ಕಾವೇರಿ ಎಕ್ಸ್ ಪ್ರೆಸ್ ಕನ್ನಡ ಮ್ಯಾಗಜಿನ್

  • Home
  • India
  • Hunsur
  • ಕಾವೇರಿ ಎಕ್ಸ್ ಪ್ರೆಸ್ ಕನ್ನಡ ಮ್ಯಾಗಜಿನ್

ಕಾವೇರಿ ಎಕ್ಸ್ ಪ್ರೆಸ್ ಕನ್ನಡ ಮ್ಯಾಗಜಿನ್ "ಕಾವೇರಿ ಎಕ್ಸ್ ಪ್ರೆಸ್"..ಜಾಗೃತ ಸಮಾಜಕೊಂದು ಕನ್ನಡ ಪಾಕ್ಷೀಕ ಪತ್ರಿಕೆ

"Cauvery Express"..kannada fortnigh kannada

ನಮ್ಮೆಲ್ಲರ ಸ್ಪೂರ್ತಿಯೇ ನೀವು.ಬದುಕನ್ನು ಬದಲಿಸಿದ ವಿಶ್ವಮಾನವ ನೀವು.ನೊಂದವರ ಆಶಾಕಿರಣ ನೀವು.ನಿಮ್ಮ ದಾರಿಯೇ ನಮ್ಮ ಸ್ಪೂರ್ತಿದಾಯಕ ನಡೆ.ನಿಮ್ಮ ಆ...
17/03/2023

ನಮ್ಮೆಲ್ಲರ ಸ್ಪೂರ್ತಿಯೇ ನೀವು.
ಬದುಕನ್ನು ಬದಲಿಸಿದ
ವಿಶ್ವಮಾನವ ನೀವು.
ನೊಂದವರ ಆಶಾಕಿರಣ ನೀವು.
ನಿಮ್ಮ ದಾರಿಯೇ ನಮ್ಮ ಸ್ಪೂರ್ತಿದಾಯಕ ನಡೆ.
ನಿಮ್ಮ ಆದರ್ಶಗಳು ನಾವು ಪಾಲಿಸಬೇಕಾದ ಆದ್ಯ ಕರ್ತವ್ಯ.
ಜೊತೆಗಿರದ ಜೀವ
ನೀವು
ಎಂದೆಂದಿಗೂ ನಮ್ಮೋಡನೆ
ಜೀವಂತ.
ಹುಟ್ಟು ಹಬ್ಬದ ಶುಭಾಶಯಗಳು ಬಾಸ್ ❤️🎂💐🙏
ಕಾವೇರಿ ಎಕ್ಸ್‌ಪ್ರೆಸ್‌ ತಂಡ.ಹುಣಸೂರು

 #ಕೆಪಿಸಿಸಿ_ಮಹಿಳಾ_ಘಟಕದ_ರಾಜ್ಯಾದ್ಯಕ್ಷರು_ಹಾಗೂ_ಪರಿಸರ_ಪ್ರೇಮಿಗಳು_ಆದ_ಶ್ರೀಮತಿ_ಡಾ_ಪುಷ್ಪಾ_ಅಮರನಾಥ್( #ಅಕ್ಕಾ)  #ರವರಿಗೆ  #ಜನುಮದಿನದ_ಹಾರ್...
01/03/2023

#ಕೆಪಿಸಿಸಿ_ಮಹಿಳಾ_ಘಟಕದ_ರಾಜ್ಯಾದ್ಯಕ್ಷರು_ಹಾಗೂ_ಪರಿಸರ_ಪ್ರೇಮಿಗಳು_ಆದ_ಶ್ರೀಮತಿ_ಡಾ_ಪುಷ್ಪಾ_ಅಮರನಾಥ್( #ಅಕ್ಕಾ) #ರವರಿಗೆ #ಜನುಮದಿನದ_ಹಾರ್ದಿಕ_ಶುಭಾಶಯಗಳು 💐🎂💐

