DS24news kannada

DS24news kannada DS24News kannada ಇದು ದಿನ ಸಮಾಚಾರಗಳ ಸುದ್ಧಿ ವಾಹಿನಿ

22/03/2025

ಚಿಕ್ಕಹಸಳ ಗ್ರಾಮದಲ್ಲಿ ಇರುವ ಬಿಸಿಎಂಹಾಸ್ಟೆಲ್ ವಾರ್ಡನ್ ರಮೇಶ್ ವಿದ್ಯಾರ್ಥಿಗಳ ಮೇಲೆ ಗೂಂಡಾ ವರ್ತನೆ.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ದಿನಾಂಕ:- 20.03.2025 ರ ರಾತ್ರಿ ಊಟದಲ್ಲಿ ಕೊಳೆತ ಉಳ ಬಿದ್ದಿರುವ ಮೊಟ್ಟೆ ವಿಸ್ತರಿಸಿದ್ದು ಈ ವಿಚರವಾಗಿ ವಿದ್ಯಾರ್ಥಿ ಬಾಬು. ಜೆ ರವರು ವಾರ್ಡನ್ ರವರನ್ನೂ ಪ್ರಶ್ನೇ ಮಾಡಿದಕ್ಕೆ ಮನ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾನೆ. ಮತ್ತು ಈ ವಿಚಾರಗಳನ್ನು ಯಾರಾದರೂ ಬೇರೆ ಯಾರಿಗಾದರೂ ಹೇಳಿದರೆ ಹಾಸ್ಟೆಲ್ ನಿಂದ ತೆಗೆದು ಹಾಕುತೇನೆ ಅಂದು ಎಲ್ಲಾ ವಿದ್ಯಾರ್ಥಿಗಳಿಗೆ ಬೆದರಿಸಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಾ ಬಂದಿರುವ ಬಗ್ಗೆ ವಿದ್ಯಾರ್ಥಿಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ

ಪ್ರಬುದ್ಧ ಪ್ರಜಾ ವೇದಿಕೆ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರು ಶ್ರೀನಾಥ್ ನಾಸ್ತಿಕ್ ಅವರು ಸ್ಥಳಕ್ಕೆ ಬೇಟಿ ನೀಡಿ ವಿದ್ಯಾರ್ಥಿಯ ಪರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊರಡಲು ಸಿದ್ಧರಾಗಿದ್ದಾರೆ

20/02/2025
14/02/2025

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ ಕುರಿತು ಶಾಲಾ ವಿದ್ಯಾರ್ಥಿ ಗಳಿಗೆ ಅರಿವು - ಶ್ರೀನಾಥ್ ನಾಸ್ತಿಕ್ Srinath Nasthik

14/02/2025

ಅಕ್ರಮ ಕಟ್ಟಡ ನಿರ್ಮಿಸಿರುವ MM SCHOOL OF NURSING ವಿರುಧ್ಧ ಸಿಡಿದೆದ್ದ ವಿಶ್ವನಾಯಕ ಡಾ.ಬಿ ಅರ್ ಅಂಬೇಡ್ಕರ್ ಸೇನೆಯ ಸಂಸ್ಥಾಪಕ ಅಧ್ಯಕ್ಷರು ಡಾ|| ಶಿವರಾಜ್ K N DS24news kannada k n

04/02/2025

EUPHORIA SPORTS CARNIVAL BY

25/12/2024

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

18/09/2024

ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿ ಯಾದ SMJ ಮಾನವ ಹಕ್ಕುಗಳ ಸಂಘ .

Address

Kolar

Telephone

+918050668666

Website

Alerts

Be the first to know and let us send you an email when DS24news kannada posts news and promotions. Your email address will not be used for any other purpose, and you can unsubscribe at any time.

Share

Category