Kadaba Times News

Kadaba Times News Kadaba Times News is one of the leading 24x7 News Channels in Dakshina kannada.

➤➤: ಕಡಬ ಪೊಲೀಸ್ ಠಾಣೆಗೆ ನೂತನ ಎಸ್.ಐ ಜಂಬೂರಾಜ್ ಮಹಾಜನ್ ಕರ್ತವ್ಯಕ್ಕೆ ಹಾಜರು
29/11/2025

➤➤: ಕಡಬ ಪೊಲೀಸ್ ಠಾಣೆಗೆ ನೂತನ ಎಸ್.ಐ ಜಂಬೂರಾಜ್ ಮಹಾಜನ್ ಕರ್ತವ್ಯಕ್ಕೆ ಹಾಜರು

ಕಡಬ ಠಾಣಾ ಎಸ್.ಐ ಅಭಿನಂದನ್ ಎ.ಎಸ್ ವರ್ಗಾವಣೆ ಗೊಂಡಿದ್ದು ಇಂದು ನ.29 ರಂದು ನೂತನ ಎಸ್.ಐ ಜಂಬೂರಾಜ್ ಮಹಾಜನ್ ಕರ್ತವ್ಯಕ್ಕೆ ಹಾಜರಾಗಿದ್ದಾ...

➤➤: ಕಡಬ: ಲೋಕಾಯುಕ್ತ ಅಧಿಕಾರಿ ಕೈಯಲ್ಲಿಯೇ ಕಿತ್ತು ಬಂದ ಟಾಯ್ಲೆಟ್ ನಲ್ಲಿದ್ದ ನಳ್ಳಿ!
29/11/2025

➤➤: ಕಡಬ: ಲೋಕಾಯುಕ್ತ ಅಧಿಕಾರಿ ಕೈಯಲ್ಲಿಯೇ ಕಿತ್ತು ಬಂದ ಟಾಯ್ಲೆಟ್ ನಲ್ಲಿದ್ದ ನಳ್ಳಿ!

ಸರಕಾರಿ ಅಧಿಕಾರಿಗಳು ಹಾಗೂ ಸಿಬಂದಿಗಳು ತಮ್ಮ ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕು. ಸ....

➤➤: ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ ಜಾತಿ ನಿಂದನೆ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ಪುತ್ತೂರು ಕೋರ್ಟ್
29/11/2025

➤➤: ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ ಜಾತಿ ನಿಂದನೆ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ಪುತ್ತೂರು ಕೋರ್ಟ್

ಸುಳ್ಯ ತಾಲೂಕು ಕೆಮ್ರಾಜೆಯ ಗಿರೀಶ ಎಂಬಾತ 2017 ರ ಮಾರ್ಚ್ 3 ರರಂದು 3 ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲಿನ ಮಹಿಳೆಯೋರ್....

➤➤: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ:  ಪೊಲೀಸ್ ಬಂದೋಬಸ್ತ್
28/11/2025

➤➤: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ: ಪೊಲೀಸ್ ಬಂದೋಬಸ್ತ್

ದಾರಿಯುದ್ದಕ್ಕೂ ಎರಡು ಬದಿಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿತು. ಇಕ್ಕೆಲಗಳಲ್ಲಿ ಸಾಗುವ ಅನುಮಾನಾಸ್ಪದ ವ್ಯಕ್ತಿ.....

➤➤: ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ದ ಪ್ರಕರಣ ದಾಖಲು
27/11/2025

➤➤: ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ದ ಪ್ರಕರಣ ದಾಖಲು

ಅನಾರೋಗ್ಯದ ಕಾರಣ ವೇಣೂರು ಸರಕಾರಿ ಆಸ್ಪತ್ರೆಗೆ ಬಂದ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ಆರೋಪಿಸ.....

➤➤: ಕುಕ್ಕೆ ಸುಬ್ರಹ್ಮಣ್ಯ: ತೇರು ಎಳೆಯುವುದನ್ನು ನೋಡುತ್ತಿರುವಾಗಲೇ ಮಹಿಳೆಯ  ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು
27/11/2025

➤➤: ಕುಕ್ಕೆ ಸುಬ್ರಹ್ಮಣ್ಯ: ತೇರು ಎಳೆಯುವುದನ್ನು ನೋಡುತ್ತಿರುವಾಗಲೇ ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾಮಹೋತ್ಸವಕ್ಕೆ ಬಂದಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಮಾಂ....

