The Beauty Of Hassan - ಕಲೆಗಳ ಬೀಡು

The Beauty Of Hassan - ಕಲೆಗಳ ಬೀಡು ನಮ್ಮ ಹಾಸನ ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ The Beauty of Hassan - ಕಲೆಗಳ ಬೀಡು ಪೇಜ್ follow ಮಾಡಿ?

ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್‍ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.

ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ

ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ವೀಕ್ಷಿಸಬೇಕಾದ ಪ್ರವಾಸಿ ತಾಣಗಳ ಬಗ್ಗೆ ಈ ನಿಮ್ಮ ಪೇಜ್ " The Beauty Of Hassan - ಕಲೆಗಳ ಬೀಡು " ಮೂಲಕ ತಿಳಿಯೋಣ...

10/10/2025

ಮಾನ್ಯ ಜಿಲ್ಲಾ ಸಚಿವರಾದ Krishna Byre Gowda ಸರ್, ಹಾಸನದ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರಿಗೂ ಅವಕಾಶ ನೀಡುವಂತೆ ವಿನಂತಿ — ಏಕೆಂದರೆ ಅವರು ನಮ್ಮ ಹಾಸನದ ಜನ ಪ್ರತಿನಿಧಿ

ಶ್ರೀ ಹಾಸನಾಂಬೆ ತಾಯಿಯ ವಿಶ್ವರೂಪ ದರ್ಶನ 💚
10/10/2025

ಶ್ರೀ ಹಾಸನಾಂಬೆ ತಾಯಿಯ ವಿಶ್ವರೂಪ ದರ್ಶನ 💚

10/10/2025

ಹಾಸನಾಂಬೆ ದರ್ಶನಕ್ಕೆ ಗಣ್ಯರ ವಾಹನ ಎಂಟ್ರಿಗೆ ಬ್ರೇಕ್ !!

ಹಾಸನದ ಪ್ರವಾಸಿಮಂದಿರದಿಂದ ತಮ್ಮದೇ ವಾಹನದಲ್ಲಿ ಗಣ್ಯರನ್ನ ಕರೆ ತರುತ್ತಿರುವ ಜಿಲ್ಲಾಡಳಿತ ಸಿಬ್ಬಂದಿ

ಕುಟುಂಬ ಸಮೇತವಾಗಿ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ಎ.ಮಂಜು ಐಬಿ ಬಳಿ ಬಂದು ಅಲ್ಲಿಂದ ಜಿಲ್ಲಾಡಳಿತ ದ ಶಿಷ್ಟಾಚಾರ ವಾಹನದಲ್ಲಿ ಬಂದ ಶಾಸಕ ಎ.ಮಂಜು

ದೇವಾಲಯದ ಬಳಿ ಶಾಸಕರ ವಾಹನಕ್ಕೂ ನಿರ್ಬಂಧ ಹಿನ್ನೆಲೆಯಲ್ಲಿ ಶಿಷ್ಟಾಚಾರ ವಾಹನದಲ್ಲಿ ಆಗಮಿಸಿದ ಎ.ಮಂಜು

10/10/2025

ಶಕ್ತಿದೇವತೆ ಹಾಸನಾಂಬ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಬರುತ್ತಿದ್ದು ಅಚ್ಚುಕಟ್ಟಾಗಿ ಮಹೋತ್ಸವ ನೆರವೇರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಕ್ರಮಗಳಿಗೆ ಸಾರ್ವಜನಿಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರದಿ ಸಾಲಿನಲ್ಲಿ ಯಾವುದೇ ನೂಕುನುಗ್ಗಲು ಆಗದೆ ಭಕ್ತರು ಅತ್ಯಂತ ಸಂತೋಷದಿಂದ ದೇವಿ ದರ್ಶನ ಪಡೆಯುತ್ತಿದ್ದಾರೆ.

ಭಕ್ತರಿಗಾಗಿ ಮಾಡಿರುವ ಸರದಿ ಸಾಲು, ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರೊಂದಿಗೆ ವೀಕ್ಷಿಸಿದ ಜಿಲ್ಲಾ ಸಂಸದರದ ಶ್ರೇಯಸ್ ಪಟೇಲ್ ರವರು. ..

