DS24news kannada

DS24news kannada DS24News kannada ಇದು ದಿನ ಸಮಾಚಾರಗಳ ಸುದ್ಧಿ ವಾಹಿನಿ

03/07/2025

ವೈದ್ಯನಾ ತಪ್ಪಿನಿಂದ 12 ವರ್ಷದ ಬಾಲಕನಿಗೆ ಕೈ ನಷ್ಟ
: ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ಡಾ|| ಸುರೇಶ್ ಕುಮಾರ್ ವಿರುದ್ಧ ಪ್ರತಿಭಟನೆ

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ಮನುಷ್ಯತೆಯನ್ನು ಕದಲಿಸುವ ಘಟನೆ ನಡೆದಿದೆ. 12 ವರ್ಷದ ವಿದ್ಯಾರ್ಥಿ ಜಗದೀಶ್ ಬಿನ್ ವೆಂಕಟಪ್ಪ, ಆಟವಾಡುವ ವೇಳೆ ಕೈ ಮೇಲೆ ಅಲೋಬ್ಲಾಕ್ ಕಲ್ಲು ಬಿದ್ದ ಪರಿಣಾಮ ಗಾಯಗೊಂಡು, ತಕ್ಷಣವೇ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಕುಮಾರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ರೂ.30,000 ಹಣ ಪಡೆದು ಶಸ್ತ್ರಚಿಕಿತ್ಸೆ ನಡೆಸಿದರೂ, ಅದು ಸರಿಯಾದ ರೀತಿಯಲ್ಲಿ ನಡೆಯದೇ, ತಕ್ಷಣ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಪ್ರಾಥಮಿಕ ಹಂತದಲ್ಲೇ ತಪ್ಪಾದ ಶಸ್ತ್ರ ಚಿಕಿತ್ಸೆಯಿಂದ ಬಾಲಕನ ಕೈ ಸಂಪೂರ್ಣವಾಗಿ ನಷ್ಟವಾಗಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಈಗ ಬಾಲಕ ತನ್ನ ಉಜ್ವಲ ಭವಿಷ್ಯವನ್ನೇ ಕಳೆದುಕೊಂಡಿದ್ದಾನೆ.

ಈ ವಿಷಯ ತಿಳಿದ ದಲಿತ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಬಿಸಿಲು, ಮಳೆ ಎನ್ನದೇ ನೂರಾರು ಜನ ವಿದ್ಯಾರ್ಥಿ ಜಗದೀಶ್‌ಗೆ ನ್ಯಾಯ ಒದಗಿಸಬೇಕೆಂದು ಧರಣಿ ನಡೆಸುತ್ತಿದ್ದಾರೆ.

ಪ್ರಮುಖ ಬೇಡಿಕೆಗಳು:

ವೈದ್ಯ ಡಾ. ಸುರೇಶ್ ಕುಮಾರ್ ವಿರುದ್ಧ ಕಠಿಣ ಕಾನೂನು ಕ್ರಮ

ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ

ವಿದ್ಯಾರ್ಥಿಗೆ ಉತ್ತಮ ತಜ್ಞರಿಂದ ಮುಂದಿನ ಚಿಕಿತ್ಸೆ

ಈ ಹೀನಕೃತ್ಯಕ್ಕೆ ಆರೋಗ್ಯ ಇಲಾಖೆ ಸ್ಪಂದನೆ ನೀಡಬೇಕಿದೆ. ಇಂತಹ ವೈದ್ಯಕೀಯ ತಪ್ಪುಗಳು ಪುನರಾವೃತ್ತಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳುವುದು ಅವಶ್ಯಕ.














19/06/2025

ಈತ ಆಂದ್ರ ಪ್ರದೇಶದ ಆದೋನಿ ಕ್ಷೇತ್ರದ ಬಿಜೆಪಿ ಶಾಸಕ ಪಾರ್ಥ ಸಾರಥಿ ಅಂತೆ....

ಈತನಿಗೆ SC ಸಮುದಾಯದ ವ್ಯಕ್ತಿಯೆಂದರೆ ಏನಕ್ಕೆ ಇಷ್ಟೊಂದು ಕಿಳಿರುಮೇ.....

