Ckm Shimoga Live

Ckm Shimoga Live Contact information, map and directions, contact form, opening hours, services, ratings, photos, videos and announcements from Ckm Shimoga Live, News & Media Website, near karnataka bank, koppa, Koppa.

ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ.
22/08/2022

ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ.

ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ. ಇದೊಂದು ಪೂರ್ವ ಯೋಜಿತ ಕ್ರತ್ಯವಾಗಿದೆ

ಕೊಪ್ಪ: ಇಲ್ಲಿನ ಚೌಕಿ ನಿವಾಸಿ ದೀಪಕ್ ಕಳೆದ 2-3 ದಿನಗಳಿಂದ ಕಾಣೆಯಾಗಿದ್ದು, ಈತ ಓಡಿಸುತಿದ್ದ ಆಟೋ ರಿಕ್ಷಾ ಕೆಸವೇ ರಸ್ತೆಯ ಸ್ಮಶಾನದ ಹತ್ತಿರ ನಡು...
22/08/2022

ಕೊಪ್ಪ: ಇಲ್ಲಿನ ಚೌಕಿ ನಿವಾಸಿ ದೀಪಕ್ ಕಳೆದ 2-3 ದಿನಗಳಿಂದ ಕಾಣೆಯಾಗಿದ್ದು, ಈತ ಓಡಿಸುತಿದ್ದ ಆಟೋ ರಿಕ್ಷಾ ಕೆಸವೇ ರಸ್ತೆಯ ಸ್ಮಶಾನದ ಹತ್ತಿರ ನಡು ರಸ್ತೆಯಲ್ಲಿ ನಿಂತಿದ್ದು, ಮನೆಯವರು ಗಾಬರಿಗೊಂಡು ದೀಪಕನ ಪತ್ತೆ ಗಾಗಿ ಹುಡುಕಾಡ ತೊಡಗಿದ್ದರು.


ಕೊಪ್ಪ: ಇಲ್ಲಿನ ಚೌಕಿ ನಿವಾಸಿ ದೀಪಕ್ ಕಳೆದ 2-3 ದಿನಗಳಿಂದ ಕಾಣೆಯಾಗಿದ್ದು, ಈತ ಓಡಿಸುತಿದ್ದ ಆಟೋ ರಿಕ್ಷಾ ಕೆಸವೇ ರಸ್ತೆಯ ಸ್ಮಶಾನದ ಹತ್ತ...

ಮರುನಾಮಕರಣ ಮಾಡಲಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ : ಕೇಂದ್ರ ಸರ್ಕಾರ ನಿರ್ಧಾರ.
21/08/2022

ಮರುನಾಮಕರಣ ಮಾಡಲಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ : ಕೇಂದ್ರ ಸರ್ಕಾರ ನಿರ್ಧಾರ.

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ದೇಶಾದ್ಯಂತ ಹಂಚಿಕೆಯಾಗುತ್ತಿರುವ ಆಹಾರ ಅಧಾನ್ಯಗಳ ಪ್ರಮಾಣ ಮ...

ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಬಾರಿಗೆ ಮಹಿಳಾ ಎಸ್‌ಪಿ ನೇಮಕ!
11/08/2022

ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಬಾರಿಗೆ ಮಹಿಳಾ ಎಸ್‌ಪಿ ನೇಮಕ!


ಚಿಕ್ಕಮಗಳೂರು, ಆಗಸ್ಟ್‌ 11 : ಚಿಕ್ಕಮಗಳೂರು ಜಿಲ್ಲೆಯ ನೂತನ ಹಾಗೂ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಸೋಮವಾರ .....

ಶಿವಮೊಗ್ಗ; ಆಗಸ್ಟ್ 12ರಂದು ಉದ್ಯೋಗ ಮೇಳ.ಶಿವಮೊಗ್ಗ, ಆಗಸ್ಟ್ 10; ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಆಗಸ್ಟ್ 12ರಂದು ಉದ್ಯೋಗ ಮೇಳವನ್...
11/08/2022

ಶಿವಮೊಗ್ಗ; ಆಗಸ್ಟ್ 12ರಂದು ಉದ್ಯೋಗ ಮೇಳ.
ಶಿವಮೊಗ್ಗ, ಆಗಸ್ಟ್ 10; ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಆಗಸ್ಟ್ 12ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. 18 ರಿಂದ 35 ವರ್ಷ ವಯೋಮಿತಿಯ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಶಿವಮೊಗ್ಗ, ಆಗಸ್ಟ್ 10; ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಆಗಸ್ಟ್ 12ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. 18 ರಿಂದ 35 ವರ್ಷ ....

