Kadaba Times News

Kadaba Times News Kadaba Times News is one of the leading 24x7 News Channels in Dakshina kannada.

Kt update ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ಅವ್ಯವಸ್ಥೆ ವರದಿ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಕಡಬ ಪ.ಪಂ ಅಧಿಕಾರಿಗಳು
14/08/2025

Kt update ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ಅವ್ಯವಸ್ಥೆ ವರದಿ ಬೆನ್ನಲ್ಲೇ ಸ್ಥಳಕ್ಕೆ ತೆರಳಿದ ಕಡಬ ಪ.ಪಂ ಅಧಿಕಾರಿಗಳು

ಮಳೆಗಾಲ ಮುಗಿಯುವ ತನಕ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಯನ್ನು ದುರಸ್ತಿ ಪಡಿಸುವ ಭರವಸೆ ನೀಡಿದ್ದಾರೆ.ಅಲ್ಲದೆ ಮುಂದಿನ ದಿನ.....

Kt update Grant Sanctioned :ಐತಿಹಾಸಿಕ ಕೆದ್ದೊಟ್ಟೆ ಕೆರೆ ಅಭಿವೃದ್ದಿಗೆ ಅನುದಾನ ಬಿಡುಗಡೆ
14/08/2025

Kt update Grant Sanctioned :ಐತಿಹಾಸಿಕ ಕೆದ್ದೊಟ್ಟೆ ಕೆರೆ ಅಭಿವೃದ್ದಿಗೆ ಅನುದಾನ ಬಿಡುಗಡೆ

ಕುಂತೂರು ಗ್ರಾಮದ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗಾಗಿ ಹೂಳೆತ್ತಲು ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರೂ ಅದರ ಟೆಂಡರ್ ಪಡೆಯಲ....

Kt update ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ಅವ್ಯವಸ್ಥೆ
14/08/2025

Kt update ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ಅವ್ಯವಸ್ಥೆ

ನುದಾನ ಬಿಡುಗಡೆಯಾದರೂ ರಸ್ತೆಯನ್ನು ನಿರೀಕ್ಷಿತ ಮಟ್ಟದಲ್ಲಿ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲಿನ ನಿವಾಸಿಗಳ ....

Kt update ಕಡಬ-ಸುಳ್ಯ ಉಭಯ ತಾಲೂಕಿನಲ್ಲಿ ಮಂಗಗಳ ಉಪಟಳ: ಕೃಷಿಕರು ಹೈರಾಣ
13/08/2025

Kt update ಕಡಬ-ಸುಳ್ಯ ಉಭಯ ತಾಲೂಕಿನಲ್ಲಿ ಮಂಗಗಳ ಉಪಟಳ: ಕೃಷಿಕರು ಹೈರಾಣ

ಮಂಗಗಳು ತೆಂಗಿನಕಾಯಿ, ಬಾಳೆಹಣ್ಣು, ಹೂಗಳು ಸೇರಿದಂತೆ ಬೆಳೆ ಹಾನಿ ಮಾಡುವುದು ಮಾತ್ರವಲ್ಲದೆ, ಮನೆಗಳ ಸುತ್ತಮುತ್ತಲೂ ಅಲೆದಾಟ ಮಾಡುತ್ತ...

Kt update ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?ಇಲ್ಲಿದೆ ಪೂರ್ಣ ಮಾಹಿತಿ
13/08/2025

Kt update ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?ಇಲ್ಲಿದೆ ಪೂರ್ಣ ಮಾಹಿತಿ

GPR ವ್ಯವಸ್ಥೆಯು ಭೂಮಿಯೊಳಗೆ ತರಂಗಗಳನ್ನು ಕಳುಹಿಸುತ್ತದೆ ಮತ್ತು ಪ್ರತಿಫಲನಗೊಂಡು ಹಿಂದಿರುಗುವ ಸಂಕೇತಗಳನ್ನು ವಿಶ್ಲೇಷಿಸುತ್ತದೆ. ....

Kt update ಹಲ್ಲೆ ಪ್ರಕರಣ:  ವಾರಂಟ್ ಆರೋಪಿಯಯನ್ನು ಬಂಧಿಸಿದ ಕಡಬ ಪೊಲೀಸರು
13/08/2025

Kt update ಹಲ್ಲೆ ಪ್ರಕರಣ: ವಾರಂಟ್ ಆರೋಪಿಯಯನ್ನು ಬಂಧಿಸಿದ ಕಡಬ ಪೊಲೀಸರು

ಸುಮಾರು 3 ವರ್ಷಗಳಿಂದ 20 ಕ್ಕಿಂತ ಹೆಚ್ಚು ಬಾರಿ ಪುತ್ತೂರು ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು.ಹೀಗಾಗಿ ನ್ಯಾಯಾಲಯಕ್ಕೆ ವ....

