Akshara TV Kannada

Akshara TV Kannada PLEASE SUBSCRIBE TO OUR CHANNEL

Urdu sammelana liveಉರ್ದು ಕವಿ ಸಮ್ಮೇಳನ ನೇರ ಪ್ರಸಾರಭಾರತದ ಅನೇಕ ರಾಜ್ಯಗಳ ಖ್ಯಾತ ಕವಿಗಳು ಭಾಗವಹಿಸಿದ್ದಾರೆ.
22/10/2022

Urdu sammelana live

ಉರ್ದು ಕವಿ ಸಮ್ಮೇಳನ ನೇರ ಪ್ರಸಾರ

ಭಾರತದ ಅನೇಕ ರಾಜ್ಯಗಳ ಖ್ಯಾತ ಕವಿಗಳು ಭಾಗವಹಿಸಿದ್ದಾರೆ.

ಅಖಿಲ ಭಾರತ ಉರ್ಧು ಕವಿ ಸಮ್ಮೇಳನ - ೨೦೨೨ ಕೊಪ್ಪಳ ಸಾಹಿತ್ಯ ಭವನ ಶನಿವಾರ ೨೨-೧೦-೨೨ ರಾತ್ರಿ ೮.೩೦ ಕ್ಕೆಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ...

ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ವಿದ್ಯುತ್ ಸ್ಪರ್ಶಕ್ಕೆ ವ್ಯಕ್ತಿ ಬಲಿ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ : ಕೊಪ್ಪಳ : ಜಿಲ್ಲ...
14/08/2022

ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ವಿದ್ಯುತ್ ಸ್ಪರ್ಶಕ್ಕೆ ವ್ಯಕ್ತಿ ಬಲಿ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ : ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ವ್ಯಕ್ತಿವೊಬ್ಬನಿಗೆ ವಿದ್ಯುತ್ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಘಟನೆ ಜರುಗಿದೆ.. ಹನುಮನಾಳದ ನಿವಾಸಿ ಜಗದೀಶ ಯಮನಪ್ಪ ಹಡಪದ (52) ಮೃತ ವ್ಯಕ್ತಿ. ಹನುಮನಾಳದ ಹೊರವಲಯದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಆವರಣದಲ್ಲಿ ರಾಷ್ಟ್ರ ಧ್ವಜದ ಕಂಬವನ್ನು ಅಳವಡಿಸಲು ಮುಂದಾದ ವ್ಯಕ್ತಿ ಕಬ್ಬಿಣದ ಕಂಬವನ್ನು ಮೇಲಕ್ಕೆತ್ತಿದಾಗ ಕಟ್ಟಡದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದಾಗ ವಿದ್ಯುತ್ ಹರಿದು ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ..

ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ವಿದ್ಯುತ್ ಸ್ಪರ್ಶಕ್ಕೆ ವ್ಯಕ್ತಿ ಬಲಿ ಅಕ್ಷರ ಟಿವಿ ಕನ್ನಡ, ಬದಲಾವಣೆ ದೈನಿಕ ಸುದ್ದಿ ಜಾಲ : ಕೊಪ್ಪ....

ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯ...
14/08/2022

ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮದ್ದೂರಿನ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸದ್ಯ ಇವರು ಪಟ್ಟಣದ ಕೆಮ್ಮಣ್ಣನಾಲೆ ಸರ್ಕಲ್ ಸಮೀಪ ವಾಸವಾಗಿದ್ದಾರೆ. ವೈದ್ಯರಾಗಿ ಕೆಲಸ ಮಾಡುತ್ತಿರುವ ವಿಷ್ಣುಪ್ರಸಾದ್ ಪುತ್ರ ನಾಗರ ಹಾವಿನ ಕಡಿತದಿಂದ ಬಚಾವಾದ ಬಾಲಕನಾಗಿದ್ದಾನೆ. ಮನೆಯಿಂದ ಹೊರ ಹೋಗಲು ತಾಯಿ ಜೊತೆ ಹೊರ ಬಂದ ಬಾಲಕ ಮನೆಯ ಬಾಗಿಲ ಬಳಿ ಹರಿದು ಹೋಗುತ್ತಿದ್ದ ಬೃಹತ್ ಗಾತ್ರದ ನಾಗರಹಾವನ್ನ ಗಮನಿಸದೆ ಹಾವಿನ ಮುಂದೆ ಕಾಲಿಟ್ಟಿದ್ದಾನೆ. ಹೆಡೆ ಎತ್ತಿ ನಿಂತ ನಾಗರ ಹಾವನ್ನು ಕಂಡ ತಾಯಿ ಪ್ರಿಯಾ ಇನ್ನೆನೋ ಕಚ್ಚಲು ಮುಂದಾದಾಗ ಅಷ್ಟರಲ್ಲಿ ಮಗನನ್ನು ಕಾಪಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು, ತಾಯಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮಂಡ್ಯ: ಕ್ಷಣಾರ್ಧದಲ್ಲಿ ನಾಗರಹಾವಿನಿಂದ ಮಗನನ್ನು ತಾಯಿಯೊಬ್ಬಳು ಕಾಪಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ವೈರಲ್ ಆಗಿದ್ದು, ಸಾರ.....

