Active News 24×7

  • Home
  • Active News 24×7
17/07/2025

ಅರಕಲಗೂಡು : ಆರ್ ಕೆ ಪದ್ಮನಾಭ ಅಭಿಮಾನಿ ಬಳಗದ ವತಿಯಿಂದ ಡಾ || ಅನಕೃ ಒಂದು ನೆನಪು ಕಾರ್ಯಕ್ರಮ. ಹಾಗೂ 2025 ನೇ ಸಾಲಿನ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ.

14/07/2025

ಗ್ಯಾರಂಟಿ ಯೋಜನೆಯಿಂದ ಅರಕಲಗೂಡು ತಾಲ್ಲೂಕಿಗೆ 426 ಕೋಟಿ ಹಣ ಬಂದಿದೆ. ಹೆಚ್ ಪಿ ಶ್ರೀಧರ್ ಗೌಡ
500 ಕೋಟಿ ಸಂಖ್ಯೆಯಲ್ಲಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರಯಾಣ ಮಾಡಿದ್ದಾರೆ. ಅರಕಲಗೂಡು ತಾಲ್ಲೂಕಿನ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ 100 ಕೋಟಿ ಹಣ ಉಳಿದಂತೆ ಆಗಿದೆ.
#ಶಕ್ತಿಯೋಜನೆ #ಮಹಿಳೆಯರು #ಗ್ಯಾರಂಟಿಯೋಜನೆ #ಕರ್ನಾಟಕ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಅರಕಲಗೂಡು #ಶ್ರೀಧರ್_ಗೌಡ #ಪ್ರಯಾಣ

14/07/2025

ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ಸುತ್ತ ಮುತ್ತ ಭೂ ಮಾಫಿಯಾ ಹೇಗೆ ನಡೆಯುತ್ತೆ ಅಂತ‌ ನೀವೆ ಒಮ್ಮೆ ನೋಡಿ.
#ಭೂಮಾಫಿಯಾ #ಬೆಂಗಳೂರು #ಚಿಕ್ಕಬಳ್ಳಾಪುರ #ದೇವನಹಳ್ಳಿ #ಏರ್_ಪೋರ್ಟ್

12/07/2025

ಅರಕಲಗೂಡು. ರಾತ್ರಿ ವೇಳೆ ಚಿನ್ನ-ಬೆಳ್ಳಿ ಅಂಗಡಿಗೆ ಕನ್ನ ಹಾಕಲು ಯತ್ನ. ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿ.

ಅಂಗಡಿಯ ಹಿಂಬದಿಯಿಂದ ಗೋಡೆ ಕೊರೆದು ಕದಿಯಲು ಪ್ರಯತ್ನ.

ಅರಕಲಗೂಡು ಪಟ್ಟಣದ ಪೇಟೆ ಮುಖ್ಯರಸ್ತೆಯಲ್ಲಿರುವ ಮಾತಾಜಿ ಜ್ಯುವೆಲರಿ ಅಂಗಡಿ

ಗ್ಯಾಸ್ ಕಟ್ಟರ್ ಇಂದ ಕಬ್ಬಿಣದ ಶೀಟ್ ಕತ್ತರಿಸಿದ ಕಿಡಿಗೇಡಿಗಳು.

ಅಂಗಡಿಯ ಒಳಬಾಗದ ಪ್ಲೇವುಡ್ ಗೆ ಗ್ಯಾಸ್ ಕಟ್ಟರ್ ನ ಬೆಂಕಿ ತಗುಲಿ ಹೊಂತ್ತಿಕೊಂಡ ಪ್ಲೇವುಡ್ ಶೀಟ್.

ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅಂಗಡಿ ಮಾಲಿಕರಿಗೆ ಮಾಹಿತಿ ತಿಳಿಸಿದ ಸ್ಥಳೀಯರು.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಂಗಡಿ ಮಾಲೀಕರು.

ಬಾಗಿಲು ತೆಗೆದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ಬೆಂಕಿ ಆರಿಸಿದ ಅಂಗಡಿ ಮಾಲಿಕರು.

ಬೆಳಗ್ಗೆ ಬಂದು ನೋಡಿದಾಗ ಕೋಡೆ ಕೊರೆದು ಕನ್ನ ಹಾಕಲು ಮಾಡಿದ ಪ್ರಯತ್ನ ಬೆಳಕಿಗೆ ಬಂದಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ ಅರಕಲಗೂಡು ಪೊಲೀಸರು‌.

ದೂರು ನೀಡಲು ಅಂಗಡಿ ಮಾಲೀಕರು ನಿರ್ಧಾರ.
ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರ ಭರವಸೆ.

