Kadaba Times News

Kadaba Times News Kadaba Times News is one of the leading 24x7 News Channels in Dakshina kannada.

➤➤: ವಿವಾದಾತ್ಮಕ ಹೇಳಿಕೆ ಪ್ರಕರಣ: ವಿಚಾರಣೆಗೆ ಹಾಜರಾದ ಆರೆಸ್ಸೆಸ್‌ ಮುಖಂಡ
05/11/2025

➤➤: ವಿವಾದಾತ್ಮಕ ಹೇಳಿಕೆ ಪ್ರಕರಣ: ವಿಚಾರಣೆಗೆ ಹಾಜರಾದ ಆರೆಸ್ಸೆಸ್‌ ಮುಖಂಡ

ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟು ಮಾಡುವಂತಿತ್ತು ಎಂದು ಆರೋಪಿಸಿ ಮಹಿಳಾ ಪರ ಹೋರಾಟಗಾರ್ತ...

➤➤: ಕಡಬ ಪೇಟೆಯಲ್ಲಿ ಕಾರು-ಆಟೋ ನಡುವೆ ಅಪಘಾತ:ಇಬ್ಬರು ಆಸ್ಪತ್ರೆಗೆ ದಾಖಲು
05/11/2025

➤➤: ಕಡಬ ಪೇಟೆಯಲ್ಲಿ ಕಾರು-ಆಟೋ ನಡುವೆ ಅಪಘಾತ:ಇಬ್ಬರು ಆಸ್ಪತ್ರೆಗೆ ದಾಖಲು

ಮುಖ್ಯ ರಸ್ತೆಯಲ್ಲಿ ಕಳಾರ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ಕ್ಕೆ ಅನುಗ್ರಹ ಸಭಾ ಭವನದ ಬಳಿಯ ಗೂಡಂಗಡಿ ಬಳಿ ನಿಂತಿದ್ದ ಕಾರು ಏಕಾಏಕ.....

➤➤: ಅರಣ್ಯದಂಚಿನ ನಿವಾಸಿಗಳಿಗೆ ತೊಂದರೆ ವಿರುದ್ಧ ಬೈಕ್ ಜಾಥಕ್ಕೆ ಚಾಲನೆ
05/11/2025

➤➤: ಅರಣ್ಯದಂಚಿನ ನಿವಾಸಿಗಳಿಗೆ ತೊಂದರೆ ವಿರುದ್ಧ ಬೈಕ್ ಜಾಥಕ್ಕೆ ಚಾಲನೆ

ಜಂಟಿ ಸರ್ವೇ ಮಾಡಿ, ಗಡಿಗುರುತು ಮಾಡಬೇಕು, ಹಕ್ಕುಪತ್ರಗಳನ್ನು ಅಧಿಕೃತ ಮಾಡಬೇಕು ಮುಂತಾದ ಬೇಡಿಕೆಗಳನ್ನು ಸರಕಾರದ ಪರಿಹಾರ ಮಾಡಬೇಕು ಎ...

➤➤: ಅನುಮಾನಾಸ್ಪದ ವ್ಯಕ್ತಿ ಚಾಕು ಹಿಡಿದು ಓಡಾಟ:ಎಚ್ಚರಿಕೆಯಿಂದ ಇರಲು ಪೊಲೀಸರ ಮನವಿ
05/11/2025

➤➤: ಅನುಮಾನಾಸ್ಪದ ವ್ಯಕ್ತಿ ಚಾಕು ಹಿಡಿದು ಓಡಾಟ:ಎಚ್ಚರಿಕೆಯಿಂದ ಇರಲು ಪೊಲೀಸರ ಮನವಿ

ಆ ವ್ಯಕ್ತಿ ತುಳುವಿನಲ್ಲಿ ಮಾತನಾಡಿದ್ದು, ತಾನು ರಬ್ಬರ್ ಟ್ಯಾಪಿಂಗ್ ಗೆ ಬಂದಿರುವುದಾಗಿ ಹೇಳಿದ್ದಾನೆ. ಬಳಿಕ ಆತನ ಸೊಂಟದಲ್ಲಿ ಕತ್ತಿ .....

➤➤: ದಕ್ಷಿಣ ಕನ್ನಡ: ಪುಟಾಣಿ ಮಗುವಿನೊಂದಿಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದ ಯುವಕ:  ವಿಡಿಯೋ ಬೆನ್ನತ್ತಿ ಜೀವ ಉಳಿಸಿದ ಪೊಲೀಸರು
04/11/2025

➤➤: ದಕ್ಷಿಣ ಕನ್ನಡ: ಪುಟಾಣಿ ಮಗುವಿನೊಂದಿಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದ ಯುವಕ: ವಿಡಿಯೋ ಬೆನ್ನತ್ತಿ ಜೀವ ಉಳಿಸಿದ ಪೊಲೀಸರು

ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಿದ್ದಲ್ಲದೆ ಬಳಿಕ ತನ್ನ ಮನೆಗೆ ಬಂದು ನೇಣು ಹಾಕಲು ಯತ್ನಿಸಿದಾಗ ಪೊಲೀಸರು ಕೂಡಲೇ ಎಚ್ಚತ್ತುಕೊ....