ಹಾಸನಾಂಬ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಮ...
10/10/2025

ಹಾಸನಾಂಬ ಜಾತ್ರಾ ಮಹೋತ್ಸವ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಮಾನ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಮತ್ತು ಜಿಲ್ಲಾ ಸಂಸದರದ ಶ್ರೇಯಸ್ ಪಟೇಲ್.
ಅಕ್ಟೋಬರ್ 23ರ ವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 8.30ರ ವರೆಗೆ ವಸ್ತು ಪ್ರದರ್ಶನ ಇರಲಿದ್ದು ಅತ್ಯುಪಯುಕ್ತ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಸ್ತ್ರೀಶಕ್ತಿ ಗುಂಪುಗಳ ಕರಕುಶಲ ವಸ್ತುಗಳ ಮೇಳ ಹಮ್ಮಿಕೊಳ್ಳಲಾಗಿದೆ.

10/10/2025

ಶ್ರೀ ಹಾಸನಾಂಬೆ ತಾಯಿಯ ದರ್ಶನ : ದಿನ 02

ಶ್ರೀ ಹಾಸನಾಂಬೆ ತಾಯಿಯ ದರ್ಶನ : ದಿನ 02
10/10/2025

ಶ್ರೀ ಹಾಸನಾಂಬೆ ತಾಯಿಯ ದರ್ಶನ : ದಿನ 02

10/10/2025

ಹಾಸನಾಂಬ ಜಾನಪದ ಜಾತ್ರೆ - 2025 ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ ಹಾಸನ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ , ಹಾಸನ ಸಂಸದ ಶ್ರೇಯಸ್ , ಅರಸೀಕೆರೆ ಶಾಸಕ ಕೆ.ಎಂ.ಶಿ. , ಹಾಸನ ಜಿಲ್ಲಾಧಿಕಾರಿ ರವರು. .

10/10/2025

ಇಂದು ಬೆಳಗ್ಗೆಯೇ ಮಳೆಯಲ್ಲೂ ಹಾಸನ ಜಿಲ್ಲೆಯ ಪ್ರಖ್ಯಾತ ಹಾಸನಾಂಬ ದೇವಾಲಯಕ್ಕೆ ಆಗಮಿಸಿ ಸಕಲ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾ ಸಚಿವರಾದ ಕೃಷ್ಣ ಬೈರೆ ಗೌಡ ರವರು. .



09/10/2025

ಹಾಸನಾಂಬ ಜಾತ್ರಾ ಮಹೋತ್ಸವ ಜಾನಪದ ಜಾತ್ರೆ ಉದ್ಘಾಟಿಸಿದ ಜಿಲ್ಲಾ ಸಚಿವರಾದ ಕೃಷ್ಣ ಬೈರೆ ಗೌಡ ರವರು. .

ಹಾಸನದಲ್ಲಿ ಇಂದು ಹೆಲಿ ಟೂರಿಸಂ ಹಾಗೂ ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್ ವ್ಯವಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಸಚಿವರಾದ ಕೃಷ್ಣ ಬೈರೆ ಗೌಡ ರವರು. ...
09/10/2025

ಹಾಸನದಲ್ಲಿ ಇಂದು ಹೆಲಿ ಟೂರಿಸಂ ಹಾಗೂ ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್ ವ್ಯವಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಸಚಿವರಾದ ಕೃಷ್ಣ ಬೈರೆ ಗೌಡ ರವರು. .

09/10/2025

ಶಾಸ್ತ್ರೋಕ್ತವಾಗಿ ತೆರೆದ ಹಾಸನಾಂಬೆ ಗರ್ಭಗುಡಿ ಬಾಗಿಲು – ಉರಿಯುತ್ತಿದ್ದ ದೀಪ, ಬಾಡದ ಹೂವು, ಹಳಸದ ನೈವೇದ್ಯ

Address

Hassan
573201

Telephone

+919986473789

Website

Alerts

Be the first to know and let us send you an email when The Beauty Of Hassan - ಕಲೆಗಳ ಬೀಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to The Beauty Of Hassan - ಕಲೆಗಳ ಬೀಡು:

Share

Category