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಆರಂಭ.ಚಿಕ್ಕಮಗಳೂರು: ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಿಂದಲೇ ಚಿಕ್ಕಮಗಳೂರಿನ ನೂತನ ಸರ್ಕಾರಿ ವೈದ್ಯಕೀಯ ಕ...
11/08/2022

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಆರಂಭ.
ಚಿಕ್ಕಮಗಳೂರು: ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಿಂದಲೇ ಚಿಕ್ಕಮಗಳೂರಿನ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟುಗಳೊಂದಿಗೆ ಪ್ರವೇಶಾತಿ ಆರಂಭಿಸಲು ಅನುಮತಿ ಸಿಕ್ಕಿದೆ.

ಚಿಕ್ಕಮಗಳೂರು: ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಿಂದಲೇ ಚಿಕ್ಕಮಗಳೂರಿನ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟ....

ಪಬ್ಲಿಕ್ ಶಾಲೆಯಲ್ಲಿ ದುರ್ವಾಸನೆ : ಶಾಸಕರು ಇತ್ತ ಗಮನ ಹರಿಸುವರೇ?ನರಸಿಂಹರಾಜಪುರ: ಇಲ್ಲಿನ ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಕಾಲೇಜು ಆವರಣ...
09/08/2022

ಪಬ್ಲಿಕ್ ಶಾಲೆಯಲ್ಲಿ ದುರ್ವಾಸನೆ : ಶಾಸಕರು ಇತ್ತ ಗಮನ ಹರಿಸುವರೇ?
ನರಸಿಂಹರಾಜಪುರ: ಇಲ್ಲಿನ ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಕಾಲೇಜು ಆವರಣದ ಮುಂಭಾಗದ ಕಟ್ಟಡ ಶಿಥೀಲಗೊಂಡಿದ್ದರಿಂದ ಈಗ ಆ ಕೊಠಡಿಗಳು ಹಾವು, ಚೇಳು ಮುಂತಾದ ವಿಷ ಜಂತುಗಳ ವಾಸಸ್ಥಾನವಾಗಿವೆ.
http://ckmshimogalive.in/?p=227

ನರಸಿಂಹರಾಜಪುರ: ಇಲ್ಲಿನ ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಕಾಲೇಜು ಆವರಣದ ಮುಂಭಾಗದ ಕಟ್ಟಡ ಶಿಥೀಲಗೊಂಡಿದ್ದರಿಂದ ಈಗ ಆ ಕೊಠಡಿ....

ಶಿವಮೊಗ್ಗ – ನೆರೆ ಪರಿಹಾರಕ್ಕಾಗಿ ಕಾಟಾಚಾರದ ಕೆಡಿಪಿ ಸಭೆ.ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಸೊರಬ ತಾಲ್ಲೂಕುಗಳಲ್ಲಿ ಜುಲೈ ಮತ್...
09/08/2022

ಶಿವಮೊಗ್ಗ – ನೆರೆ ಪರಿಹಾರಕ್ಕಾಗಿ ಕಾಟಾಚಾರದ ಕೆಡಿಪಿ ಸಭೆ.
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಸೊರಬ ತಾಲ್ಲೂಕುಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಕೃಷಿ ಭೂಮಿ, ತೋಟಗಾರಿಕೆ ಬೆಳೆ ಮತ್ತು ಮನೆಗಳು ಹಾನಿಗೀಡಾಗಿವೆ. ಬಯಲುನಾಡಿನ ತಾಲ್ಲೂಕುಗಳಲ್ಲಿ ಸಹ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದ್ದರಿಂದ ಅಲ್ಲಿನ ಬೆಳೆಗಳು ಸಹ ಕೊಚ್ಚಿ ಹೋಗಿವೆ. ಈ ವಿಚಾರ ಕೇಂದ್ರಿತವಾಗಿರಬೇಕಾದ ಕೆಡಿಪಿ ಸಭೆ ಕಾಟಾಚಾರಕ್ಕಾಗಿ ಇತ್ತೀಚೆಗೆ ನಡೆದಿದೆ.
http://ckmshimogalive.in/?p=224

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಸೊರಬ ತಾಲ್ಲೂಕುಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಎಡೆ ಬಿಡದೆ ಸುರಿಯು.....