#ಚಿನ್ನದ_ಅಂಗಡಿ #ಚಿನ್ನಬೆಳ್ಳಿ #ಅರಕಲಗೂಡು #ಹಾಸನ #ಪೊಲೀಸರು #ಅಂಗಡಿಮಾಲಿಕರು #ಕಳ್ಳತನ #ಕಳ್ಳ

11/07/2025

ಮೈಸೂರಿನ ಹೃದಯ ಭಾಗದಲ್ಲಿರುವ ಡಾಕ್ಟರ್ ರಾಜಕುಮಾರ್ ರಸ್ತೆಯ ಮುಖ್ಯ ರಸ್ತೆಯಲ್ಲಿ ಇಂದು ಮಧ್ಯಾಹ್ನ 3-30 ಇದ್ದಕ್ಕಿದ್ದಂತೆ ನೀರಿನ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗಿದೆ. ನೀರು ರಸ್ತೆ ಮೇಲೆ ಹರಿಯುತ್ತಿದ್ದಂತೆ ರಸ್ತೆ ಕೊರೆದು ಹಾಳಾಗಿದೆ. ಇದಕ್ಕೆಲ್ಲಾ ಕಳಪೆ ಕಾಮಗಾರಿಯೆ ಕಾರಣ ಎಂದು ಆರೋಪಿಸಿದ್ದು ಕೂಡಲೆ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಡಿಪಿಕೆ ಆಗ್ರಹಿಸಿದರು.

09/07/2025

ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ. ಸಾರ್ವಜನಿಕರಿಂದಲೇ ಅವಾಂತರ. ಸ್ವಚ್ಛತೆ ಕಾಪಾಡುವಂತೆ ಮನವಿ.

08/07/2025

ಓಲ OLA ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಗೆ ಅಲೆದಾಟ..! ಸರ್ವಿಸ್ ಇಲ್ಲದೆ ಗ್ರಾಹಕರ ಪರದಾಟ..! ಬೈಕ್ ಕೊಟ್ಟು ಮೂರು ತಿಂಗಳು ಕಳೆದ್ರು ತಮ್ಮ ಬೈಕ್ ವಾಪಸ್ ನೀಡದ ಓಲ SHOWROOM ಮುಂದೆ ಗ್ರಾಹಕರ ಆಕ್ರೋಶ..! ಮೈಲೇಜ್ ಇಲ್ಲ ಎಂದು ಆರೋಪ.
ಅರಕಲಗೂಡು ಓಲ ಎಲೆಕ್ಟ್ರಿಕ್ ಬೈಕ್ ಶೋ ರೂಮ್
ARAKALGUD OLA BIKE SHOWROOM

08/07/2025

ಓಲ OLA ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಗೆ ಅಲೆದಾಟ..! ಸರ್ವಿಸ್ ಇಲ್ಲದೆ ಗ್ರಾಹಕರ ಪರದಾಟ..! ಬೈಕ್ ಕೊಟ್ಟು ಮೂರು ತಿಂಗಳು ಕಳೆದ್ರು ತಮ್ಮ ಬೈಕ್ ವಾಪಸ್ ನೀಡದ ಓಲ SHOWROOM ಮುಂದೆ ಗ್ರಾಹಕರ ಆಕ್ರೋಶ..! ಮೈಲೇಜ್ ಇಲ್ಲ ಎಂದು ಆರೋಪ.
ಅರಕಲಗೂಡು ಓಲ ಎಲೆಕ್ಟ್ರಿಕ್ ಬೈಕ್
ARAKALGUD OLA BIKE

08/07/2025

ಕಳಪೆ ಬೀಜ, ಕಳಪೆ ರಸಗೊಬ್ಬರ, ಕಳಪೆ ಕೀಟನಾಶಕ ಮಾರಾಟ. ಅಧಿಕಾರಿಗಳು, ರಾಜಕಾರಣಿಗಳು, ಕಂಪನಿಗಳ ವಿರುದ್ದ ರೊಚ್ಚಿಗೆದ್ದ ರೈತರು. ಹಾಸನ ಜಿಲ್ಲಾ ಕೃಷಿ ಕಚೇರಿ ಮುಂದೆ ಪ್ರ*ಭ*ನೆ.

06/07/2025

ಅರಕಲಗೂಡು : ಕಳಪೆ ಬಿತ್ತನೆ ಬೀಜ, ಕಳಪೆ ರಸಗೊಬ್ಬರ, ಕಳಪೆ ಕೀಟನಾಶಕ ಮಾರಾಟ. ಹಾಸನ ಜಿಲ್ಲಾ ಕೃಷಿ ಇಲಾಖೆ ಮುಂದೆ ಪ್ರತಿಭಟಿಸಲು ರೈತ ಸಂಘ ನಿರ್ಧಾರ.

06/07/2025

ಅರಕಲಗೂಡು : ಬಗರ್ ಹುಕುಂ ಭೂಮಿ ಮಂಜೂರು ವಿಳಂಬ ಆರೋಪ. ಶಾಸಕ ಎ.ಮಂಜು ವಿರುದ್ಧ ಯುವಕನ ಅಸಮಧಾನ.

#ಬಹರ್_ಹುಕುಂ

03/07/2025

ಆಶಾಡ ಶುಕ್ರವಾರ ಮೈಸೂರು ಶ್ರೀ ಚಾಮುಂಡೇಶ್ವರಿ ಭಕ್ತರಿಗೆ ಬಾದಾಮಿ ಹಾಲು, ನೀರು, ಡ್ರೈ ಫ್ರೂಟ್ಸ್ ನೇರ ದರ್ಶನ ಯಾವುದೂ ಇಲ್ಲ. ಮೆಟ್ಟಿಲು ಹತ್ತಿ ಬರುವರಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ. ಆಡಳಿತದ ವಿರುದ್ಧ ಅಸಮಾಧಾನ.

Address


Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share