 #ಗೋವಾದ_ಬಿಚ್ಚೋಲಿಯ೦ನಲ್ಲಿ_ನೆಡೆಯುವ_ಕನ್ನಡಿಗರ #14ನೇ_ಸಾಂಸ್ಕೃತಿಕ_ಸಮ್ಮೇಳನಕ್ಕೆ_ಅದ್ದೂರಿ_ಸಿದ್ದತೆ-----------------------------------...
11/11/2022

#ಗೋವಾದ_ಬಿಚ್ಚೋಲಿಯ೦ನಲ್ಲಿ_ನೆಡೆಯುವ_ಕನ್ನಡಿಗರ
#14ನೇ_ಸಾಂಸ್ಕೃತಿಕ_ಸಮ್ಮೇಳನಕ್ಕೆ_ಅದ್ದೂರಿ_ಸಿದ್ದತೆ
-----------------------------------
**********************
ಗೋವಾದ ಬಿಚ್ಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ನವೆಂಬರ್13 ರಂದು
ನಡೆಯುವ ಕನ್ನಡಿಗರ 14ನೇ
ಸಾಂಸ್ಕೃತಿಕ ಸಮ್ಮೇಳನವನ್ನು
ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ
ಶ್ರೀ ಪ್ರಮೋದ್ ಸಾವಂತ್ ಉದ್ಘಾಟನೆ ಮಾಡುವರು
ದಿವ್ಯ ಸಾನಿಧ್ಯವನ್ನು ಶ್ರೀ ಚಂದ್ರಶೇಖರ್ ಶಿವಾಚಾರ್ಯರು ಹಿರೇಮಠ ಹುಕ್ಕೇರಿ ವಹಿಸುವರು
ಹೋರನಾಡ ಕನ್ನಡಿಗರ ಏಳನೇ ಸಾಂಸ್ಕೃತಿಕ ಸಮಾವೇಶವನ್ನು
ಕೇಂದ್ರ ಸಚಿವ
ಶ್ರೀಪಾದ್ ನಾಯಕ
ಅವರು ಉದ್ಘಾಟಿಸುವರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗು ಗಣಿ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಅವರು ಕರ್ನಾಟಕ ಪ್ರವಾಸಿ ತಾಣಗಳ ಕುರಿತು ಮಾಹಿತಿ ಕೋಶವನ್ನು ಬಿಡುಗಡೆ ಮಾಡುವರು
ಗೋವಾ ಸರ್ಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆಯ ಸಚಿವ ನೀಲಕಂಠ ಕಾಲೋಕರ ರವರು ಸಾಧಕರಿಗೆ ಸನ್ಮಾನ ಮಾಡುವರು
ಬಿಜೆಪಿ ಹಿರಿಯ ಮುಖಂಡ
ಶ್ರೀ C T ರವಿಯವರು ಕರ್ನಾಟಕ ವೈಭವ ಚಿತ್ರಕಲ ಪ್ರದರ್ಶನವನು ಉದ್ಘಾಟಿಸುವರು
ಕನಾ೯ಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ
ಶ್ರೀ C .ಸೋಮಶೇಖರ್ ಅವರು ಸ್ಮರಣ ಸಂಚಿಕೆಯನ್ನ ಬಿಡುಗಡೆಗೊಳಿಸುವವರು
ವಿಶೇಷ ಅಹ್ವಾನಿತರಾಗಿ
ಕಲಂಗುಟ್ ಶಾಸಕ ಮೈಕಲ್ ಲೋಬೂ.
ಬಿಚೋಲಿಯ ಶಾಸಕರಾದ ಚಂದ್ರಕಾoತ ಶೇಟಿ
ಇತರರ ಗೋವಾದ ಜನಪ್ರತಿನಿಧಿಗಳು ಹಾಗೂ ಕರ್ನಾಟಕದ ಅಧಿಕಾರಿಗಳು ಉಪಸ್ಥಿತರಿರುವರು.

# ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂ ಜoಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ
ನೆಡೆಸುವ ಕನ್ನಡಿಗರ
14ನೇ
ಸಾಂಸ್ಕೃತಿಕ ಸಮ್ಮೇಳನದ
ಸರ್ವಾಧ್ಯಕ್ಷರಾದ
ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ
ಕರ್ನಾಟಕ ಡೀಜಿಟಲ್ ಗ್ರಂಥಾಲಯದ ರೂವಾರಿ
*ಶ್ರೀ ಸತೀಶ್ ಕುಮಾರ್ ಹೊಸಮನಿ*
ಅವರ
ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ
ಬೆಜೋಲಿಯ ಶಾಂತದುರ್ಗ ದೇವಸ್ಥಾನ ದಿಂದ ಪೂರ್ಣ ಕುಂಭದ 200 ಮಹಿಳೆಯರೊಂದಿಗೆ ಸಾಂಸ್ಕೃತಿಕ ಕಲಾತಂಡಗಳ ಜೊತೆ ಸಮ್ಮೇಳನ ಅಧ್ಯಕ್ಷರ
ಮೆರವಣಿಗೆ ಹೀರಾ ಬಾಯಿ ವರೆಗೂ ನಡೆಯಲಿದೆ
ಕರ್ನಾಟಕದ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾತಂಡಗಳ ನೃತ್ಯ ಪ್ರದರ್ಶನಗಳು ನಡೆಯಲಿವೆ
ಅಂತರ ರಾಜ್ಯ ಕವಿಗೋಷ್ಠಿ
ಚಿತ್ರಕಲಾ ಪ್ರದರ್ಶನ
ಕರ್ನಾಟಕದ ಪ್ರವಾಸಿ ತಾಣಗಳ ಪ್ರದರ್ಶನ
ಸಾಧಕರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿ ಪ್ರಧಾನ
ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳು ನಡೆಯಲಿವೆ
ಎಂದು ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷರಾದ ಹನುಮಂತಪ್ಪ ರೆಡ್ಡಿ ಸಿರೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿನ್ನೆ ಗೋವಾದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ
ಸಭೆಯ ಚರ್ಚೆಯಲ್ಲಿ
ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನ್ನು ಅತ್ಯಂತ ಅದ್ದೂರಿಯಿಂದ ನಡೆಸಲು
ನಿರ್ಣಯಿಸಲಾಯಿತು
ಸಮ್ಮೇಳನದ ಸಂಚಾಲಕರಾದ ಮಹೇಶ್ ಬಾಬು ಸುರುವೇ
ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷರಾದ
k ವೀರೇಶ್ ರವರು
ಸಭೆಯಲ್ಲಿ ಹಾಜರಿದ್ದ ಕರ್ಮ ಭೂಮಿ ಕನ್ನಡ ಸಂಘದ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾದ
ಶ್ರೀ ಹನುಮಂತಪ್ಪ ರೆಡ್ಡಿ ಶಿರೂರವರು ಕಾರ್ಯಕ್ರಮ ಅದ್ದೂರಿಯಾಗಿ ನಡೆಸಬೇಕೆಂದು ರೂಪವೇಷಗಳನ್ನು ವಿವರಿಸಿ ವಿನಂತಿಸಿದರು
ಸಂದರ್ಭದಲ್ಲಿ
ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಶಿರೂರು ಮತ್ತು ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು
ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಪದಾಧಿಕಾರಿಗಳು ಉಪಸ್ಥೀತರಿದ್ದರು.
ಎಂದು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.. ಭಗವಂತ ಅವರ ಆತ್ಮಕ್ಕೆ...
17/10/2022

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ.

