AGASTYA TIMES

AGASTYA TIMES Agastya Times Kannada is one of the leading 24x7 News Channels in Karnataka. AGASTYA TIMES

14/07/2026
14/07/2026

ಅಸ್ವಸ್ಥ ಮಕ್ಕಳ‌ ಕಾಣಲು ಧಾವಿಸಿದ ಅಧಿಕಾರಿಗಳು
ಮುಧೋಳ : ಸಮೀಪದ ಮುಗಳಖೋಡ ಗ್ರಾಮದ ಸರ್ಕಾರಿ‌ ಮಾದರಿ ಪ್ರಾಥಮಿಕ‌ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಮಕ್ಕಳ‌ ಆರೋಗ್ಯ ವಿಚಾರಿಸಲು ಅಧಿಕಾರಿಗಳ‌ ದಂಡೆ ಹರಿದು ಬಂದಿತು.
ಡಿಡಿಪಿಐ ಎ.ಸಿ. ಮನ್ನಿಕೇರಿ, ಡಿಎಚ್ಒ, ತಹಶಿಲ್ದಾರ್ ಡಾ.ಚಿಕ್ಕಪ್ಪ ನಾಯಕ, ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ಬಿಇಒ ಎಸ್‌.ಎಂ.ಮುಲ್ಲಾ, ಟಿಎಚ್ಒ ಡಾ.ವೆಂಕಟೇಶ ಮಲಘಾಣ, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮುದ್ದೇಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಮಕ್ಕಳ ಆರೋಗ್ಯ ವಿಚಾರಿಸಿದರು.

13/07/2026

ಜಮಖಂಡಿ ಯಿಂದ ಅಥಣಿ ತಾಲೂಕಿಗೆ ಹೋಗುವ ಹೆದ್ದಾರಿ ಪರಿಸ್ಥಿತಿ!! ಕಣ್ಮುಚ್ಚಿ ಕುಳಿತ ಅಧಿಕಾರಿಗಳು...

ಕಂಪನಿಗೆ ಶಾಕ್ ಕೊಟ್ಟ ಫ್ಯಾನ್ಸ್, ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ RCB ಎಡಿಷನ್ ನಥಿಂಗ್ ಪೋನ್.
13/07/2026

ಕಂಪನಿಗೆ ಶಾಕ್ ಕೊಟ್ಟ ಫ್ಯಾನ್ಸ್, ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ RCB ಎಡಿಷನ್ ನಥಿಂಗ್ ಪೋನ್.

13/07/2026

ಬಿಡದಿ ಟೌನ್ ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಬಂದ ಅಧಿಕಾರಿಗಳು.

Address

Jamkhandi
587301

Alerts

Be the first to know and let us send you an email when AGASTYA TIMES posts news and promotions. Your email address will not be used for any other purpose, and you can unsubscribe at any time.

Share