Prajodaya News ಪ್ರಜೋದಯ ನ್ಯೂಸ್

  • Home
  • India
  • Hassan
  • Prajodaya News ಪ್ರಜೋದಯ ನ್ಯೂಸ್

Prajodaya News   ಪ್ರಜೋದಯ ನ್ಯೂಸ್ ಪ್ರಜೋದಯ NEWS HASSAN

16/06/2025

ಗರ್ಭಿಣಿ ಆನೆಗೆ ರೇಡಿಯೋ ಕಾಲರ್

ಮೃತ ಮರಿಯೊಂದಿಗೆ ತಾಯಿ ಆನೆ ರೋದನೆ

ಹಾಸನ: ಬೇಲೂರು ತಾಲ್ಲೂಕಿನ ಜಾಕನಹಳ್ಳಿ ಎಸ್ಟೇಟ್ ನಲ್ಲಿ ಕಾಡಾನೆಯೊಂದು ತನ್ನ ಹೆತ್ತ ಕರುಳಿನ ಸಾವಿನಿಂದ ರೋದಿಸುತ್ತಿರುವ ವಿಡಿಯೋ ಸೆರೆಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಆನೆಗೆ ಇತ್ತೀಚೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಆನೆಗಳ ಚಲನವಲನ ಅರಿಯಲು ಅಳವಡಿಸುವ ರೇಡಿಯೋ ಕಾಲರ್ ಕಾಡಾನೆಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ಗರ್ಭಿಣಿ ಎನ್ನುವುದನ್ನು ಅರಿಯದೆ ಅರವಳಿಕೆ ಚುಚ್ಚು ಮದ್ದು ನೀಡಿ ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಈಗ ಆನೆ ಮರಿಗೆ ಜನ್ಮ ನೀಡಿದೆಯಾದರೂ ಮರಿ ಮೃತಪಟ್ಟಿದೆ. ಹೆತ್ತ ಕರುಳಿನೊಂದಿಗೆ ತಾಯಿ ಆನೆ ರೋದಿಸುತ್ತಾ ಓಡಾಡುತ್ತಿರುವ ಆನೆಯ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

16/06/2025

ಗರ್ಭಿಣಿ ಆನೆಗೆ ರೇಡಿಯೋ ಕಾಲರ್

ಮೃತ ಮರಿಯೊಂದಿಗೆ ತಾಯಿ ಆನೆ ರೋದನೆ

ಹಾಸನ: ಬೇಲೂರು ತಾಲ್ಲೂಕಿನ ಜಾಕನಹಳ್ಳಿ ಎಸ್ಟೇಟ್ ನಲ್ಲಿ ಕಾಡಾನೆಯೊಂದು ತನ್ನ ಹೆತ್ತ ಕರುಳಿನ ಸಾವಿನಿಂದ ರೋದಿಸುತ್ತಿರುವ ವಿಡಿಯೋ ಸೆರೆಯಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಆನೆಗೆ ಇತ್ತೀಚೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಆನೆಗಳ ಚಲನವಲನ ಅರಿಯಲು ಅಳವಡಿಸುವ ರೇಡಿಯೋ ಕಾಲರ್ ಕಾಡಾನೆಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. #
ಆನೆ ಗರ್ಭಿಣಿ ಎನ್ನುವುದನ್ನು ಅರಿಯದೆ ಅರವಳಿಕೆ ಚುಚ್ಚು ಮದ್ದು ನೀಡಿ ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಈಗ ಆನೆ ಮರಿಗೆ ಜನ್ಮ ನೀಡಿದೆಯಾದರೂ ಮರಿ ಮೃತಪಟ್ಟಿದೆ. ಹೆತ್ತ ಕರುಳಿನೊಂದಿಗೆ ತಾಯಿ ಆನೆ ರೋದಿಸುತ್ತಾ ಓಡಾಡುತ್ತಿರುವ ಆನೆಯ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

15/06/2025

ಹಿಮ್ಸ್ ನಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪದಲ್ಲಿ ಯುವಕನನ್ನು ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಕಾನ್ಸಟೇಬಲ್ ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಡಿಟೆಕ್ಟವೆಲ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಗಳು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಆಸ್ಪತ್ರೆ ಆವರಣದಲ್ಲಿ ಥಳಿಸಿದ್ದಾರೆ.
ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಮನಬಂದಂತೆ ಹೊಡೆದಿದ್ದರಿಂದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಕಣ್ಣೀರಿಡುತ್ತಾ ಬೇಡಿಕೊಂಡರು ಬಿಡದ ಸೆಕ್ಯೂರಿಟಿ ಗಾರ್ಡ್‌ಗಳು. ಬಸ್ ಚಾರ್ಜ್ ಗೆ ದುಡ್ಡಿರಲಿಲ್ಲ ಅದಕ್ಕೆ ಕಳ್ಳತನಕ್ಕೆ ಬಂದೆ ಯುವಕ ಹೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಿದ್ದಾರೆ.‌ ಸೆಕ್ಯೂರಿಟಿ ಗಾರ್ಡ್ ಗಳ ಅಮಾನವೀಯ ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

06/06/2025

ಕಲ್ಲು ಗಣಿಗಾರಿಕೆ ವೇಳೆ ಸ್ಫೋಟ,ಮೂರಕ್ಕೂ ಹೆಚ್ಚು ಕಾರ್ಮಿಕರ ಸಾವಿನ ಶಂಕೆ,ಬೆಚ್ಚಿ ಬೀಳಿಸಿದ ತಡರಾತ್ರಿ ಘಟನೆ

05/06/2025

ಪರಿಹಾರ ಹಣ ಯಾರಿಗೆ ಬೇಕು ಸರ್

ಸರ್ಕಾರವೇ ಭೂಮಿಕ್ ನ ಕೊಂದಿತು!

