GBnews Kannada

  • Home
  • GBnews Kannada

GBnews Kannada SEARCHING TRUTH.............

ಒಳ ಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ: ಕೊಪ್ಪಳದಲ್ಲಿ ಸುದ್ದಿಗೋಷ್ಠಿ
17/08/2025

ಒಳ ಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ: ಕೊಪ್ಪಳದಲ್ಲಿ ಸುದ್ದಿಗೋಷ್ಠಿ

Home/ಕೊಪ್ಪಳ/ಒಳ ಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ: ಕೊಪ್ಪಳದಲ್ಲಿ ಸುದ್ದಿಗೋಷ್ಠಿ ಕೊಪ್ಪಳಜಿಲ್ಲಾ ಸುದ್ದಿಗಳು ಒಳ ಮೀಸಲಾತಿ ಜಾರಿಯ....

ಒಳ ಮೀಸಲಾತಿ ತಾರತಮ್ಯ ಸರಿಪಡಿಸಲು ಸರ್ಕಾರಕ್ಕೆಚಲವಾದಿ ಮಹಾಸಭಾ ಒತ್ತಾಯ
13/08/2025

ಒಳ ಮೀಸಲಾತಿ ತಾರತಮ್ಯ ಸರಿಪಡಿಸಲು ಸರ್ಕಾರಕ್ಕೆಚಲವಾದಿ ಮಹಾಸಭಾ ಒತ್ತಾಯ

GBNEWS KANNADA NEWS ಕೊಪ್ಪಳ ಆಗಸ್ಟ್ 13, ಒಳ ಮೀಸಲಾತಿ ವರದಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಿ ನ್ಯಾಯ ದೊರಕಿಸಿಕೊಡಲ

ಧರ್ಮಸ್ಥಳ ಪಾವಿತ್ರತೆಗೆ ದಕ್ಕೆ ತಂದರೆ ಸುಮ್ಮನಿರುವುದಿಲ್ಲ ಕೊಪ್ಪಳದಲ್ಲಿ ಆಕ್ರೋಶ
13/08/2025

ಧರ್ಮಸ್ಥಳ ಪಾವಿತ್ರತೆಗೆ ದಕ್ಕೆ ತಂದರೆ ಸುಮ್ಮನಿರುವುದಿಲ್ಲ ಕೊಪ್ಪಳದಲ್ಲಿ ಆಕ್ರೋಶ

ಧರ್ಮಸ್ಥಳ ಮಂಜುನಾಥ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ..! ತನಿಖೆಗೇ ಆಗ್ರಹಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮನವಿ.. ಕೊ

ಗಾಂಜಾ ಮಾರಾಟ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
12/08/2025

ಗಾಂಜಾ ಮಾರಾಟ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಗಂಗಾವತಿ : ಕಳೆದ 04-02-2019 ರಂದು ಗಂಗಾವತಿ ವಲಯ ಕಛೇರಿಯ ಅಬಕಾರಿ ನಿರೀಕ್ಷಕರು. ಹಾಗೂ ಕೊಪ್ಪಳ ಉಪವಿಭಾಗ ಅಬಕಾರಿ ಉಪ ಅ

ಹಾಲುಮತದವರು ಸಾವಿರಾರು ವರ್ಷಗಳ ವಾರಸುದಾರರು – ಶ್ರೀ ಸಿದ್ದರಮಾನಂದಪುರಿ ಸ್ವಾಮೀಜಿ
11/08/2025

ಹಾಲುಮತದವರು ಸಾವಿರಾರು ವರ್ಷಗಳ ವಾರಸುದಾರರು – ಶ್ರೀ ಸಿದ್ದರಮಾನಂದಪುರಿ ಸ್ವಾಮೀಜಿ

ಕೊಪ್ಪಳ - ಹಾಲುಮತದವರು ಸಾವಿರಾರು ವರ್ಷಗಳ ವಾರಸುದಾರರು ಸುಮಾರು 3,000 ವರ್ಷಗಳ ಪುರಾತನವಾಗಿರುವ ಹಾಲುಮತ ಸಂಸ್ಕೃತಿ ಹೊಂ

11/08/2025

ಕೊಪ್ಪಳದ ಗವಿಸಿದ್ದಪ್ಪನ ಕೊ***ಲೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ

"ಗವಿಸಿದ್ದಪ್ಪನ ಕೊ***ಲೆಯ ವಿಚಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದಿನಕ್ಕೊಂದು ಹೇಳಿಕೆ ನೀಡಿದರು"

ಪೋಲಿಸ್ ಇಲಾಖೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಗಾಲಿ ಜನಾರ್ಧನ ರೆಡ್ಡಿ

11/08/2025

ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊ****ಲೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಸಿ ವಿ ಚಂದ್ರಶೇಖರ್ ಆಕ್ರೋಶ

