ಮಧುಗಿರಿ ನ್ಯೂಸ್

ಮಧುಗಿರಿ ನ್ಯೂಸ್ ಕ್ಷಣ ಕ್ಷಣದ ತಾಜಾ ಸುದ್ದಿಗೆ Madhugirinews.com ನಮ್ಮ ವೆಬ್ ನ್ಯೂಸ್, ಫೇಸ್ ಬುಕ್ ಪೇಜ್,ಯುಟ್ಯೂಬ್ ಫಾಲೋ ಮಾಡಿ media

20/08/2025

ನಾವಿಕನಿಲ್ಲದ ದೋಣಿಯಲ್ಲಿ ಸಾಗಲು ಇಷ್ಟವಿಲ್ಲ ಎಂದ ದೊಡ್ಡಮಾಲೂರು ಗ್ರಾಪಂ ಸದಸ್ಯ ಅರುಣ ತನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ.

#ಕಾಂಗ್ರೆಸ್ #ತುಮಕೂರು #ಮಧುಗಿರಿ #ಕೊರಟಗೆರೆ #ಪಾವಗಡ

20/08/2025

ಮಧುಗಿರಿ ತಾಲೂಕು ದೊಡ್ಡಮಾಲೂರು ಗ್ರಾ.ಪಂ ಸದಸ್ಯ ರಾಜಪ್ಪ ತನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ
#ಕಾಂಗ್ರೆಸ್ #ತುಮಕೂರು #ಮಧುಗಿರಿ #ಕೊರಟಗೆರೆ #ಪಾವಗಡ

20/08/2025

ಸಹಕಾರಿ ಸಚಿವ ಕೆ ಎನ್ ರಾಜಣ್ಣ ಸಚಿವ ಸ್ಥಾನದಿಂದ ವಜಾ: ಮಧುಗಿರಿಯಲ್ಲಿ ಗ್ರಾಪಂ ಸದಸ್ಯರ ರಾಜೀನಾಮೆ ಪರ್ವ ಆರಂಭ.

ಪಂಚ ಗ್ಯಾರಂಟಿ ಸಮಿತಿ ಸದಸ್ಯ ಹಾಗೂ ಮಾಜಿ ತಾಪಂ ಸದಸ್ಯ ಜೆ.ಡಿ ವೆಂಕಟೇಶ್

#ಕಾಂಗ್ರೆಸ್ #ತುಮಕೂರು #ಮಧುಗಿರಿ #ಕೊರಟಗೆರೆ #ಪಾವಗಡ

19/08/2025

.*ಗೃಹ ಸಚಿವ ಪರಮೇಶ್ವರ್ ಮಾಧ್ಯಮದವರಿಗೆ ವಾರ್ನಿಂಗ್ ಕೊಟ್ಟ ವಿಚಾರ*

*ಪರಮೇಶ್ವರ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡ ಕೇಂದ್ರ ಸಚಿವ ವಿ ಸೋಮಣ್ಣ. ಮಾಧ್ಯಮದವರು ಬದಲಾವಣೆ ಆಗದೇ ಹೋದರೆ ತುಂಬಾ ಕಷ್ಟ.

19/08/2025

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಹಿಂದೂ ಸಾಗರ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು

19/08/2025

ಸಿಂಗನಹಳ್ಳಿ ಗ್ರಾಮದಲ್ಲಿ ಮಂಡಿ ಹರಿಯಣ್ಣ ಮತ್ತು ಎಂ.ಎಸ್. ಮಲ್ಲಯ್ಯನವರ ಪುತ್ಥಳಿ ಅನಾವರಣ ಕಾರ್ಯಕ್ರಮ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

18/08/2025

ಮಧುಗಿರಿ ನ್ಯೂಸ್ ತಂಡಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು

18/08/2025

ಮಾಧ್ಯಮದವರಿಗೆ ವಾರ್ನಿಂಗ್ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ ಪರಮೇಶ್ವರ್ : ಸಮರ್ಥಿಸಿಕೊಂಡ ಕೇಂದ್ರ ಸಚಿವ ವಿ ಸೋಮಣ್ಣ

17/08/2025

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಹಿಂದೂ ಸಾದರ ಹಬ್ಬ.
ಮಹಿಳೆಯರು ಹಾಗೂ ಯುವಕರು ಕುಣಿದು ಕುಪ್ಪಳಿಸಿದ್ದು ನೋಡುಗರ ಕಣ್ಮನ ಸೆಳೆಯಿತು

#ಹಬ್ಬ #ಹಿಂದೂ #ಸಾದರು #ಮಧುಗಿರಿ #ತುಮಕೂರು

15/08/2025

ಮಾಜಿ ಸಚಿವರಾದ ಮೇಲೆ ಕೆ ಎನ್ ರಾಜಣ್ಣನವರ ಫಸ್ಟ್ ರಿಯಾಕ್ಷನ್...?

Address

Regal News Agency
Kodigenahalli
572127

Alerts

Be the first to know and let us send you an email when ಮಧುಗಿರಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮಧುಗಿರಿ ನ್ಯೂಸ್:

Share