Newspin Kannada

Newspin Kannada We aim at reaching the bottom 5% of our society through development journalism by promoting citizen

27/11/2025

ಹಿಂದೂ ಧರ್ಮದ ಮೇಲೆ ನಿರಂತರ
ಅವಹೇಳನ: ಹಿಂದೂ ಧರ್ಮದ
ಬೇರನ್ನೂ ಅಲುಗಾಡಿಸಲಾಗುವುದಿಲ್ಲ: ಪ್ರಮೋದ ಮುತಾಲಿಕ್‌

🚩

25/11/2025

ಧರ್ಮ ಧ್ವಜ - ಶತ ಕೋಟಿ ಭಾರತೀಯರ ಏಕತೆಯ ಸಂಕೇತ: ಪ್ರಮೋದ ಮುತಾಲಿಕ್‌
ಅಯೋಧ್ಯೆ ರಾಮಮಂದಿರದಲ್ಲಿ ಧರ್ಮ ಧ್ವಜ ಸ್ಥಾಪನೆ

🚩

25/11/2025

ಅಂಡಾಶಯದ ಕ್ಯಾನ್ಸರ್‌ಗೆ ಭಯ ಬೇಡ ಇಲ್ಲಿದೆ ಚಿಕಿತ್ಸೆ...

ಭರವಸೆ ಮತ್ತು ಗುಣಪಡಿಸುವಿಕೆ:
ಅಂಡಾಶಯದ ಜೆರ್ಮ್ ಸೆಲ್ ಗಡ್ಡೆಗಳ ಕುರಿತು ಅರಿತುಕೊಳ್ಳಿ

ನಿಜವಾದ ಕಥೆಗಳು. ನಿಜವಾದ ವೈದ್ಯಕೀಯ ವಿಜ್ಞಾನ. ನಿಜವಾದ ಯಶಸ್ಸು.

28/10/2025

ಅಸಂಘಟಿತ ಕಾರ್ಮಿಕರಿಗೆ ಒಲಿದ ಭಾಗ್ಯ
ಕಟ್ಟಡ ಕಾರ್ಮಿಕರಿಗೆ ತಲುಪದ ಆರೋಗ್ಯ

28/10/2025

ಹಳೇನೀರು ಹೋಗುತ್ತೆ ಹೊಸನೀರು ಬರುತ್ತೆ!
ಹೈಕಮ್ಯಾಂಡ್‌ ನಿರ್ಧಾರಕ್ಕೆ ತಲೆಬಾಗುತ್ತೇವೆ

💛♥️

ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿ ತೆಪ್ಪೋತ್ಸವ ಐದು ದಿನಗಳ ದೀಪಾವಳಿ ಜಾತ್ರೆ ಸಂಪನ್ನಹನೂರು: ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಐದು ದಿ...
24/10/2025

ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿ ತೆಪ್ಪೋತ್ಸವ

ಐದು ದಿನಗಳ ದೀಪಾವಳಿ ಜಾತ್ರೆ ಸಂಪನ್ನ

ಹನೂರು: ಶ್ರೀ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಕೊನೆಯ ದಿನವಾದ ಬುಧವಾರ ರಾತ್ರಿ ನಡೆದ ತೆಪ್ಪೋತ್ಸವದ ಮೂಲಕ ಜಾತ್ರೆಗೆ ತೆರೆ ಬಿದ್ದಿದೆ.

ಸಾಲೂರು ಬೃಹನ್ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನಿಧ್ಯದಲ್ಲಿ, ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು, ಸಮ್ಮುಖದಲ್ಲಿ ಬಿಳಿ ಕುದುರೆ ವಾಹನ ಉತ್ಸವ ಹಾಗೂ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೀಪಾವಳಿ ಜಾತ್ರಾ ಮಹೋತ್ಸವ ಅಂಗವಾಗಿ ಅಕ್ಟೋಬರ್ 18 ರಿಂದ 22 ರವರೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.

09/08/2025

ರಾಹುಲ್‌ ಗಾಂಧಿ ಮಾತಿನಿಂದ ದೇಶದ ಅಸ್ಮಿತೆಗೆ ಧಕ್ಕೆ
ಸಮರ್ಥನೆಗೂ ಒಂದು ಮಿತಿ ಇದೆ

25/04/2025

ಕಾಶ್ಮೀರದಲ್ಲಿ ಹಿಂದೂಗಳ ಕಗ್ಗೊಲೆ
ಭುಗಿಲೆದ್ದ ಆಕ್ರೋಶ

23/04/2025

ಟೆರರಿಸ್ಟ್‌ಗಳಿಗೆ ಹಿಂದೂಗಳೇ ಟಾರ್ಗೆಟ್‌
ಕೆರಳಿದ ಹಿಂದೂಗಳು

#

22/04/2025

West Bengal Waqf Violence
ಪಶ್ಚಿಮ ಬಂಗಾಳದ ವಕ್ಫ್ ಹಿಂಸಾಚಾರ: ಗುಳೆ ಹೊರಟ ಹಿಂದುಗಳು

21/04/2025

ಹಿಂದು ಸಮಾಜ ಒಗ್ಗೂಡಬೇಕಾಗಿದೆ
ಸೋದೆ ಶ್ರೀ ವಾದಿರಾಜ ಮಠ ಶ್ರೀಗಳು

18/04/2025

ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಹಿಂದುಗಳ ಮೇಲೆ ಹಿಂಸಾಚಾರ
ಭಾರತದಲ್ಲಿ ಹೀಂದು ಅಸುರಕ್ಷಿತ!
ತುಷ್ಟೀಕರಣಕ್ಕೆ ದೇಶ ಬಲಿ ಕೊಟ್ಟರೇ?

ವಕ್ಟ್‌ ತಿದ್ದುಪಡಿ ಕಾಯ್ದೆ ಜಾರಿಗೆ ರಾಷ್ಟ್ರಪತಿ ಮುರ್ಮು ಅವರು ಅಂಕಿತ ಹಾಕಿದ ಮೇಲೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 400ಕ್ಕಿಂತಲೂ ಹೆಚ್ಚಿನ ಹಿಂದು ಕುಟುಂಬಗಳು ಗುಳೆ ಹೊರಟ ದೃಶ್ವಗಳು ದೃಶ್ಯ ಮಾಧ್ಯಮ, ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು.

ಈ ದೃಶ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿವೆ. ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಆದರೇ ಅದೇ ಪ್ರತಿಭಟನೆಗಳು ಗಲಭೇಕೋರರಿಗೆ ವಿದ್ವಂಸಕ ಕೃತ್ಯವೆಸಗುವ ಅಸ್ತ್ರವಾಗಿವೆ. ಈ ರೀತಿಯ ಹಿಂಸಾಚಾರಗಳಿಂದ ಸಾಕಷ್ಟು ಬಡ ಹಿಂದು ಕುಟುಂಬಗಳು ಬೀದಿಗೆ ಬೀಳೊದಲ್ಲದೆ ದೇಶವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿವೆಯೇ..?

Address

Vidyanagar, Hubballi
Hubli
580021

Alerts

Be the first to know and let us send you an email when Newspin Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Newspin Kannada:

Share