➤➤: ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಭಟ್ ‌ಜಾಮೀನು ಅರ್ಜಿ ಮುಂದೂಡಿಕೆ
04/11/2025

➤➤: ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಭಟ್ ‌ಜಾಮೀನು ಅರ್ಜಿ ಮುಂದೂಡಿಕೆ

ಪೊಲೀಸರ ಪರ ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆರು ಪುಟಗಳ ತಕರಾರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲವು ವಿಚಾರಣೆಯನ್ನು ನವೆಂಬರ್ 10ಕ್....

➤➤: Suicide:ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾದ ಯುವಕ
04/11/2025

➤➤: Suicide:ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾದ ಯುವಕ

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ.

➤➤: ಕಡಬ :ಪುಳಿಕುಕ್ಕು ಬಳಿ  ರಸ್ತೆ ತಿರುವಿನಲ್ಲಿ ಚರಂಡಿಗೆ ಇಳಿದ ಬಸ್
04/11/2025

➤➤: ಕಡಬ :ಪುಳಿಕುಕ್ಕು ಬಳಿ ರಸ್ತೆ ತಿರುವಿನಲ್ಲಿ ಚರಂಡಿಗೆ ಇಳಿದ ಬಸ್

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುಳಿಕುಕ್ಕು ವಾರ್ಡಿನ ತೆಕ್ಕಡ್ಕ ಸಮೀಪ ವಾಹನಕ್ಕೆ ಸೈಡ್ ಕೊಡುವ ವೇಳೆ ಬಸ್ಸೊಂದು ತಿರುವಿನ...

➤➤: ಕಂಪೆನಿಯಲ್ಲಿ ಕೆಲಸ ಮಾಡಲು  SSLC / PUC ವಿದ್ಯಾರ್ಹತೆಯುಳ್ಳ ಯುವತಿಯರಿಗೆ ಅವಕಾಶ
04/11/2025

➤➤: ಕಂಪೆನಿಯಲ್ಲಿ ಕೆಲಸ ಮಾಡಲು SSLC / PUC ವಿದ್ಯಾರ್ಹತೆಯುಳ್ಳ ಯುವತಿಯರಿಗೆ ಅವಕಾಶ

ಹೆಚ್. ಹೆಚ್ ಗ್ರೂಪ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡಲು S.S.L.C / P.U.C ವಿದ್ಯಾರ್ಹತೆಯುಳ್ಳ ಯುವತಿಯರು ಬೇಕಾಗಿದ್ದಾರೆ. ವೇತನ- 15 ,000 ರೂ....

➤➤: ಸುಳ್ಯದಲ್ಲಿ ಬೆನಿಫಿಟ್ ಸ್ಕೀಂ  ನಡೆಸಿ ಜನರಿಗೆ ವಂಚನೆ: ಮೂವರು  ಆರೋಪಿಗಳಿಗೆ ಶಿಕ್ಷೆ
04/11/2025

➤➤: ಸುಳ್ಯದಲ್ಲಿ ಬೆನಿಫಿಟ್ ಸ್ಕೀಂ ನಡೆಸಿ ಜನರಿಗೆ ವಂಚನೆ: ಮೂವರು ಆರೋಪಿಗಳಿಗೆ ಶಿಕ್ಷೆ

ಸಮೃದ್ಧಿ ಎಂಬ ಹೆಸರಿನ ಕಾಂಪ್ಲೆಕ್ಸ್ ನಲ್ಲಿ 2013 ನೇ ಇಸವಿಯ ನವೆಂಬರ್‌ ತಿಂಗಳಿನಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ...

➤➤: ಕಡಬ:ಹಸಿಮೀನು ಮಾರಾಟದ ಹಕ್ಕಿನ ಹರಾಜಿನಿಂದ  ಅಧಿಕ ಆದಾಯ ಸಿಕ್ಕಿದರೂ ಮೂಲ ಸೌಕರ್ಯಗಳ ಸ್ಥಿತಿ ಶೋಚನೀಯ
04/11/2025

➤➤: ಕಡಬ:ಹಸಿಮೀನು ಮಾರಾಟದ ಹಕ್ಕಿನ ಹರಾಜಿನಿಂದ ಅಧಿಕ ಆದಾಯ ಸಿಕ್ಕಿದರೂ ಮೂಲ ಸೌಕರ್ಯಗಳ ಸ್ಥಿತಿ ಶೋಚನೀಯ

ಈಗಾಗಲೇ 2 ಸ್ಟಾಲ್‌ಗ‌ಳು ಹರಾಜಾಗಿರುವ ಮೊತ್ತ 16 ಲಕ್ಷ ರೂ.ಗಳನ್ನು ದಾಟಿದೆ. ಬಾಕಿ ಉಳಿದಿರುವ ಇನ್ನೊಂದು ಸ್ಟಾಲ್‌ನ ಆರಂಭಿಕ ಬಿಡ್ಡು ಕೂಡ ...

➤➤: ಇಚ್ಲಂಪಾಡಿ ಬೀಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಆಡಳಿತ ರಚನೆ
04/11/2025

➤➤: ಇಚ್ಲಂಪಾಡಿ ಬೀಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಆಡಳಿತ ರಚನೆ

ಅನುವಂಶಿಕ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆ ಅವರ ನೇತೃತ್ವದಲ್ಲಿ ರಚನೆಗೊಂಡಿರುವ ಈ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಜಯರಾಜ್ ಕೊ....

Address

KADABA
Kadaba
574221

Alerts

Be the first to know and let us send you an email when Kadaba Times News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kadaba Times News:

Share