ಗವ್ಸಿದ್ದಪ್ಪನ ಕೊ***ಲೆ ಖಂಡಿಸಿ ಇಂದು ಕೊಪ್ಪಳ ಬಂದ್ ಮಾಡಿ ಪ್ರತಿಭಟಿಸಲಾಯಿತು

11/08/2025

ಕೊಪ್ಪಳದಲ್ಲಿ ನಡೆದಿತ್ತು ಗವಿಸಿದ್ದಪ್ಪ ನಾಯಕ್ ಅನ್ನುವ ವ್ಯಕ್ತಿಯ ಕೊ***ಲೆ

ಪ್ರೀತಿ ಪ್ರೇಮ ವಿಚಾರಕ್ಕೆ ನಡೆದಿದ್ದ ಕೊ***ಲೆ ಪ್ರಕರಣ

ಶೀಘ್ರ ನ್ಯಾಯ ದೊರಕಿಸಿಕೊಡಲೆಂದು ಇಂದು ಕೊಪ್ಪಳ ಬಂದ್ ಮಾಡಿ ಪ್ರತಿಭಟನೆ

ಪಕ್ಷಾತೀತವಾಗಿ ಕೊಪ್ಪಳ ಬಂದ್ ಗೆ ಕರೆ ಕೊಟ್ಟ ಮುಖಂಡರು

ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಕೊಪ್ಪಳ ಬಂದ್; ಅಂಗಡಿ ಮುಂಗಟ್ಟುಗಳು ತೆರೆದಿಲ್ಲ
11/08/2025

ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಕೊಪ್ಪಳ ಬಂದ್; ಅಂಗಡಿ ಮುಂಗಟ್ಟುಗಳು ತೆರೆದಿಲ್ಲ

ಕೊಪ್ಪಳ: ವಾರದ ಹಿಂದೆ ಕೊಪ್ಪಳದಲ್ಲಿ ನಡೆದ ಗವಿಸಿದ್ದಪ್ಪ ನಾಯಕ್ ಕೊಲೆ ಕೃತ್ಯ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮ

10/08/2025

ಕೊಪ್ಪಳದಲ್ಲಿ ಮುಸ್ಲಿಂ ಹುಡುಗಿಯ ಪ್ರೇಮ ವಿಚಾರಕ್ಕೆ ಕೊಲೆಯಾದ ಹಿಂದೂ ಯುವಕ ಗವಿಸಿದ್ದಪ್ಪನ ಮನೆಗೆ ಯತ್ನಾಳ್ ಬೇಟಿ

ಗೃಹ ಮಂತ್ರಿಗಳು ಕೆಲಸ ಮಾಡತಿಲ್ಲ ಎಂದ ಯತ್ನಾಳ ಆಕ್ರೋಶ
ಗೃಹ ಸಚಿವ ಜಿ ಪರಮೇಶ್ವರ ವಿದುದ್ದ ಯತ್ನಾಳ ಆಕ್ರೋಶ.
ಸರ್ಕಾರವೇ ಮುಸ್ಲಿಂರ ರಕ್ಷಣೆಗೆ ನಿಂತಿದೆ.
ಕರ್ನಾಟಕ ದಲ್ಲಿ ಮುಸ್ಲಿಂರ ಸರ್ಕಾರ ಇದೆ ಎಂದ ಯತ್ನಾಳ
ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತ ಇಲ್ಲ ಎಂದ ಯತ್ನಾಳ..
ಕೊಲೆಯಾದ ಗವಿ ಸಿದ್ದಪ್ಪನ ಮನೆಗೆ ಸರ್ಕಾರ ರಕ್ಷಣೆ ಕೊಡಬೇಕು.
ನಾಳೆ ಕೇವಲ ವಾಲ್ಮೀಕಿ ಸಮುದಾಯ ಅಲ್ಲ,ಸಮಸ್ತ ಹಿಂದೂ ಸಮಯದಾಯ ಜನ ಹೋರಾಟದಲ್ಲಿ ಭಾಗಿಯಾಗಬೇಕು.
ಈ ವಿಚಾರದಲ್ಲಿ ನಾನು ವಿಧಾನಸಭೆಯಲ್ಲಿ ಮಾತಡೀತನಿ..
ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದ ಯತ್ನಾಳ.

ಕಾರ್ಪೋರೇಟ್ ಶವಪೆಟ್ಟಿಗೆಯಿಂದ ಪತ್ರಿಕಾ ವೃತ್ತಿಯನ್ನು ಹೊರತರಬೇಕಿದೆ – ಕೆ.ವಿ.ಪ್ರಭಾಕರ್
09/08/2025

ಕಾರ್ಪೋರೇಟ್ ಶವಪೆಟ್ಟಿಗೆಯಿಂದ ಪತ್ರಿಕಾ ವೃತ್ತಿಯನ್ನು ಹೊರತರಬೇಕಿದೆ – ಕೆ.ವಿ.ಪ್ರಭಾಕರ್

ಕೊಪ್ಪಳ,: ಜಿಬಿ ನ್ಯೂಸ್ ಕನ್ನಡ ಸುದ್ದಿ : ಕಳೆದ 76 ವರ್ಷಗಳಲ್ಲಿ ನಮ್ಮ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ತರಲಾಗಿದೆ.

ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಕೊ**ಲೆ ಪ್ರಕರಣ; ಆಗಸ್ಟ್ 11ರಂದು ಬೃಹತ್ ಪ್ರತಿಭಟನೆ
07/08/2025

ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಕೊ**ಲೆ ಪ್ರಕರಣ; ಆಗಸ್ಟ್ 11ರಂದು ಬೃಹತ್ ಪ್ರತಿಭಟನೆ

ಗವಿಸಿದ್ದಪ್ಪ ನಾಯಕ ಕೊ**ಲೆ‌ ಪ್ರಕರಣ : ಆ.11ರಂದು ಪಕ್ಷಾತೀತ ಬೃಹತ್ ಪ್ರತಿಭಟನೆ ಕೊಪ್ಪಳ: ಗವಿ ನಾಯಕ ಕೊಲೆ ಪ್ರಕರಣ ಖಂಡ

Address


Alerts

Be the first to know and let us send you an email when GBnews Kannada posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share