ಜಿಲ್ಲೆಗೂ ಕಾಲಿಟ್ಟ  ಕೊರೊನಾ ವೈರಸ್ಇಬ್ಬರಿಗೆ ಕೊರೊನಾ ಸೋಂಕು ದೃಢಬೆಂಗಳೂರಿನಿಂದ ಬಂದಿದ್ದ ಮೆಡಿಕಲ್ ಸ್ಟೂಡೆಂಟ್‌ಗರ್ಭಕೋಶ ಆಪರೇಷನ್ ಆಗಿ ಆಸ್ಪತ್...
29/05/2025

ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್

ಇಬ್ಬರಿಗೆ ಕೊರೊನಾ ಸೋಂಕು ದೃಢ

ಬೆಂಗಳೂರಿನಿಂದ ಬಂದಿದ್ದ ಮೆಡಿಕಲ್ ಸ್ಟೂಡೆಂಟ್‌

ಗರ್ಭಕೋಶ ಆಪರೇಷನ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಸೋಂಕು

ಇಬ್ಬರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

29/05/2025

ರಾಜಕಾರಣ ಒಂದೇ ತರ ಇರಲ್ಲ, ಬದಲಾವಣೆ ಇರುತ್ತೆ

ನಾನು ಮಂತ್ರಿ ಅಷ್ಟೇ..!

ಎಲ್ಲೆಲ್ಲಿ ಎಷ್ಟು ಮಳೆಹೋಬಳಿವಾರು ಮಳೆ ವಿವರ
28/05/2025

ಎಲ್ಲೆಲ್ಲಿ ಎಷ್ಟು ಮಳೆ

ಹೋಬಳಿವಾರು ಮಳೆ ವಿವರ

ಕಾಣೆಯಾಗಿದ್ದಾರೆಹಾಸನ ಶಾಂತಿನಗರದ ನಾಗರಾಜ್‌ ಹಾಗೂ ಸುಜಾತಾ ಅವರ ಪುತ್ರ ಸೂರಜ್‌ (21) ಇಂದು ಸಂಜೆ 5.30 ರಿಂದ ಕಾಣೆಯಾಗಿದ್ದು ಅವರ ಸುಳಿವು ಸಿಕ್...
27/05/2025

ಕಾಣೆಯಾಗಿದ್ದಾರೆ
ಹಾಸನ ಶಾಂತಿನಗರದ ನಾಗರಾಜ್‌ ಹಾಗೂ ಸುಜಾತಾ ಅವರ ಪುತ್ರ ಸೂರಜ್‌ (21) ಇಂದು ಸಂಜೆ 5.30 ರಿಂದ ಕಾಣೆಯಾಗಿದ್ದು ಅವರ ಸುಳಿವು ಸಿಕ್ಕರೆ ಸಂಪರ್ಕಿಸಲು ಕೋರಿದೆ.
ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಈ ಮೊದಲು ಎರಡು ಬಾರಿ ಮನೆಬಿಟ್ಟು ಹೋಗಿದ್ದ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಯಾರಿಗಾದರೂ ಸಿಕ್ಕರೆ ಮೊ.ನಂ. 9141003010 ಇಲ್ಲಿಗೆ ಸಂಪರ್ಕಿಸಲು ಕೋರಿದೆ.

27/05/2025

ಸಮಸ್ಯೆ ಹೇಳಲು ಬಂದವರಿಗೆ ಗದರಿದ ಡಿಸಿ

ಜಿಲ್ಲಾಧಿಕಾರಿ ನಡೆಗೆ ಸಿಮೆಂಟ್ ಮಂಜು ಬೇಸರ

27/05/2025

ಇತಿಹಾಸದಲ್ಲಿ ಮೊದಲ ಬಾರಿಗೆ ಮೇ ತಿಂಗಳಲ್ಲೇ ಕಾವೇರಿ ನದಿಯ ನೀರು ಈ ಪ್ರಮಾಣದಲ್ಲಿ ಬಂದಿರುವುದು

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ' ಕಟ್ಟೇಪುರ ' ದ ಕೃಷ್ಣರಾಜ ಅಣೆಕಟ್ಟೆಯ ಇಂದಿನ ದೃಶ್ಯ

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಭಾರೀ ಮಳೆಯ ಮುನ್ಸೂಚನೆ
26/05/2025

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ಭಾರೀ ಮಳೆಯ ಮುನ್ಸೂಚನೆ

Address

Hassan
573201

Alerts

Be the first to know and let us send you an email when Prajodaya News ಪ್ರಜೋದಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share