ವಿಜಯಪುರ:  ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮ...
14/08/2022

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು. ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( National Flag ) ಅಪಮಾನ ಮಾಡಿರುವಂತ ಘಟನೆ ಇಂದು ನಡೆದಿದೆ. ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಳಿಕೋಟೆಯಲ್ಲಿ 75 ಕಿಲೋ ಮೀಟರ್ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು....

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ .....

ಇಂದು ಓಜನಹಳ್ಳಿ ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಹರ್ ಘರ್ ತಿರಂಗಾ ತ್ರಿವಣ೯ ಧ್ವಜಾರೋಹಣವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ...
14/08/2022

ಇಂದು ಓಜನಹಳ್ಳಿ ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಹರ್ ಘರ್ ತಿರಂಗಾ ತ್ರಿವಣ೯ ಧ್ವಜಾರೋಹಣವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರ ನೆರವೇರಿಸಿದರು. ಹರ್ ಘರ್ ತಿರಂಗಾ ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗಳ ಮೇಲೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ ವಿ. ಚಂದ್ರಶೇಖರ ರವರು ಓಜನಹಳ್ಳಿ ಗ್ರಾಮದ ಮನೆ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಕಾಯ೯ಕ್ರಮಕ್ಕೆ ಧ್ವಜಾರೋಹಣ ಮಾಡುವದರ ಮೂಲಕ ಚಾಲನೆ ನೀಡಿದರು.ನಂತರ ಮಾತನಾಡಿದ ಸಿ ವಿ ಚಂದ್ರಶೇಖರವರು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಆಸೆಯಂತೆ ದೇಶದ ಪ್ರತಿಯೊಂದು ಮನೆ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಮಾಡುವ ಮೂಲಕ ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಬ್ಬರು ದೇಶಪ್ರೇಮ.ದೇಶಭಕ್ತಿ ಭಾವನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟುತ್ತದೆ .ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳ ಮೇಲೆ ತ್ರಿವಣ೯ ದ್ವಜಾರೋಹಣ ಹಾರಿಸಿ ಎಂದು ಹೇಳಿದರು....

ಇಂದು ಓಜನಹಳ್ಳಿ ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಹರ್ ಘರ್ ತಿರಂಗಾ ತ್ರಿವಣ೯ ಧ್ವಜಾರೋಹಣವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾ....

ಕುಷ್ಟಗಿ : ಕುಷ್ಟಗಿ ಯ ತಾಲೂಕಾ ಕ್ರೀಡಾಂಗಣದಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ದಂಡಾಧಿಕಾರಿಗಳಿಗೆ 500 ಧ್ವಜಗಳನ್ನು ಭಗ...
14/08/2022

ಕುಷ್ಟಗಿ : ಕುಷ್ಟಗಿ ಯ ತಾಲೂಕಾ ಕ್ರೀಡಾಂಗಣದಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ದಂಡಾಧಿಕಾರಿಗಳಿಗೆ 500 ಧ್ವಜಗಳನ್ನು ಭಗತ್ ಸಿಂಗ್ ಸಂಘದ ಅಧ್ಯಕ್ಷ ವಜೀರ್ ಗೋನಾಳ್ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಕುಷ್ಟಗಿಯ ತಹಸೀಲ್ದಾರರು, ತಾ.ಪಂ.ಇಓ.ಚಂದ್ರು ಹಿರೇಮಠ. ಸಂಮೇಶ ಸಿಂಗಾಡಿ .ಪ್ರಶಾಂತ ಗುಜ್ಜಲ್ .ಫಾರೂಕ್ ಸಿದ್ದಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು

ಕುಷ್ಟಗಿ : ಕುಷ್ಟಗಿ ಯ ತಾಲೂಕಾ ಕ್ರೀಡಾಂಗಣದಲ್ಲಿ ಹರ್ ಘರ್ ತಿರಂಗಾ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಾ ದಂಡಾಧಿಕಾರಿಗಳಿಗೆ 500 ಧ್ವಜಗ.....

ಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್ಟಿದೆ. ಅದೇ ಕ...
14/08/2022

ಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್ಟಿದೆ. ಅದೇ ಕಾರಣಕ್ಕೆ ಪತ್ರಕರ್ತರೇ ಮುಂದಾಗಿ ತಮ್ಮಲ್ಲಿನ “ಮಹಾತ್ಮ ಪ್ರೇಮ” ವನ್ನ ಪ್ರದರ್ಶಿಸಿದ್ದಾರೆ. ಧಾರವಾಡ ನಗರವನ್ನ ಸ್ವಚ್ಚಂದಗೊಳಿಸಲು ಜಿಲ್ಲಾಡಳಿತ ಎಷ್ಟು ಶ್ರಮ ವಹಿಸಿದೆ ಎಂದು ತಿಳಿಯಬೇಕಾದರೇ, ತಾವೂ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಲೇಬೇಕು. ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯಿರುವ ಆವರಣ ಸಂಪೂರ್ಣವಾಗಿ ಗಲೀಜಿನಿಂದ ತುಂಬಿ ಹೋಗಿತ್ತು. ಇಂದಿನಿಂದ ಮೂರು ದಿನಗಳವರೆಗೆ ಅಮೃತ ಮಹೋತ್ಸವ ಆಚರಿಸಲು ಮುಂದಾಗಿದ್ದರೂ, ಡಿಸಿಯವರು ಮಾತ್ರ ಈ ಆವರಣವನ್ನ ಸ್ವಚ್ಚಗೊಳಿಸಿರಲಿಲ್ಲ....

ಧಾರವಾಡ: ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಮುಳುಗಿದ್ದು, ಧಾರವಾಡ ಜಿಲ್ಲಾಡಳಿತ ಮಾತ್ರ ಹೊದ್ದುಕೊಂಡು ಮಲಗಿಬಿಟ್....

ಕೊಪ್ಪಳ : ಕನಕಗಿರಿ ಹತ್ತಿರದ ಹುಲಿಹೈದರ್ ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಯಂಕಪ್ಪ ತಳವಾರ ಕುಟುಂಬಕ್ಕೆ ಮತ್ತು ಗಾಯಗೊಂಡ ಧರ್ಮಣ್ಣ ...
14/08/2022

ಕೊಪ್ಪಳ : ಕನಕಗಿರಿ ಹತ್ತಿರದ ಹುಲಿಹೈದರ್ ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಯಂಕಪ್ಪ ತಳವಾರ ಕುಟುಂಬಕ್ಕೆ ಮತ್ತು ಗಾಯಗೊಂಡ ಧರ್ಮಣ್ಣ ಹರಿಜನ ಇವರಿಗೆ ಜಿಲ್ಲಾಡಳಿತ ಪರಿಹಾರ ಬಿಡುಗಡೆ ಮಾಡಿದೆ. ಮೃತ ಯಂಕಪ್ಪ ಪತ್ನಿ ಹನುಮಮ್ಮ ಹೆಸರಿಗೆ 412500 (ನಾಲ್ಕು ಲಕ್ಷ ಹನ್ನೆರಡು ಸಾವಿರದ ಐದು ನೂರು ಮಾತ್ರ) ರೂ. ಮತ್ತು ಗಾಯಾಳು ಧರ್ಮಣ್ಣ ಹೆಸರಿಗೆ 50 ಸಾವಿರ ರೂ. ಚೆಕ್ ನೊಂದಿಗೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹುಲಿಹೈದರ್ ಗ್ರಾಮಕ್ಕೆ ಆಗಮಿಸಿ ಧರ್ಮಣ್ಣ ಕುಟುಂಬಕ್ಕೆ ಚೆಕ್ ನೀಡಿ ಸಾಂತ್ವನ ಹೇಳಿದರು. ನಂತರ ಮೃತ ಪಾಷಾವಲಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದಾಗ ಅವರ ಮನೆ ಬೀಗ ಹಾಕಿತ್ತು....