➤➤: ರೆಂಜಿಲಾಡಿ ಸಂತ ತೋಮಸ್ ಓರ್ಥೋಡೋಕ್ಸ್ ಸಿರಿಯನ್ ಚರ್ಚ್‌:  ಪುನರ್‌ನಿರ್ಮಿತ ನೂತನ ದೇವಾಲಯದ ಪವಿತ್ರೀಕರಣ
27/11/2025

➤➤: ರೆಂಜಿಲಾಡಿ ಸಂತ ತೋಮಸ್ ಓರ್ಥೋಡೋಕ್ಸ್ ಸಿರಿಯನ್ ಚರ್ಚ್‌: ಪುನರ್‌ನಿರ್ಮಿತ ನೂತನ ದೇವಾಲಯದ ಪವಿತ್ರೀಕರಣ

ನಾಗರಿಕ ಸನ್ಮಾನದೊಂದಿಗೆ ಪರಮಪೂಜ್ಯ ಕಾಥೋಲಿಕೋಸ್ ಹಾಗೂ ಇತರ ಧರ್ಮಾಧ್ಯಕ್ಷರನ್ನು ವಿವಿಧ ಚರ್ಚ್‌ಗಳ ಧರ್ಮಗುರುಗಳು ಮೆರವಣಿಗೆಯ ಮೂಲ....

➤➤: ಇಚಿಲಂಪಾಡಿಯ ಕಾಯರಡ್ಕ ಬಳಿ ಮುರಿದು ಬಿದ್ದ ಮರ:ಅಪಘಾತಕ್ಕೆ ಆಹ್ವಾನ
27/11/2025

➤➤: ಇಚಿಲಂಪಾಡಿಯ ಕಾಯರಡ್ಕ ಬಳಿ ಮುರಿದು ಬಿದ್ದ ಮರ:ಅಪಘಾತಕ್ಕೆ ಆಹ್ವಾನ

ಪೆರಿಯಶಾಂತಿ- ಇಚಿಲಂಪಾಡಿ ನಡುವಿನ ಕಾಯರಡ್ಕ ಬಳಿ ಈ ಮರದ ಗೆಲ್ಲುಗಳು ರಸ್ತೆಯನ್ನೇ ಆಕ್ರಮಿಸಿದೆ.

➤➤: ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ: ಚಿಕಿತ್ಸೆ ಫಲಿಸದೆ  ಯುವಕ ಆಸ್ಪತ್ರೆಯಲ್ಲಿ ಮೃತ್ಯು
26/11/2025

➤➤: ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ: ಚಿಕಿತ್ಸೆ ಫಲಿಸದೆ ಯುವಕ ಆಸ್ಪತ್ರೆಯಲ್ಲಿ ಮೃತ್ಯು

ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ .....

➤➤: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಮ್ಮುಖದಲ್ಲಿ ನೆರವೇರಿದ ಚಂಪಾಷಷ್ಠಿ ಮಹಾರಥೋತ್ಸವ
26/11/2025

➤➤: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಮ್ಮುಖದಲ್ಲಿ ನೆರವೇರಿದ ಚಂಪಾಷಷ್ಠಿ ಮಹಾರಥೋತ್ಸವ

ಬುಧವಾರ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

➤➤: ಬುಧವಾರ(26-11-2025) ಭವಿಷ್ಯ ಮತ್ತು ಪಂಚಾಂಗ
26/11/2025

➤➤: ಬುಧವಾರ(26-11-2025) ಭವಿಷ್ಯ ಮತ್ತು ಪಂಚಾಂಗ

ಇಂದಿನ ಪಂಚಾಂಗ: ದಿನಾಂಕ : 26-11-2025 ವಾರ : ಬುಧವಾರ ಸಂವತ್ಸರ : ವಿಶ್ವವಸು ಆಯನ: ದಕ್ಷಿಣಾಯಣ ಮಾಸ : ಕಾರ್ತಿಕ ಪಕ್ಷ : ಶುಕ್ಲ ತಿಥಿ : ಷಷ್ಠಿ ನಕ್ಷತ.....

➤➤: ತಂಡದಿಂದ ವ್ಯಕ್ತಿಗೆ ಚೂರಿ ಇರಿತ ಪ್ರಕರಣ:ಘಟನೆ ನಡೆದ 4 ಗಂಟೆಯ ಒಳಗಾಗಿ ಎಲ್ಲಾ ಆರೋಪಿಗಳ ಬಂಧನ
26/11/2025

➤➤: ತಂಡದಿಂದ ವ್ಯಕ್ತಿಗೆ ಚೂರಿ ಇರಿತ ಪ್ರಕರಣ:ಘಟನೆ ನಡೆದ 4 ಗಂಟೆಯ ಒಳಗಾಗಿ ಎಲ್ಲಾ ಆರೋಪಿಗಳ ಬಂಧನ

ಚೂರಿ ಇರಿದ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Address

KADABA
Kadaba
574221

Alerts

Be the first to know and let us send you an email when Kadaba Times News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kadaba Times News:

Share