ಹುಣಸೂರಿನ ದೀಕ್ಷಾ ಎಲೆಕ್ಟ್ರಾನಿಕ್ಸ್ ನ ಮಾಲೀಕರು ಹಾಗೂ ಕಾವೇರಿ ಎಕ್ಸ್‌ಪ್ರೆಸ್‌ ನ ಕಲಾ ಪೋಷಕರು ಆದ    ಜಯಲಕ್ಷ್ಮಿಗೋಪಾಲ್ ಅಮ್ಮನವರಿಗೆಹುಟ್ಟು ...
29/07/2022

ಹುಣಸೂರಿನ ದೀಕ್ಷಾ ಎಲೆಕ್ಟ್ರಾನಿಕ್ಸ್ ನ ಮಾಲೀಕರು ಹಾಗೂ ಕಾವೇರಿ ಎಕ್ಸ್‌ಪ್ರೆಸ್‌ ನ ಕಲಾ ಪೋಷಕರು ಆದ ಜಯಲಕ್ಷ್ಮಿಗೋಪಾಲ್ ಅಮ್ಮನವರಿಗೆ
ಹುಟ್ಟು ಹಬ್ಬದ ಶುಭಾಶಯಗಳು.
ನಿಮ್ಮ ಈ ಜೀವನ ಹಾಗೂ ಸಮಾಜ ಸೇವಾ ಜೀವನವು ಯಶಸ್ವಿಯಾಗಲಿ.ಆ ದೇವರು ಆರೋಗ್ಯ ಐಶ್ವರ್ಯವನ್ನು ಕೊಟ್ಟು ನಿಮ್ಮನ್ನು ನಿಮ್ಮ ಕುಟುಂಬವನ್ನು ಕಾಪಾಡಲಿ.
ಇಂತಿ ಕಾವೇರಿ ಎಕ್ಸ್ ಪ್ರೆಸ್ ತಂಡ,ಹುಣಸೂರು

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಉತ್ತಮ ಕನ್ನಡ ಚಿತ್ರ ಮತ್ತು ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ  "ಡೊಳ್ಳು" ಚಲನಚಿತ್ರ ರಜ...
22/07/2022

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಉತ್ತಮ ಕನ್ನಡ ಚಿತ್ರ ಮತ್ತು ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ "ಡೊಳ್ಳು" ಚಲನಚಿತ್ರ ರಜತ ಕಮಲ ಪ್ರಶಸ್ತಿ ಪಡೆದಿದೆ.

ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ "ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್"ಸಾಕ್ಷ್ಯ ಚಿತ್ರಕ್ಕೆ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಲನಚಿತ್ರ ವಿಭಾಗದಲ್ಲಿ ರಜತ ಕಮಲ ಪ್ರಶಸ್ತಿ ದೊರೆತಿದೆ.

ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ದಿವಂಗತ ನಟ ಸಂಚಾರಿ ವಿಜಯ್ ಅಭಿನಯಿಸಿದ್ದ ತಲೆದಂಡ ಚಿತ್ರಕ್ಕೆ ರಜತ ಕಮಲ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ.

ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ತುಳು ಚಿತ್ರ "ಜೀತಿಗೆ" ರಜತ ಕಮಲ ಪ್ರಶಸ್ತಿ ಪಡೆದಿದೆ.

ಪ್ರಶಸ್ತಿ ವಿಜೇತ ಎಲ್ಲ ಚಿತ್ರತಂಡಗಳಿಗೂ ಹಾರ್ದಿಕ ಅಭಿನಂದನೆಗಳು.

ಡಾ.ಬಿ.ಆರ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಒಬ್ಬ ಬುಡಕಟ್ಟು ಸಮುದಾಯದ ಹೆಣ್ಣು ಮಗಳು ರಾಷ್ಟ್ರದ ಮೊದಲ ಪ್ರಜೆಯಾಗಿ ಆಯ್ಕೆಯಾಗಿದ್ದಾ...
21/07/2022

ಡಾ.ಬಿ.ಆರ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನದ ಅಡಿಯಲ್ಲಿ ಒಬ್ಬ ಬುಡಕಟ್ಟು ಸಮುದಾಯದ ಹೆಣ್ಣು ಮಗಳು ರಾಷ್ಟ್ರದ ಮೊದಲ ಪ್ರಜೆಯಾಗಿ ಆಯ್ಕೆಯಾಗಿದ್ದಾರೆ .....
ಹೆಣ್ಣು ಮಕ್ಕಳಿಗೂ ರಾಜಕೀಯ ಅಧಿಕಾರ ನೀಡಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ....

