GBnews Kannada

GBnews Kannada SEARCHING TRUTH.............

ಸರ್ಕಾರಕ್ಕೆ ಆದಾಯ. ಅಂಜನಾದ್ರಿಗಿಲ್ಲ ಸೌಕರ್ಯ ! ವಿದ್ಯಾದಾಸ ಬಾಬಾರ ಪೂಜೆಗೆ ಅಡೆತಡೆ ಯಾಕೆ ?
29/10/2025

ಸರ್ಕಾರಕ್ಕೆ ಆದಾಯ. ಅಂಜನಾದ್ರಿಗಿಲ್ಲ ಸೌಕರ್ಯ ! ವಿದ್ಯಾದಾಸ ಬಾಬಾರ ಪೂಜೆಗೆ ಅಡೆತಡೆ ಯಾಕೆ ?

ವಿಶೇಷ ವರದಿ ಸುಂದರರಾಜ್ BA ಕಾರಟಗಿ ಗಂಗಾವತಿ ; ಇತಿಹಾಸ ಪೌರಾಣಿಕ ಸ್ಥಳವಾದ ಆನೆಗುಂದಿ ಭಾಗದ ಹನುಮನ ಜನ್ಮ ಸ್ಥಾನವಾದ ಅ

20/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು ತಿಳಿಸಿದ ಸಚಿವ ಶಿವರಾಜ ತಂಗಡಗಿ

19/10/2025

ಬೂದಗುಂಪ ಗ್ರಾಮದಲ್ಲಿ ಎಲ್ಲಾ ಜಾತಿಯ ಮುಖಂಡರ ಸಮ್ಮುಖದಲ್ಲಿ ನಾರಾಯಣ ಗುರು ಜಯಂತಿ ಆಚರಣೆ

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾ ಅಧ್ಯಕ್ಷ ರಾಜಪ್ಪ ಬೇವೂರ್ ನೇತೃತ್ವದಲ್ಲಿ ಆಚರಣೆ

ಕಾರ್ಯಕ್ರಮ ಉದ್ಘಾಟಿಸಿದ ಎಚ್ ಆರ್ ಶ್ರೀನಾಥ್

ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು ಎಚ್ ಆರ್ ಶ್ರೀನಾಥ್

19/10/2025

ಯುವಕರು ನಾರಾಯಣ ಗುರುಗಳು ನಡೆದ ದಾರಿಯಲ್ಲಿ ನಡೆಯಬೇಕು ಹನುಮಂತಪ್ಪ ಹೊಳೆಯಾಚೆ

ಬೂದಗುಂಪಾದಲ್ಲಿ ನಡೆದ ನಾರಾಯಣ ಗುರು ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಚ್ಚ್ ಆರ್ ಶ್ರೀನಾಥ್

ಮುಂದಿನ ಸಚಿವ ಸಂಪುಟದಲ್ಲಿ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹಕ್ಕೋತ್ತಾಯ ಮಂಡಿಸಿದ ಬೂದಗುಂಪ ರಾಷ್ಟ್ರೀಯ ಈಡಿಗ ಮಹಾಮಂಡಳಿ

17/10/2025

ಬೂದಗುಂಪ ಗ್ರಾಮದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಪದಾಧಿಕಾರಿಗಳ ನೇಮಕ

