18/07/2025
ರಾತ್ರೋರಾತ್ರಿ ಮುಜರಾಯಿ ದೇವಾಲಯ ನಿರ್ಮಾಣ ಮಾಡಿದ ಅರ್ಚಕನಿಗೆ ಅಧಿಕಾರಿಗಳು ಬೆಂಬಲ: ಗ್ರಾಮಸ್ಥರ ಆರೋಪ..!
ಶ್ರೀನಿವಾಸಪುರ ತಾಲ್ಲೂಕಿನ ಕೋಟೆ ಕಲ್ಲೂರು ಗ್ರಾಮದಲ್ಲಿ ಚನ್ನಕೇಶವ ದೇವಸ್ಥಾನ ದಾಖಲೆ, ಪೋಟೋ ತೋರಿಸಿ ರಾತ್ರೋರಾತ್ರಿ ಜಾನಕಿ ದೇವಸ್ಥಾನ ಕಟ್ಟಿದ್ದ ಅರ್ಚಕ ರಾಮಾಚಾರ್ ಹಾಗೂ ಚನ್ನಕೇಶವಚಾರ್..!
ನಾಲ್ಕು ಗ್ರಾಮಗಳಿಗೆ ಸೇರಿದ ಚನ್ನಕೇಶವ ದೇವಾಲಯವನ್ನು ಅಭಿವೃದ್ಧಿ ಪಡಿಸಿದ ಇಂಜಿನಿಯರ್ ನಾರಾಯಣಸ್ವಾಮಿ..!
ಅಭಿವೃದ್ಧಿ ಕೆಲಸಗಳನ್ನು ನೋಡಲಾಗದೆ ಅರ್ಚಕರಿಗೆ ಬೆಂಬಲ ಕೊಟ್ಟ ಲಚ್ಚರೆಡ್ಡಿ, ನವೀನ್ ರೆಡ್ಡಿ, ಶಂಕರ್ ಪ್ರಸಾದ್ ..!
times kannada news news news live tv news channel news news news news news news # fastest news news news update first update channel #ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು @ # malur @sunil nanjegowda@congress@MLA@SRIDEVI BHUDEVI SAMETHA SRI CHANNAKESHAVA SWAMY TEMPLE SEVA TRUST, KOTE KALLURU@mujrai ilake@Minister@MLA@MP@DC@AC@VA@RI@CM@DCM@SP@
ರಾತ್ರೋರಾತ್ರಿ ದೇವಾಲಯ ನಿರ್ಮಾಣಕ್ಕೆ ವಿಎ, ಆರ್ ಐ, ತಹಶಿಲ್ದಾರ್ ಸಹಕಾರ ಎಂದ ಗ್ರಾಮಸ್ಥರು..!