ಅಭಿನಂದನೆಗಳು ಮೇಡಂ
ಭಾರತದ ೧೫ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ
#ದ್ರೌಪದಿ_ಮುರ್ಮ ಮೇಡಂ ರವರಿಗೆ ಅಭಿನಂದನೆಗಳು. 💐
ಗೌರವನ್ವಿತ ರಾಷ್ಟ್ರಪತಿ ಮೇಡಂರವರು ಸಂವಿಧಾನದ ಆಶಯಗಳನ್ನು ಮುನ್ನಡೆಸಿಕೊಂಡು ಸಾಗಲಿ.

ಮಹದೇವ ಸ್ವಾಮಿ.ಸಂಪಾದಕರು.

ಶುಭವಾಗಲಿ🎊🎉💐🌹💐🌺🌼

ಕನ್ನಡ ಚಲನಚಿತ್ರರಂಗದ ಅದಿಪತಿ,ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಹಾಗೂ ನನ್ನ ಪ್ರೀತಿಯ ಭಾರತೀಯ ಕರುನಾಡ ಮೈಕೆಲ್ ಜಾಕ್ಸ...
12/07/2022

ಕನ್ನಡ ಚಲನಚಿತ್ರರಂಗದ ಅದಿಪತಿ,
ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಹಾಗೂ ನನ್ನ ಪ್ರೀತಿಯ ಭಾರತೀಯ ಕರುನಾಡ ಮೈಕೆಲ್ ಜಾಕ್ಸನ್ ಡಾ|| ಶಿವಣ್ಣರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... Dr Shiva Rajkumar Boss



ಪ್ರೀತಿಯ ಸ್ನೇಹಿತರೇ ಇಂದು ನಮ್ಮ ಸಂಸ್ಥೆಯಾದ ಕಾವೇರಿ ಎಕ್ಸ್‌ಪ್ರೆಸ್‌ ಡ್ಯಾನ್ಸ್ ಅಕಾಡಮಿಯ ಹಿರಿಯ ಸದಸ್ಯೆ,ಒಳ್ಳೆಯ ನೃತ್ಯಪಟು (ಮೆಂಟರ್)ನೃತ್ಯ ಸ...
09/07/2022

ಪ್ರೀತಿಯ ಸ್ನೇಹಿತರೇ ಇಂದು ನಮ್ಮ ಸಂಸ್ಥೆಯಾದ ಕಾವೇರಿ ಎಕ್ಸ್‌ಪ್ರೆಸ್‌ ಡ್ಯಾನ್ಸ್ ಅಕಾಡಮಿಯ ಹಿರಿಯ ಸದಸ್ಯೆ,ಒಳ್ಳೆಯ ನೃತ್ಯಪಟು (ಮೆಂಟರ್)
ನೃತ್ಯ ಸಂಯೋಜಕರು ಸಕ್ರಿಯ ಸದಸ್ಯರು ಹಾಗೂ ಪ್ರಧಾನ ವ್ಯವಸ್ಥಾಪಕರು ಆದ #ಕಾವ್ಯ ರವರಿಗೆ
#ಹುಟ್ಟುಹಬ್ಬದ_ಶುಭಾಶಯಗಳು 🎂
🎂🎁🎊🎈
ನಲ್ಮೇಯ , ಪ್ರೀತಿಯ ಕಾವ್ಯ ,
ಪ್ರಕೃತಿಯ ಹಾಗೆ ಸದಾ ಹಸಿರಾಗಿರಲಿ ನಿಮ್ಮ ಜೀವನ.....ನೀವು ಅಂದುಕೊಂಡಿದ್ದೆಲ್ಲ ಸುಲಭವಾಗಿ ಸಾಗ್ತಾ ಹೋಗ್ಲಿ... ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಮುನ್ನುಗ್ಗುವ ಛಲ ನಿಮ್ಮಲ್ಲಿ ಬರಲಿ.ನಿಮ್ಮ ಮುಖದಲ್ಲಿ ಸದಾ ನಗು ಇರಲಿ... ಮನಸ್ಸಲ್ಲಿ ಸ್ವಲ್ಪ ಜಾಗ ನಮಗಾಗಿ ಖಾಲಿ ಇರಲಿ ನಮ್ಮ ಭಾಂಧವ್ಯ ಚಿರವಾಗಿರಲಿ 💕🙏🏻 ಭಗವಂತ ಸದಾ ಸುಖ ಶಾಂತಿ ಸಮೃದ್ಧಿ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ನಿಮ್ಮನ್ನು ನಿಮ್ಮ ಕುಟುಂಬವನ್ನು ಸದಾಕಾಲ ಕರುಣಿಸಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಕಾವ್ಯ

