಲರ...
20/10/2025

ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಬ್ಬದ ಶುಭಾಶಯಗಳು.

ದುಷ್ಟ ಶಿಕ್ಷಣ ಹಾಗೂ ಶಿಷ್ಟ ರಕ್ಷಣೆಯ ಸಂಕೇತವಾಗಿರುವ “ನರಕ ಚತುರ್ದಶಿ” ಹಬ್ಬವು ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ.

#ನರಕಚತುರ್ದಶಿ

ನಾಡಿನ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.ʼರಾಮಾಯಣʼ ಮಹಾಕಾವ್ಯವನ್ನು ರಚಿಸಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್...
07/10/2025

ನಾಡಿನ ಜನತೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ʼರಾಮಾಯಣʼ ಮಹಾಕಾವ್ಯವನ್ನು ರಚಿಸಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಗುಣಗಳನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ ಮಹರ್ಷಿ ವಾಲ್ಮೀಕಿ ಅವರಿಗೆ ಗೌರವಪೂರ್ವಕ ನಮನಗಳು.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.ಎಂ ಆರ್ ಮಂಜುನಾಥ ಹನೂರು ಶಾಸಕರು
01/10/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಎಂ ಆರ್ ಮಂಜುನಾಥ ಹನೂರು ಶಾಸಕರು

ಹನೂರು ಪಟ್ಟಣದ ಆ‌ರ್.ಎಸ್‌.ದೊಡ್ಡಿ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಸಪ್ತ ಅಶ್ವರೂಢ ಬೆಳ್ಳಿ ರಥದಲ್ಲಿ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್...
28/09/2025

ಹನೂರು ಪಟ್ಟಣದ ಆ‌ರ್.ಎಸ್‌.ದೊಡ್ಡಿ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಸಪ್ತ ಅಶ್ವರೂಢ ಬೆಳ್ಳಿ ರಥದಲ್ಲಿ ವಿಶ್ವಕರ್ಮ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಪುರಸ್ಕಾರ ನೆರವೇರಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೆರವಣಿಗೆಗೆ ರಥಕ್ಕೆ ಚಾಲನೆ ನೀಡಿದೆನು.

ನಂತರ ಮಾತನಾಡಿ ಇಂತಹ ಮಹನೀಯರ ತತ್ವ ಆದರ್ಶಗಳು ನಮಗೆ ದಾರಿ ದೀಪವಾಗಬೇಕು. ಇಂತಹ ಪವಾಡ ಪುರುಷರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರು ನಡೆಯುವ ಮೂಲಕ ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಜೊತೆಗೆ ನಾನು ಸಹ ನಿಮ್ಮೆಲ್ಲರ ಜನಪ್ರತಿನಿಯಾಗಿ ಸಮುದಾಯದ ಜನತೆಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದೇನು.

ಇದೇ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಚೈತ್ರ, ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಟಿ ಮುತ್ತುರಾಜು, ಉಪಾಧ್ಯಕ್ಷ ರವಿ, ಖಜಾಂಚಿ ಮುತ್ತುರಾಜು, ಸದಸ್ಯರಾದ ರಾಜೇಶ್, ನಾಗಾಚಾರಿ, ಯೋಗೇಶ್, ನವೀನ, ಪ್ರಕಾಶ್, ಕುಮಾರ್,ವಿಶ್ವಕರ್ಮ ಸಮುದಾಯದ ಯಜಮಾನರು,ಯುವಕರು, ಮಹಿಳೆಯರು, ಭಾಗವಹಿಸಿದ್ದರು.


ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನನ್ನ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು...
28/09/2025

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನನ್ನ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು.

ನಂತರ ಮಾತನಾಡಿ ವಾಲ್ಮೀಕಿ ಮಹರ್ಷಿಯವರ ಜೀವನ ಸಂದೇಶಗಳು ಇಂದು ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಈ ಆಚರಣೆಯನ್ನು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಆಚರಿಸಲು ಹಮ್ಮಿಕೊಳ್ಳಬೇಕು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದೆನು..

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಮ್ತಾಜ್ ಬಾನು,ತಾಲೂಕು ದಂಡಾಧಿಕಾರಿ ಚೈತ್ರಾ, ಇಓ ಉಮೇಶ್, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಧಿಕಾರಿ ರಾಜೇಶ್, ಚೆಸ್ಕಾಂ ಎಇಇ ರಂಗಸ್ವಾಮಿ, ಕುಡಿರುವ ನೀರಿನ ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್, ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಂಬಿಕಾ,ತಾಲೂಕು ನಾಯಕ ಸಮುದಾಯದ ಅಧ್ಯಕ್ಷರಾದ ಪುಟ್ಟವಿರನಾಯಕ,ಪ್ರಧಾನ ಕಾರ್ಯದರ್ಶಿ ರಾಚಪ್ಪ, ಉಪಾಧ್ಯಕ್ಷರಾದ ವೆಂಕಟಮಾದು,ತಾಲೂಕಿನ ಮುಖಂಡರುಗಳು ಇದ್ದರು.


ಶಾಸಕರ ನೇತೃತ್ವದಲ್ಲಿ ರೈತ ಸಭೆ ಹನೂರು ವಿಧಾನಸಭಾ ಕ್ಷೇತ್ರ, ಸರ್ಕಾರಿ ಶಾಲಾ ಆವರಣ, ಹನೂರು ಎಂ ಆರ್ ಮಂಜುನಾಥ ಮಾನ್ಯ ಶಾಸಕರು ಹನೂರು ವಿಧಾನಸಭಾ ಕ...
25/09/2025

ಶಾಸಕರ ನೇತೃತ್ವದಲ್ಲಿ ರೈತ ಸಭೆ ಹನೂರು ವಿಧಾನಸಭಾ ಕ್ಷೇತ್ರ, ಸರ್ಕಾರಿ ಶಾಲಾ ಆವರಣ, ಹನೂರು
ಎಂ ಆರ್ ಮಂಜುನಾಥ
ಮಾನ್ಯ ಶಾಸಕರು ಹನೂರು ವಿಧಾನಸಭಾ ಕ್ಷೇತ್ರ


ನಾಡಿನ ಸಮಸ್ತ ಜನತೆಗೆ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು .
17/09/2025

ನಾಡಿನ ಸಮಸ್ತ ಜನತೆಗೆ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು .

Address

Hanur
571439

Website

Alerts

Be the first to know and let us send you an email when Jds Hanur posts news and promotions. Your email address will not be used for any other purpose, and you can unsubscribe at any time.

Share