ಕೊಪ್ಪಳ : ಕನಕಗಿರಿ ಹತ್ತಿರದ ಹುಲಿಹೈದರ್ ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಸಾವಿಗೀಡಾದ ಯಂಕಪ್ಪ ತಳವಾರ ಕುಟುಂಬಕ್ಕೆ ಮತ್ತು ಗಾಯಗೊಂ...

ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ...
14/08/2022

ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ್" ಎಂದು ಕರೆಯಲಾಯಿತು. ಮೂಲಗಳ ಪ್ರಕಾರ, ಹೂಡಿಕೆದಾರರನ್ನು ಬೆಳಿಗ್ಗೆ ೬:೪೫ ಕ್ಕೆ ಕ್ಯಾಂಡಿ ಬ್ರೀಚ್ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅವರು ಮೂತ್ರಪಿಂಡದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಕೆಲವು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎಂದು ಅವರು ಹೇಳಿದರು. ಒಬ್ಬ ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್, ಮತ್ತು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು, ಅವರು ಕೊನೆಯದಾಗಿ ಆಕಾಶ ಏರ್‌ನ ಪ್ರಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಜುಂಜುನ್‌ವಾಲಾ ಅವರು ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು, ಜೊತೆಗೆ ವೈಸ್‌ರಾಯ್ ಹೋಟೆಲ್‌ಗಳು, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ಗಳ ನಿರ್ದೇಶಕರಾಗಿದ್ದರು.

ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು “ಭಾರತದ...

ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವ...
13/08/2022

ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ, ಶನಿವಾರ ದೇವಿಯ ಸಾಂಗ್ ಚಿತ್ರಿಕರಣ ನಡೆದಿತ್ತು, ಮದ್ಯಾಹ್ನದ ವೇಳೆಗೆ ಸಾಂಗ್ ಕೊರೆಯೋಗ್ರಫಿ ಮದನ್ ಹರಣಿ ಮತ್ತು ಮಾಸ್ಟರ್ ಕಾಲಲ್ಲಿ ಶೂ ಹಾಕಿ ಡ್ಯಾನ್ಸ್ ಮಾಡಿಸುತಿದ್ದಾಗ ಕೈಯಲ್ಲಿದ್ದ ಬಂಡಾರ, ಕುಂಕುಮ ಕೆಳಗೆ ಚೆಲ್ಲಿ ನೃತ್ಯ ಸಂಯೋಜನೆ ವೇಳೆ ಅದನ್ನು ತುಳಿಯುತ್ತಾ ತೂರುತ್ತ ಡ್ಯಾನ್ಸ್ ಮಾಡುವ ವೇಳೆ ಸಹ ನೃತ್ಯ ಕಲಾವಿದೆ ಪೂಜಾ ಬಾಗಲಕೋಟೆ ಎಂಬ ಯುವತಿಯ ಮೈಯಲ್ಲಿ ಶ್ರೀ ಹುಲಿಗೆಮ್ಮದೇವಿ ಬಂದಿದ್ದು, ಮಾಸ್ಟರ್‌ಗೆ ಶೂ ಬಿಡುವಂತೆ ಕಿರುಚುತ್ತಾ ಓಡುತ್ತ ಹುಲಿಗೆಮ್ಮನ ಸನ್ನಿಧಿಗೆ ಹೋಗಿ, ಇವರು ನನ್ನ ಜಾಗದಲ್ಲಿ ಬಂಡಾರ ಕುಂಕುಮದ ಮೇಲೆ ತುಳಿದು ತೂರಿದ್ದಾರೆ ಎಂದು ಕಿರುಚುತ್ತಾ ಅವರ ಕಾಲಲಿದ್ದ ಶೂ ಬಿಡಿಸಿ, ನನಗೆ ಹಸಿರು ಸೀರೆ, ಹಸೀರು ಬಳೆ ಕುಂಕುಮ ಹೂವು ಬೇಕು ಎಂದು ಕೇಳಿದ್ದಾಳೆ....

ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹು.....