ಕೆ ಮಾದು ಹುಣಸೂರು
(ಮಹದೇವ ಸ್ವಾಮಿ. ಸಿ)
ಸಂಪಾದಕರು,
ಕಾವೇರಿ ಎಕ್ಸ್ ಪ್ರೆಸ್
(ಮ್ಯಾಗಜಿನ್) ಹಾಗೂ
ನೃತ್ಯ ಸಂಯೋಜಕರು,
ಕಾವೇರಿ ಎಕ್ಸ್ ಪ್ರೆಸ್ ಡ್ಯಾನ್ಸ್ ಅಕಾಡೆಮಿ, ಹುಣಸೂರು .
ಪ್ರೊಗ್ರಾಮ್ ಹೆಡ್
ಜಿ ಟಿವಿ ಹುಣಸೂರು,
ಅಧ್ಯಕ್ಷರು
ನರೇಗಾ ಸಂಘ(ರಿ)
ಹುಣಸೂರು ತಾಲ್ಲೂಕು.
🎂🍹💐...

ಆತ್ಮೀಯ ಗೆಳೆಯರು,ಜನದ್ವನಿ ಫೌಂಡೇಷನ್‌ ನ ಅಧ್ಯಕ್ಷರು,ಯುವ ವಕೀಲರು ,ಹುಣಸೂರು ತಾಲ್ಲೂಕಿನ ಜೆ ಡಿ ಎಸ್‌ ಯುವ ಘಟಕದ ಅಧ್ಯಕ್ಷರು ಹಾಗೂ ಭವಿಷ್ಯದ ಯು...
17/06/2022

ಆತ್ಮೀಯ ಗೆಳೆಯರು,ಜನದ್ವನಿ ಫೌಂಡೇಷನ್‌ ನ ಅಧ್ಯಕ್ಷರು,ಯುವ ವಕೀಲರು ,ಹುಣಸೂರು ತಾಲ್ಲೂಕಿನ ಜೆ ಡಿ ಎಸ್‌ ಯುವ ಘಟಕದ ಅಧ್ಯಕ್ಷರು ಹಾಗೂ ಭವಿಷ್ಯದ ಯುವ ನಾಯಕನ ದಾರಿಯಲ್ಲಿ ಸಾಗುತ್ತಿರುವ ಡಾ. ಪ್ರವೀಣ್ ಪಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
🎂🎁🎊🎈
ನಲ್ಮೇಯ , ಪ್ರೀತಿಯ ಪ್ರವೀಣ್ ,
ಪ್ರಕೃತಿಯ ಹಾಗೆ ಸದಾ ಹಸಿರಾಗಿರಲಿ ನಿನ್ನ ಜೀವನ.....ನೀನು ಅಂದುಕೊಂಡಿದ್ದೆಲ್ಲ ಸುಲಭವಾಗಿ ಸಾಗ್ತಾ ಹೋಗ್ಲಿ... ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಮುನ್ನುಗ್ಗುವ ಛಲ ನಿಮ್ಮಲ್ಲಿ ಬರಲಿ.ನಿನ್ನ ಮುಖದಲ್ಲಿ ಸದಾ ನಗು ಇರಲಿ... ಮನಸ್ಸಲ್ಲಿ ಸ್ವಲ್ಪ ಜಾಗ ನಮಗಾಗಿ ಖಾಲಿ ಇರಲಿ ನಮ್ಮ ಭಾಂಧವ್ಯ ಚಿರವಾಗಿರಲಿ 💕🙏🏻 ಭಗವಂತ ಸದಾ ಸುಖ ಶಾಂತಿ ಸಮೃದ್ಧಿ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ನಿನ್ನನ್ನು ನಿಮ್ಮ ಕುಟುಂಬವನ್ನು ಸದಾಕಾಲ ಕರುಣಿಸಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಪ್ರವೀಣ್ ಪಿ.