ಬಂಗಾರಪ್ಪನವರು ಮುಖ್ಯಮಂತ್ರಿ ಆಗಿ ಮೊದಲ ಪ್ರಮಾಣ ವಚನ ಮಾಡಿದ ದಿನವನ್ನು ನೆನೆದ ಪದಾಧಿಕಾರಿಗಳು

14/10/2025

ಕೊಪ್ಪಳ ಜಿಲ್ಲೆಯ ಕುಕುನೂರು ಪೊಲೀಸ್ ಠಾಣೆ ಪಿಎಸ್ಐ ದೌರ್ಜನ್ಯ

ದಲಿತ ಮುಖಂಡನ ಮೇಲೆ ಮನಸೋ ಇಚ್ಚೆ ಹಲ್ಲೇ ಮಾಡಿದ ಕುಕುನೂರು ಪಿಎಸ್ಐ

ನ್ಯಾಯಕ್ಕಾಗಿ ಠಾಣೆಯ ಮುಂದೆ ಜಮಾಯಿಸಿದ ದಲಿತ ಮುಖಂಡರು

ಗಂಗಾವತಿ ಬಿಜೆಪಿ ನಗರ ಯುವ ಮೋರ್ಚ ಮಾಜಿ ಅಧ್ಯಕ್ಷನ ಭೀಕರ ಕೊಲೆ
08/10/2025

ಗಂಗಾವತಿ ಬಿಜೆಪಿ ನಗರ ಯುವ ಮೋರ್ಚ ಮಾಜಿ ಅಧ್ಯಕ್ಷನ ಭೀಕರ ಕೊಲೆ

ಗಂಗಾವತಿ. ನಗರದ ಬಿಜೆಪಿ ಯುವ ಮೊರ್ಚಾ ನಗರ ಮಾಜಿ ಅಧ್ಯಕ್ಷ ಕೆ. ವೆಂಕಟೇಶ ಎಂಬ ಯುವಕನನ್ನು ಕೊಚ್ಚಿ ಭೀಕರವಾಗಿ ಕೊಲೆ

06/10/2025

ಕೊಪ್ಪಳಕ್ಕೆ ಬಂದ ಸಿಎಂ; ಮನವಿ ಕೊಡಲು ಮುಂದಾದ ರೈತರನ್ನು ಬಂಧಿಸಿದ ಪೊಲೀಸ್

ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ಸಂಬಂಧಿಸಿದಂತೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ

ರೈತ ಮುಖಂಡರನ್ನು ಬಂಧಿಸಿದ ಕೊಪ್ಪಳ ಪೊಲೀಸ್

06/10/2025

ಇಕ್ಬಾಲ್ ಅನ್ಸಾರಿ ಆಡಿಯೋ ಬಾಂಬ್ ಕೊಪ್ಪಳ ಕಾಂಗ್ರೆಸ್ನಲ್ಲಿ ತಳಮಳ

ರಾಜಶೇಖರ್ ಇಟ್ನಾಳ್, ರಾಘವೇಂದ್ರ ಹಿಟ್ನಾಳ್, ಶಿವರಾಜ್ ತಂಗಡಿ, ಮತ್ತು ರಾಯರೆಡ್ಡಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಇಕ್ಬಾಲ್ ಅನ್ಸಾರಿ.

ಕೊಪ್ಪಳದಲ್ಲಿ ರಾಜಕೀಯ ದೃವೀಕರಣದ ಕಾಲ ದೂರವಿಲ್ಲ

04/10/2025

ಕೊಪ್ಪಳಕ್ಕೆ ಸಿಎಂ ಬರುವ ಹಿನ್ನೆಲೆಯಲ್ಲಿ ಕೇಸರಿ ಧ್ವಜಗಳನ್ನ ತೆರವುಗೊಳಿಸುತ್ತಿರುವ ಅಧಿಕಾರಿಗಳು

ಅಧಿಕಾರಿಗಳ ನಡುವೆ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು

ಕೊಪ್ಪಳದ ಭಾಗ್ಯನಗರದಲ್ಲಿ ನಡೆದ ಘಟನೆ

03/10/2025

ಕೊಪ್ಪಳದ ದಶಕಗಳ ಕನಸು, ಕಿಮ್ಸ್ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ

ದಿನಾಂಕ 06 ರಂದು ಮುಖ್ಯಮಂತ್ರಿಗಳಿಂದ ಚಾಲನೆ

Address

Koppal
Koppal
583231

Alerts

Be the first to know and let us send you an email when GBnews Kannada posts news and promotions. Your email address will not be used for any other purpose, and you can unsubscribe at any time.

Share