ಕೊಪ್ಪಳದಿಂದ ೫೦ ಜನರ ತಂಡ ಪವಿತ್ರ ಮೆಕ್ಕಾ ಯಾತ್ರೆಗೆ ಕೊಪ್ಪಳ : ನಗರದಿಂದ ೫೦ ಜನರ ತಂಡ ಮೌಲಾನ ಮುಫ್ತಿ ನಜೀರ್ ಅಹ್ಮದ್ ಸಾಬ್ ಅವರ ಮಾರ್ಗದರ್ಶನದಲ...
13/08/2022

ಕೊಪ್ಪಳದಿಂದ ೫೦ ಜನರ ತಂಡ ಪವಿತ್ರ ಮೆಕ್ಕಾ ಯಾತ್ರೆಗೆ ಕೊಪ್ಪಳ : ನಗರದಿಂದ ೫೦ ಜನರ ತಂಡ ಮೌಲಾನ ಮುಫ್ತಿ ನಜೀರ್ ಅಹ್ಮದ್ ಸಾಬ್ ಅವರ ಮಾರ್ಗದರ್ಶನದಲ್ಲಿ ಉಮ್ರಾಯಾತ್ರೆ (ಪವಿತ್ರ ಮೆಕ್ಕಾ, ಮದೀನಾ) ಗೆ ಗವಿಮಠದ ಅವರಣದಿಂದ ಬೆಂಗಳೂರಿಗೆ ಹಜ್ಜ್ ಮತ್ತು ಉಮ್ರಾ ಯಾತ್ರೆಗೆ ಬಸ್ಸಿನಲ್ಲಿ ಪ್ರಯಾಣ ಬೆಳಸಿದರು. ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮೆಕ್ಕಾ ಮದೀನಾಗೆ ಹೋಗಿ ಬರಬೇಕೆಂದುಕೊಳ್ಳುತ್ತಾನೆ. ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಹಜ್ ಮತ್ತು ಉಮ್ರಾ ಯಾತ್ರೆ ಮೊಟಕುಗೊಳಿಸಲಾಗಿತ್ತು. ಸದ್ಯ ಈ ವರ್ಷದಿಂದ ಹಜ್ ಯಾತ್ರೆಗೆ ಅನುಮತಿ ಸಿಕ್ಕಿದೆ....

ಕೊಪ್ಪಳದಿಂದ ೫೦ ಜನರ ತಂಡ ಪವಿತ್ರ ಮೆಕ್ಕಾ ಯಾತ್ರೆಗೆ ಕೊಪ್ಪಳ : ನಗರದಿಂದ ೫೦ ಜನರ ತಂಡ ಮೌಲಾನ ಮುಫ್ತಿ ನಜೀರ್ ಅಹ್ಮದ್ ಸಾಬ್ ಅವರ ಮಾರ್ಗ....

ಕುಷ್ವಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಗೋಡಿ ಆಯ್ಕೆ ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ...
13/08/2022

ಕುಷ್ವಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಗೋಡಿ ಆಯ್ಕೆ ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೋಡಿ ಆಯ್ಕೆಯಾಗಿದ್ದಾರೆ. ವಕೀಲರ ಸಂಘದ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಗೋಡಿ ಅವರು 94 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ವಕೀಲ ಸಂಗನಗೌಡ ಪಾಟೀಲ ಅವರು 88 ಮತಗಳನ್ನು ಪಡೆದಿದ್ದಾರೆ. ವಕೀಲ ಮಹಾಂತೇಶ ದಂಡಿನ 90 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪರಸಪ್ಪ ಆಡಿನ, ಜಂಟಿ ಕಾರ್ಯದರ್ಶಿಯಾಗಿ ಸುರೇಶ ಜರಕುಂಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಶಫಿ ಹೇರೂರು, ಸಂಗಮೇಶ ಕಂದಕೂರು ಹಾಗೂ ಎಸ್.ಎನ್ ನಾಯಕ ತಿಳಿಸಿದ್ದಾರೆ. ವಿಜಯೋತ್ಸವ : ಫಲಿತಾಂಶ ಬಳಿಕ ವಕೀಲರ ಸಂಘದ ಸದಸ್ಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಿಹಿ ತಿನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಕುಷ್ವಗಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಗೋಡಿ ಆಯ್ಕೆ ಕೊಪ್ಪಳ : ಕುಷ್ಟಗಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲ....

Address

Koppal
583231

Telephone

+919448300070

Website

Alerts

Be the first to know and let us send you an email when Akshara TV Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Akshara TV Kannada:

Share