ಇವರು ಒಬ್ಬ ಜಾತಿವಾದಿನ......? ಧರ್ಮ ವಾದಿನ...? ಇವರು ಶಾಸಕರಾಗಳು SC ಸಮುದಾಯದ ಮತ ಪಡೆದಿಲ್ಲವ......?

ಈ ಶಾಸಕ ಅವರ ಕ್ಷೇತ್ರದಲ್ಲಿ ಇನ್ನೇನು SC ಸಮುದಾಯದ ಕುಟುಂಬಗಳನ್ನು ಉದ್ದರ ಮಾಡಬಲ್ಲ ಎಂಬುದೇ ನಮ್ಮ ವಾಹಿನಿಯ ಪ್ರಶ್ನೆ.

ಪ್ರತಿಯೊಬ್ಬರೂ ಶೇರ್ ಮಾಡುವ ಮೂಲಕ ದೇಶದ ಜನತೆಗೆ ತಿಳಿಸೋಣ

ಮುಂದಿನ ಚುನಾವಣೆಯಲ್ಲಿ ಇಂಥ ಮನೋಭಾವ ಉಲ್ಲವರನ್ನು ಆದಷ್ಟು ದೂರ ಇಡೀ....

DS24news kannada

19/06/2025

JJM ಯೋಜನೆಯಡಿ ಕಳಪೆ ಕಾಮಗಾರಿ

18/06/2025

ಕರ್ನಾಟಕ ರಾಜ್ಯಕ್ಕೆ ಮೊದಲ ಮುಖ್ಯ ಮಂತ್ರಿಯನ್ನ ನೀಡಿದ ಗ್ರಾಮದಲ್ಲಿ ವಿದ್ಯಾರ್ಥಿಗಳ ಪರದಾಟ

22/03/2025

ಚಿಕ್ಕಹಸಳ ಗ್ರಾಮದಲ್ಲಿ ಇರುವ ಬಿಸಿಎಂಹಾಸ್ಟೆಲ್ ವಾರ್ಡನ್ ರಮೇಶ್ ವಿದ್ಯಾರ್ಥಿಗಳ ಮೇಲೆ ಗೂಂಡಾ ವರ್ತನೆ.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ದಿನಾಂಕ:- 20.03.2025 ರ ರಾತ್ರಿ ಊಟದಲ್ಲಿ ಕೊಳೆತ ಉಳ ಬಿದ್ದಿರುವ ಮೊಟ್ಟೆ ವಿಸ್ತರಿಸಿದ್ದು ಈ ವಿಚರವಾಗಿ ವಿದ್ಯಾರ್ಥಿ ಬಾಬು. ಜೆ ರವರು ವಾರ್ಡನ್ ರವರನ್ನೂ ಪ್ರಶ್ನೇ ಮಾಡಿದಕ್ಕೆ ಮನ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ. ಮತ್ತು ಈ ವಿಚಾರಗಳನ್ನು ಯಾರಾದರೂ ಬೇರೆ ಯಾರಿಗಾದರೂ ಹೇಳಿದರೆ ಹಾಸ್ಟೆಲ್ ನಿಂದ ತೆಗೆದು ಹಾಕುತೇನೆ ಅಂದು ಎಲ್ಲಾ ವಿದ್ಯಾರ್ಥಿಗಳಿಗೆ ಬೆದರಿಸಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಾ ಬಂದಿರುವ ಬಗ್ಗೆ ವಿದ್ಯಾರ್ಥಿಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ

ಪ್ರಬುದ್ಧ ಪ್ರಜಾ ವೇದಿಕೆ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರು ಶ್ರೀನಾಥ್ ನಾಸ್ತಿಕ್ ಅವರು ಸ್ಥಳಕ್ಕೆ ಬೇಟಿ ನೀಡಿ ವಿದ್ಯಾರ್ಥಿಯ ಪರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊರಡಲು ಸಿದ್ಧರಾಗಿದ್ದಾರೆ

20/02/2025

Address

Kolar

Telephone

+918050668666

Website

Alerts

Be the first to know and let us send you an email when DS24news kannada posts news and promotions. Your email address will not be used for any other purpose, and you can unsubscribe at any time.

Share

Category