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ  ಹೆರಿಗೆ ವಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿ ಆಗ ತಾನೆ ಹುಟ್ಟಿದ...
08/08/2022

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಹೆರಿಗೆ ವಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿ ಆಗ ತಾನೆ ಹುಟ್ಟಿದ ಮಗುವನ್ನ ನೋಡಲು ಹಾಗೂ ಬಟ್ಟೆ ಶುಚಿಗೊಳಿಸಲು ಬೇಕಾಬಿಟ್ಟಿ ಹಣ ಕೇಳಿದ ಆರೋಪ ಕೇಳಿಬಂದಿದೆ.


ಇಲ್ಲಿನ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಹೆರಿಗೆ ವಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿ ಆಗ ತಾನೆ ಹುಟ್ಟಿ.....

ಚಿಕ್ಕಮಗಳೂರು : ನಗರದ ತಮಿಳು ಕಾಲೋನಿಯಲ್ಲಿ ಗೋ ಮಾಂಸ ಕಡಿದು ಮಾರಾಟ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸ್ ಹಾಗೂ ನಗರ ಇಲಾಖೆಯವರು ದಾಳಿ ನಡೆಸಿ ಗೋ ಮ...
08/08/2022

ಚಿಕ್ಕಮಗಳೂರು : ನಗರದ ತಮಿಳು ಕಾಲೋನಿಯಲ್ಲಿ ಗೋ ಮಾಂಸ ಕಡಿದು ಮಾರಾಟ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸ್ ಹಾಗೂ ನಗರ ಇಲಾಖೆಯವರು ದಾಳಿ ನಡೆಸಿ ಗೋ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು : ನಗರದ ತಮಿಳು ಕಾಲೋನಿಯಲ್ಲಿ ಗೋ ಮಾಂಸ ಕಡಿದು ಮಾರಾಟ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸ್ ಹಾಗೂ ನಗರ ಇಲಾಖೆಯವರು ದಾಳಿ ನ....

ಅಕ್ರಮ ಕಟ್ಟಡಗಳಿಗೆ ಪ.ಪಂ, ಗ್ರಾ.ಪಂ ರಹದಾರಿ
06/08/2022

ಅಕ್ರಮ ಕಟ್ಟಡಗಳಿಗೆ ಪ.ಪಂ, ಗ್ರಾ.ಪಂ ರಹದಾರಿ


ಕೊಪ್ಪ: ಪಟ್ಟಣದ ಹೃದಯ ಭಾಗದ ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡಗಳು ನಿರಂತರವಾಗಿ ತಲೆ ಎತ್ತುತ್ತಿದ್ದರೂ ಸಹ ಸಂಬಂಧ ಪಟ್ಟವರು ಕಣ್ಮುಚ್...

ಶಿವಮೊಗ್ಗದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ, ಬೆಳೆ, ಮನೆಗಳಿಗೆ ಹಾನಿ.ಶಿವಮೊಗ್ಗ, ಆಗಸ್ಟ್‌ 6: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ...
06/08/2022

ಶಿವಮೊಗ್ಗದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ, ಬೆಳೆ, ಮನೆಗಳಿಗೆ ಹಾನಿ.
ಶಿವಮೊಗ್ಗ, ಆಗಸ್ಟ್‌ 6: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಜಲಾವೃತವಾಗಿದೆ . ಕಳೆದ 24 ಗಂಟೆಯಲ್ಲಿ 22 ಮಿ.ಮೀ ವರ್ಷಧಾರೆಯಾಗಿದೆ. ಭಾರಿ ಮಳೆಗೆ ಹಲವು ಕಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

ಶಿವಮೊಗ್ಗ, ಆಗಸ್ಟ್‌ 6: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಜಲಾವೃತವಾಗಿದೆ . ಕಳೆದ 24 ಗಂಟೆಯಲ.....

Address

Near Karnataka Bank, Koppa
Koppa
577126

Alerts

Be the first to know and let us send you an email when Ckm Shimoga Live posts news and promotions. Your email address will not be used for any other purpose, and you can unsubscribe at any time.

Share