ಕೆ ಮಾದು ಹುಣಸೂರು
(ಮಹದೇವ ಸ್ವಾಮಿ. ಸಿ)
ಸಂಪಾದಕರು,
ಕಾವೇರಿ ಎಕ್ಸ್ ಪ್ರೆಸ್
(ಮ್ಯಾಗಜಿನ್) ಹಾಗೂ
ನೃತ್ಯ ಸಂಯೋಜಕರು,
ಕಾವೇರಿ ಎಕ್ಸ್ ಪ್ರೆಸ್ ಡ್ಯಾನ್ಸ್ ಅಕಾಡೆಮಿ, ಹುಣಸೂರು .
ಪ್ರೊಗ್ರಾಮ್ ಹೆಡ್
ಜಿ ಟಿವಿ ಹುಣಸೂರು,
ಅಧ್ಯಕ್ಷರು
ನರೇಗಾ ಸಂಘ(ರಿ)
ಹುಣಸೂರು ತಾಲ್ಲೂಕು.
🎂🍹💐...

ಹುಣಸೂರಿನ ಮಾನ್ಯ ಶಾಸಕರು ,ಕ್ರೀಡಾ ಪೋಷಕರು ಹಾಗೂ ಸ್ನೇಹಜೀವಿಗಳು ಆದ ಹೆಚ್ ಪಿ ಮಂಜುನಾಥ್ ರವರಿಗೆ 55 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು.ಶುಭ...
16/06/2022

ಹುಣಸೂರಿನ ಮಾನ್ಯ ಶಾಸಕರು ,ಕ್ರೀಡಾ ಪೋಷಕರು ಹಾಗೂ ಸ್ನೇಹಜೀವಿಗಳು ಆದ ಹೆಚ್ ಪಿ ಮಂಜುನಾಥ್ ರವರಿಗೆ 55 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು.ಶುಭಾಶಯ ಕೋರುವವರು ಕಾವೇರಿ ಎಕ್ಸ್‌ಪ್ರೆಸ್‌ ಡ್ಯಾನ್ಸ್ ಅಕಾಡೆಮಿ,ಕಾವೇರಿ ಎಕ್ಸ್‌ಪ್ರೆಸ್‌ ಕನ್ನಡ ಪಾಕ್ಷಿಕ ಪತ್ರಿಕೆ ಹಾಗೂ ಕಾವೇರಿ ಎಕ್ಸ್‌ಪ್ರೆಸ್‌ ಕಲ್ಚರಲ್ ಆಂಡ್ ಸ್ಪೊರ್ಟ್ಸ್ ಅಕಾಡೆಮಿ,ಹುಣಸೂರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಭಾ.ಮಾ.ಹರೀಶ್ ಅವರಿಗೆ ಅಭಿನಂದನೆಗಳು.
29/05/2022

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಭಾ.ಮಾ.ಹರೀಶ್ ಅವರಿಗೆ ಅಭಿನಂದನೆಗಳು.

Address

#01 Durga Studio Building, Kalpataru Circle, B. M. Road
Hunsur
571105

Telephone

+91 99869 42584

Website

Alerts

Be the first to know and let us send you an email when ಕಾವೇರಿ ಎಕ್ಸ್ ಪ್ರೆಸ್ ಕನ್ನಡ ಮ್ಯಾಗಜಿನ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಾವೇರಿ ಎಕ್ಸ್ ಪ್ರೆಸ್ ಕನ್ನಡ ಮ್ಯಾಗಜಿನ್:

Share