
21/03/2025
ಮೀನು ಕದ್ದ ಒಂದೇಒಂದು ಕಾರಣಕ್ಕೆ ಈರೀತಿ ಮಾಡೂದು ಖಂಡನೀಯ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು
ಆ ಮಹಿಳೆ ಮೀನು ಕದ್ದು ತೆಗೆಬೇಕಾದ್ರೆ ಆ ಮಹಿಳೆಯ ಮನೆಯಲ್ಲಿ ಎಷ್ಟು ಕಷ್ಟದ ಜೀವನವಾಗಿರಬಹುದು ಅದನ್ನು ಅರ್ಥ ಮಾಡಿಕೊಳ್ಳದಷ್ಟು ಅಮಾನವೀಯ ಜನರು ಇರೂದ ಅಲ್ಲಿ ಮಾನವೀಯತೆ ಅನ್ನುವುದು ಇಲ್ಲವೇ ಕದ್ದುತೆಗ್ಗೆಯುವ ಅನಿವಾರ್ಯತೆ ಆ ತಾಯಿಗೆ ಇರಬಹುದು ಯಾರಿಗ್ಗೊತ್ತು ಆ ಮಹಿಳೆಯ ಮನೆಯಲ್ಲಿ ಮಕ್ಕಳು ಹಸಿದಿರಲು ಬಹುದು
ಸರ್ಕಾರ ಆ ತಾಯಿಗೆ ದೊಡ್ಡ ಮೊತ್ತದ ಪರಿಹಾರವನ್ನು ಘೋಷಿಸ ಬೇಕು ಮತ್ತು ಅಲ್ಲಿನ ಸಂಘ ಸಂಸ್ಥೆಗಳು ಆ ತಾಯಿಯ ಮನೆಗೆ ಬೇಟಿನೀಡಬೇಕು ಕಯ್ಯಲ್ಲಾದ ಸಹಾಯ ಮಾಡಬೇಕು ಮತ್ತು ಅಲ್ಲಿನ ಶ್ರೀಮಂತರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ದೇವರು ನಿಮಗೆ ನೀಡಿದ ಸಂಪತ್ತಲ್ಲಿ ಬಡವರ ಪಾಲಿದೆ ಅದು ಅವರಿಗೆ ನೀಡಲೇಬೇಕು ಇದರಲ್ಲಿ ಜಾತಿ ಧರ್ಮ ನೋಡದಿರಿ