Prajodaya News ಪ್ರಜೋದಯ ನ್ಯೂಸ್

  • Home
  • India
  • Hassan
  • Prajodaya News ಪ್ರಜೋದಯ ನ್ಯೂಸ್

Prajodaya News   ಪ್ರಜೋದಯ ನ್ಯೂಸ್ ಪ್ರಜೋದಯ NEWS HASSAN

24/10/2025

ಹಾಸನಾಂಬ ಹುಂಡಿ ಹಣ ಎಣಿಕೆ ಆರಂಭ,ಚಿನ್ನಾಭರಣ, ವಿದೇಶಿ ನೋಟುಗಳ ಸಂಗ್ರಹ

23/10/2025

ಸಿಎಂ, ಡಿಸಿಎಂ ಬಂದಾಗ ತಮಟೆ ಬಾರಿಸಿದ್ರು,
ಕುಮಾರಸ್ವಾಮಿ ಬಂದಾಗ ಬಡಿಲಿಲ್ಲ ಅಷ್ಟೇ

23/10/2025

ಹಾಸನಾಂಬ ದೇವಾಲಯದ ಬಾಗಿಲು ಮುಚ್ಚುವ ಮುನ್ನ ಕೊನೆಯ ಕ್ಷಣದ ವಿಶೇಷ ಪೂಜೆ

23/10/2025

ಹಾಸನದ ಅಧಿದೇವತೆ ಹಾಸನಾಂಬೆ ಕೊನೆ ಕ್ಷಣದ ದರ್ಶನ,ಭಕ್ತರ ನೂಕು ನುಗ್ಗಲು

23/10/2025

ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ,ಕೆಂಡ ಹಾಯ್ದು ಭಕ್ತಿ ಮೆರೆದ ಜಿಲ್ಲಾಧಿಕಾರಿ ಲತಾಕುಮಾರಿ

23/10/2025

ವರುಣಾರ್ಭಟಕ್ಕೆ ಕೆರೆ ಕೋಡಿ ಒಡೆದು ಅಪಾರ ಹಾನಿ,ಕೊಚ್ಚಿ ಹೊಯ್ತು ಸಂಪರ್ಕ ಸೇತುವೆ

ಪ್ರಥಮ ಹಾಸನಾಂಬ ಚಲನಚಿತ್ರೋತ್ಸವ ಯಶಸ್ವಿಹಾಸನ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮ್ಯಾಕ್ಸ್ ಕಾನ್, ಡ್ರಿಮ್ ಸ್ಟುಡಿಯೋ ಎಂಟರ್...
23/10/2025

ಪ್ರಥಮ ಹಾಸನಾಂಬ ಚಲನಚಿತ್ರೋತ್ಸವ ಯಶಸ್ವಿ

ಹಾಸನ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಮ್ಯಾಕ್ಸ್ ಕಾನ್, ಡ್ರಿಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ನಗರದ ಹಾಸನಾಂಬ 2 ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ದಿನಗಳ ಹಾಸನಾಂಬ ಚಲನಚಿತ್ರೋತ್ಸವ ಅ.19 ಮತ್ತು 20 ರಂದು ಯಶಸ್ವಿ ಯಾಗಿ ನೆರವೇರಿತು.

ಚಲನಚಿತ್ರೋತ್ಸವದಲ್ಲಿ 10 ಕಿರುಚಿತ್ರ, 2 ವಿಶೇಷ ಕಿರುಚಿತ್ರ ಮತ್ತು 3 ಕನ್ನಡ ಚಲನಚಿತ್ರ ಪ್ರದರ್ಶನ ಕಂಡವು. ಕರ್ನಾಟಕ ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಹಾನಗರ ಪಾಲಿಕೆ ಉಪ ಮೇಯರ್ ಹೇಮಲತಾ ಕಮಲ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಕಮಲ್‌ಕುಮಾರ್, ನಟಿ ನಿಸರ್ಗ ಅಣ್ಣಪ್ಪ, ಯುವ ನಿರ್ದೆಶಕ ಪ್ರದೀಪ್, ಕಾರ್ಯಕ್ರಮದ ಮಾಧ್ಯಮ ಪಾಲುದಾರ ತೌಫಿಕ್ ಅಹಮ್ಮದ್ ಮತ್ತು ಆಯೋಜಕ ಗುರು ಪ್ರಸಾದ್ ಪಾಲ್ಗೊಂಡಿದ್ದರು. ಆಯ್ಕೆಯಾದ ಉತ್ತಮ ಕಿರು ಚಿತ್ರಗಳಿಗೆ ವಿವಿಧ ವಿಭಾಗಳಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸ್ಟಾನಿ ಜೋಯ್ಸನ್, ಶಕೀಲ್ ಅಹಮ್ಮದ್, ಪ್ರಶಾಂತ್ ಹಾಸನ್, ಪರಮೇಶ್ ದೊಡ್ಡಮಗ್ಗೆ, ದೇವ ರಾಜ್ ರಾಯಚೂರು, ಜೀವನ್ ರತ್ನ, ವಿನಾಯಕ್ ಬಿದಾರ್, ನಾಗರಾಜ್ ಭಂಡಾರಿ ಅವರ ಪ್ರಾಯೋಜಕತ್ವದಲ್ಲಿ ಚಲನಚಿತ್ರೋತ್ಸವ ನಡೆಯಿತು.
Venture Movies

ಭಾರತಿ ವೆಟ್ ಫಾರ್ಮ ಸಂತೆಪೇಟೆ ಸರ್ಕಲ್, ಬಿ. ಎಂ ರಸ್ತೆ ಹಾಸನ
23/10/2025

ಭಾರತಿ ವೆಟ್ ಫಾರ್ಮ
ಸಂತೆಪೇಟೆ ಸರ್ಕಲ್, ಬಿ. ಎಂ ರಸ್ತೆ ಹಾಸನ

Sri Vasavi JewelersLocation :- Shubas Square,Kasturba Road,Devigere Circle,Hassan
23/10/2025

Sri Vasavi Jewelers

Location :- Shubas Square,Kasturba Road,Devigere Circle,Hassan

21/10/2025

ಪ್ರವಾಸಿ ತಾಣವಾಯ್ತು ಮಲ್ಲಾಘಟ್ಟ ಕೆರೆ,
ಜಲ ಸೌಂದರ್ಯ ವೀಕ್ಷಣೆಗೆ ಪ್ರವಾಸಿಗರ ದಂಡು

21/10/2025

ಮಲೆನಾಡಿನಲ್ಲಿ ಭಾರೀ ಮಳೆ,
ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

21/10/2025

ಭಾರೀ ಸಾಂಖ್ಯೆಯಲ್ಲಿ ಭಕ್ತರ ಆಗಮನ,
ನಾಳೆ ಹಾಸನಾಂಬೆ ದರ್ಶನಕ್ಕೆ ಕೊನೆಯ ದಿನ

Address

Hassan
573201

Alerts

Be the first to know and let us send you an email when Prajodaya News ಪ್ರಜೋದಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share