ಸುದ್ದಿ ಸೂರು "Suddi Sooru"

ಸುದ್ದಿ ಸೂರು "Suddi Sooru" At Suddi Sooru, we are committed to digging deep and uncovering the truth.

ಆಲೂರು    ತಾಲೂಕಿನ  ಸಿಂಗಟಗೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದ್ದು ವಿದ್ಯುತ್ ಅವ್ಯವಸ್ಥೆಯನ...
30/05/2025

ಆಲೂರು
ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದ್ದು ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಚೆಸ್ಕಾಂನ ಅಧಿಕಾರಿಗೆ ಮನವಿ ಸಲ್ಲಿಸಿದರು ಅವರು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದು. ಇದರಿಂದ ಬೇಸತ್ತ ಗ್ರಾಮಸ್ಥರು ಕರುನಾಡ ವಿಜಯ ಸೇನೆಯ ಜಿಲ್ಲಾಅಧ್ಯಕ್ಷರಾದ
ಕಟ್ಟೆ ಗದ್ದೆ ನಾಗರಾಜ್ ರವರ ಗಮನಕ್ಕೆ ಈ ವಿಷಯವನ್ನು ತಂದಿದ್ದು, ತಕ್ಷಣವೇ ಸಂಘಟನೆಯ ಸದಸ್ಯರೊಡಗೂಡಿ ಚೆಸ್ಕಾಂನ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಕೇವಲ 24 ಗಂಟೆ ಒಳಗೆ ಟಿಸಿ ಅಳವಡಿಸಲು ಕ್ರಮ ಕೈಗೊಂಡಿದ್ದು.ಇದಕ್ಕೆ ಗ್ರಾಮಸ್ಥರು ಕಟ್ಟೆಗದ್ದೆ ನಾಗರಾಜ್ ಅವರಿಗೆ ಹಾಗೂ ಕರುನಾಡು ವಿಜಯ ಸೇನೆಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ

Address

Hassan

Alerts

Be the first to know and let us send you an email when ಸುದ್ದಿ ಸೂರು "Suddi Sooru" posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ ಸೂರು "Suddi Sooru":

Share