U Times Kannada

  • Home
  • U Times Kannada

U Times Kannada U Times Kannada is a Kannada Digital Media.
(1)

09/11/2025

ಮತಕ*ತನದಿಂದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ..!

kannada news news news live tv news channel news news news news news news # fastest news news news update first update channel #ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

09/11/2025

DCM D.K Shivakumar | ಮತ ಕ*ತನ ವಿರು* ರಾಜ್ಯದಲ್ಲಿ 1ಕೋಟಿ 11ಲಕ್ಷ 40 ಸಾವಿರ ಸಹಿ ಸಂಗ್ರಹ ಮಾಡಿದ್ದೇವೆ..!

kannada news news news live tv news channel news news news news news news # fastest news news news update first update channel #ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

09/11/2025

ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜಂಟಿ ಸುದ್ದಿಗೋಷ್ಠಿ

08/11/2025

ಕೋಲಾರ ಜಿಲ್ಲಾಧಿಕಾರಿ ಕಚೇರಿ ಬಳಿ ಮುಖಾಮುಖಿಯಾದ ಶಾಸಕ KY ನಂಜೇಗೌಡ, ಮಂಜುನಾಥ್ ಗೌಡ, ಹೂಡಿ ವಿಜಯ್ ಕುಮಾರ್..!

ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗಳು ಸಭೆ ಕರೆದಿದ್ದ ವೇಳೆ ಆಗಮಿಸಿದ್ದ 15 ಅಭ್ಯರ್ಥಿಗಳು..!

08/11/2025

CM ಸಿದ್ದರಾಮಯ್ಯ ಅಹಿಂದ ವರ್ಗದ ಶಕ್ತಿ ಅವರಲ್ಲಿ ಕೋಪ ಹೇಗಿದೆ ಎನ್ನುವುದಕ್ಕಿಂತ ಹೃದಯ ಹೇಗಿದೆ ಎಂದು ನೋಡಬೇಕು: ಕೊತ್ತೂರು ಮಂಜುನಾಥ್, ಶಾಸಕ

ಕನಕದಾಸರು ಮನುಷ್ಯ ರೂಪದಲ್ಲಿದ್ದ ದೇವರು, ನಾವೆಲ್ಲರೂ ಅವರ ಸಿದ್ದಾಂತ ತತ್ವ ಪಾಲನೆ ಮಾಡುತ್ತಿದ್ದೇವೆ, ಅವರು ಕುರುಬ ಸಮಾಜಕ್ಕೆ ಸೀಮಿತವಲ್ಲ ಎಲ್ಲರಿಗೂ ಅತ್ಯಗತ್ಯ..!

ಕೋಲಾರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್..!

#

08/11/2025

16 ಬಜೆಟ್ ಮಂಡನೆ ಮೂಲಕ ಇಡೀ ದೇಶದ ಗಮನ ಸೆಳೆದಿರುವ ನಾಯಕ ಸಿಎಂ ಸಿದ್ದರಾಮಯ್ಯ: ಕೆವಿ ಪ್ರಭಾಕರ್, ಸಿಎಂ ಮಾಧ್ಯಮ ಸಲಹೆಗಾರ

#ಕನ್ನಡ #ಸುದ್ದಿ

08/11/2025

ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸ್ಥಳೀಯ ಅಧಿಕಾರಿಗಳನ್ನು ನಿಯೋಜನೆ ಮಾಡಬಾರದು: ಹೂಡಿ ವಿಜಯ್ ಕುಮಾರ್

08/11/2025

ದೇವರಾಜ್ ಅರಸು ತತ್ವದಡಿಯಲ್ಲಿ CM ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದು ಸದಾ ರಾಜ್ಯದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ: ಬೈರತಿ ಸುರೇಶ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

08/11/2025

ಸಿಎಂ ಸಿದ್ದರಾಮಯ್ಯ ಕುರ್ಚಿ ಮುಟ್ಟಿದರೆ ಕಾಂಗ್ರೆಸ್ ಕಥೆ ಮುಗಿದಂತೆ: ವರ್ತೂರ್ ಪ್ರಕಾಶ್, ಮಾಜಿ ಸಚಿವ

ನಮಗೆ ಪಕ್ಷ ಮುಖ್ಯವಲ್ಲ ಜಾತಿ ಮುಖ್ಯ, ಕುರುಬ ಸಮುದಾಯ ಸಿದ್ದರಾಮಯ್ಯ ನೇತೃತ್ವದಲ್ಲಿ ನೂರಕ್ಕೆ ನೂರರಷ್ಟು ಒಗ್ಗಟ್ಟಾಗಿದೆ..!

ಕೋಲಾರಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ತೂರ್ ಪ್ರಕಾಶ್..!

#ಸಿಎಂ #ಸಿದ್ದರಾಮಯ್ಯ

08/11/2025

ಕೋಲಾರದಲ್ಲಿ ಅದ್ದೂರಿಯಾಗಿ ನಡೆದ ಕನಕ ಜಯಂತಿ ಕಾರ್ಯಕ್ರಮ..!

#ಕನ್ನಡ #ಸುದ್ದಿ #ಸಿಎಂ #ಸಿದ್ದರಾಮಯ್ಯ

08/11/2025

ಬುರುಡೆ ಬಿಡೋದು ನನಗೆ ಗೊತ್ತಿಲ್ಲ ಮರು ಮತ ಎಣಿಕೆಯಲ್ಲಿ ಏನು ಆಗುತ್ತೋ ಗೊತ್ತಿಲ್ಲ: ಕೆಎಸ್ ಮಂಜುನಾಥ್ ಗೌಡ, ಮಾಜಿ ಶಾಸಕ

ಮಾಲೂರು ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಸೋಲು ಗೆಲುವಿನ ಬಗ್ಗೆ ಮಾತನಾಡಿದ ಕೆಎಸ್ ಮಂಜುನಾಥ್..!

#ಕನ್ನಡ #ಸುದ್ದಿ

08/11/2025

ಮಾಲೂರಿಗೆ ಮಂಜುನಾಥ್ ಗೌಡರನ್ನ ಕರೆದುಕೊಂಡು ಬಂದಿದ್ದು ನಾವೇ, ವಾಪಸ್ ಕಳುಹಿಸಿದ್ದು ನಾವೇ ಈಗ್ಲೂ ಮನೆಗೆ ಕಳೆಸೋದು ನಾವೇ: ಕೆವೈ ನಂಜೇಗೌಡ, ಶಾಸಕ

ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ..!

@2023

Address

Mathru Chaya Nilaya, Antharagange Main Road, Vibhuthipura, Keelukoote

563101

Alerts

Be the first to know and let us send you an email when U Times Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to U Times Kannada:

  • Want your business to be the top-listed Media Company?

Share