Kt update ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ  ಕಡಬದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ
13/08/2025

Kt update ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಡಬದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ

ಗ್ರಾಮ, ಮನೆ-ಮನೆ, ಸಾರ್ವಜನಿಕ ಸ್ಥಳಗಳು, ದೇವಾಲಯಗಳು, ಮಂದಿರಗಳು, ಮಠಗಳು, ಮಸೀದಿಗಳು, ಚರ್ಚ್‌ಗಳು, ಶಾಲೆಗಳು ಸೇರಿದಂತೆ ಧಾರ್ಮಿಕ ಕೇಂದ್...

Kt update ಆಲಂಕಾರಿನ ವ್ಯಕ್ತಿಗೆ  ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ ಆರೋಪ: FIR  ದಾಖಲು
12/08/2025

Kt update ಆಲಂಕಾರಿನ ವ್ಯಕ್ತಿಗೆ ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ ಆರೋಪ: FIR ದಾಖಲು

ಲಾರಿಯನ್ನು ಬೇರೆ ವಾಹನ ತರಿಸಿ ಎಳೆಯುವ ಬಗ್ಗೆ ಲಾರಿ ಚಾಲಕನೊಂದಿಗೆ ಮಾತನಾಡುತ್ತಿದ್ದಾಗ ತನ್ನನ್ನು ಮತ್ತು ಲಾರಿ ಚಾಲಕನನ್ನುದ್ದೇಶಿ...

Kt update ಕಡಬ ಪಟ್ಟಣ ಪಂಚಾಯತ್ ಚುನಾವಣೆ: 13 ವಾರ್ಡುಗಳಲ್ಲಿ ಇರುವ ಮತಗಟ್ಟೆಗಳ  ಡಿಟೈಲ್ಸ್
12/08/2025

Kt update ಕಡಬ ಪಟ್ಟಣ ಪಂಚಾಯತ್ ಚುನಾವಣೆ: 13 ವಾರ್ಡುಗಳಲ್ಲಿ ಇರುವ ಮತಗಟ್ಟೆಗಳ ಡಿಟೈಲ್ಸ್

ಕಡಬ ಪಟ್ಟಣ ಪಂಚಾಯತ್‌ಗೆ ಆ.17ರಂದು ನಡೆಯಲಿರುವ ಚುನಾವಣೆಯಲ್ಲಿ 13 ವಾರ್ಡ್‌ಗಳಲ್ಲಿ 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಆ.6ರಂದು ನ....

Kt update ವಿದ್ಯುತ್ ಅಪಘಾತದಿಂದ ಕೈ ಕಳಕೊಂಡಿದ್ದ ಅನಮ್‌: ತನಗೆ ಮರಳಿ ಕೈ ಒದಗಿಸಿದ ರಿಯಾಳ ಅಣ್ಣನಿಗೆ ರಾಖಿ ಕಟ್ಟಿದ ಭಾವುಕ ಕ್ಷಣ
10/08/2025

Kt update ವಿದ್ಯುತ್ ಅಪಘಾತದಿಂದ ಕೈ ಕಳಕೊಂಡಿದ್ದ ಅನಮ್‌: ತನಗೆ ಮರಳಿ ಕೈ ಒದಗಿಸಿದ ರಿಯಾಳ ಅಣ್ಣನಿಗೆ ರಾಖಿ ಕಟ್ಟಿದ ಭಾವುಕ ಕ್ಷಣ

2024 ಸೆಪ್ಟೆಂಬರ್ ನಲ್ಲಿ ಶಿವಮ್‌ನ ತಂಗಿ ರಿಯಾ ತನ್ನ 9ನೇ ವರ್ಷದಲ್ಲಿ ಮೃತಪಟ್ಟಿದ್ದಳು. ಆಕೆಯ ಆ ಕೈಯನ್ನು ಅನಮ್‌ತ ಅಹಮದ್ ಗೆ ಜೋಡಿಸುವ ಮೂ....

09/08/2025

ಪೊಲೀಸರಿಂದ ಮಹತ್ವದ ಮಾಹಿತಿ

Kt update ಶಾಲಾ ಪ್ರಮುಖ ದಾಖಲೆ ಸಹಿತ ಬೀಗದ ಗೊಂಚಲು ಇದ್ದ ಬ್ಯಾಗ್ ದಾರಿ ಮಧ್ಯೆ ಮಿಸ್ಸಿಂಗ್
09/08/2025

Kt update ಶಾಲಾ ಪ್ರಮುಖ ದಾಖಲೆ ಸಹಿತ ಬೀಗದ ಗೊಂಚಲು ಇದ್ದ ಬ್ಯಾಗ್ ದಾರಿ ಮಧ್ಯೆ ಮಿಸ್ಸಿಂಗ್

ಕಡಬ ಹಳೇಸ್ಟೇಷನ್ ಸರ್ಕಲ್ ಕಲ್ಲುಗುಡ್ಡೆ ಕ್ರಾಸ್ ಬಳಿ ಕಪ್ಪುಬಣ್ಣದ ಬ್ಯಾಗ್ ಕಳೆದು ಹೋಗಿರುವುದಾಗಿ ಅಂದಾಜಿಸಿದ್ದರು. ಅದರಲ್ಲಿ ಶಾಲ.....

Address

Kadaba

Alerts

Be the first to know and let us send you an email when Kadaba Times News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kadaba Times News:

Share