GBnews Kannada

GBnews Kannada SEARCHING TRUTH.............

10/12/2025
ಇತ್ತೀಚಿಗೆ ಸದ್ದು ಮಾಡುತ್ತಿರುವ ನ್ಯಾಷನಲ್ ಹೆರಾಲ್ಡ್, ಭ್ರಷ್ಟಾಚಾರ ಪ್ರಕರಣದ ಸಂಪೂರ್ಣ ವರದಿ #ನ್ಯಾಷನಲ್ ಹೆರಾಲ್ಡ್ ಪ್ರಕರಣ    #ನ್ಯಾಷನಲ್ ಹೆ...
08/12/2025

ಇತ್ತೀಚಿಗೆ ಸದ್ದು ಮಾಡುತ್ತಿರುವ ನ್ಯಾಷನಲ್ ಹೆರಾಲ್ಡ್, ಭ್ರಷ್ಟಾಚಾರ ಪ್ರಕರಣದ ಸಂಪೂರ್ಣ ವರದಿ

#ನ್ಯಾಷನಲ್ ಹೆರಾಲ್ಡ್ ಪ್ರಕರಣ
#ನ್ಯಾಷನಲ್ ಹೆರಾಲ್ಡ್ #ರಾಜಕೀಯ #ಭ್ರಷ್ಟಾಚಾರ

ಈ ಬಾರಿಯ ಕೊಪ್ಪಳ ಜಾತ್ರೆ ಉದ್ಘಾಟಿಸಲಿದ್ದಾರೆ ಮೇಘಾಲಯದ ರಾಜ್ಯಪಾಲ ಸಿ ಎಚ್ ವಿಜಯಶಂಕರ್​ #ಗವಿಸಿದ್ದೇಶ್ವರಜಾತ್ರೆ2026 ​  ​  ​ #ಕರುನಾಡಿನಕುಂಭ...
07/12/2025

ಈ ಬಾರಿಯ ಕೊಪ್ಪಳ ಜಾತ್ರೆ ಉದ್ಘಾಟಿಸಲಿದ್ದಾರೆ ಮೇಘಾಲಯದ ರಾಜ್ಯಪಾಲ ಸಿ ಎಚ್ ವಿಜಯಶಂಕರ್

​ #ಗವಿಸಿದ್ದೇಶ್ವರಜಾತ್ರೆ2026 ​ ​ ​ #ಕರುನಾಡಿನಕುಂಭಮೇಳ
​ #ಕೊಪ್ಪಳ

ಕೊಪ್ಪಳ ಜಿಲ್ಲಾ ಆಡಳಿತದಲ್ಲಿ ಸಂಸದರ ಮಾತಿಗೆ ಇಲ್ಲ ಕಿಮ್ಮತ್ತುಪಿಡಿಓ ನಿಯೋಜನೆ ಮಾಡಲು ಆಗದಷ್ಟು ನಿಶಕ್ತರಾಗಿದ್ದಾರಾ ಕೊಪ್ಪಳದ ಎಂಪಿ?
05/12/2025

ಕೊಪ್ಪಳ ಜಿಲ್ಲಾ ಆಡಳಿತದಲ್ಲಿ ಸಂಸದರ ಮಾತಿಗೆ ಇಲ್ಲ ಕಿಮ್ಮತ್ತು

ಪಿಡಿಓ ನಿಯೋಜನೆ ಮಾಡಲು ಆಗದಷ್ಟು ನಿಶಕ್ತರಾಗಿದ್ದಾರಾ ಕೊಪ್ಪಳದ ಎಂಪಿ?

01/12/2025

ಮೊದಲ ಬಾರಿಗೆ ಹನುಮ ಮಾಲೆ ಧಾರಣೆ: ಜೆಡಿಎಸ್ ಮುಖಂಡ ಸಿ.ವಿ. ಚಂದ್ರಶೇಖರ್ ಅವರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಹನುಮ ಮಾಲೆ ಧರಿಸಿದರು.
​ಅಂಜನಾದ್ರಿಯಲ್ಲಿ ಮಾತು: ಹನುಮನ ಜನ್ಮಸ್ಥಳವೆಂದು ನಂಬಲಾಗಿರುವ ಕೊಪ್ಪಳದ ಅಂಜನಾದ್ರಿಯಲ್ಲಿ ಅವರು ತಮ್ಮ ಭಕ್ತಿಯ ಮಾತುಗಳನ್ನು ಆಡಿದರು.
​ಅಭಿಮಾನಿಗಳ ಬೆಂಬಲ: ಸಿ.ವಿ.ಸಿ ಅವರ ಈ ಧಾರ್ಮಿಕ ನಿರ್ಧಾರಕ್ಕೆ ಅವರ ಅಭಿಮಾನಿಗಳು ಸಹ ಮಾಲೆ ಧರಿಸುವ ಮೂಲಕ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
​ಭಕ್ತಿ ಪ್ರದರ್ಶನ: ಈ ಘಟನೆಯು ಅವರ ವೈಯಕ್ತಿಕ ಧಾರ್ಮಿಕ ಶ್ರದ್ಧೆ ಮತ್ತು ಹನುಮಂತನ ಮೇಲಿನ ಭಕ್ತಿಯನ್ನು ಎತ್ತಿ ತೋರಿಸಿದೆ.

​ #ಕೊಪ್ಪಳದಸಿವಿಸಿ_ಹನುಮಮಾಲೆ
#ಕೊಪ್ಪಳ_ಜೆಡಿಎಸ್

01/12/2025

ಕೊಪ್ಪಳದಲ್ಲಿ ರೈತರ ಪರವಾಗಿ ಬಿಜೆಪಿ ಪ್ರತಿಭಟನೆ

ರೈತರ ಬೇಡಿಕೆಗೆ ಸ್ಪಂಧಿಸದ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು

​ ​ ​ ​ ​ ​

ಬಲ್ದೋಟ ವಿವಾದದ ಕಿಚ್ಚು ಗವಿಶ್ರೀಗಳ ಕಣ್ಣೀರು, ಕಪಟ  ರಾಜಕಾರಣಿಗಳ ಬೀದಿ ನಾಟಕಗವಿಶ್ರೀಗಳೇ ಹೋರಾಟಕ್ಕೆ ಬನ್ನಿ ನಮ್ಮ ಜೀವ ಉಳಿಸಿಜನಾರ್ದನ ರೆಡ್ಡಿ...
01/12/2025

ಬಲ್ದೋಟ ವಿವಾದದ ಕಿಚ್ಚು ಗವಿಶ್ರೀಗಳ ಕಣ್ಣೀರು,
ಕಪಟ ರಾಜಕಾರಣಿಗಳ ಬೀದಿ ನಾಟಕ

ಗವಿಶ್ರೀಗಳೇ ಹೋರಾಟಕ್ಕೆ ಬನ್ನಿ ನಮ್ಮ ಜೀವ ಉಳಿಸಿ

ಜನಾರ್ದನ ರೆಡ್ಡಿ ಅವರ ಬಗ್ಗೆ ಅನುಭವದ ಮಾತು

ಕೊಪ್ಪಳ ಜಿಲ್ಲಾ ಆಡಳಿತದ ವಿರುದ್ಧ ಲೋಕಾಯುಕ್ತಕ್ಕೆ ದೂರು

ಸಿಎಂ ಕುರ್ಚಿ ಕಿತ್ತಾಟ; ಮಾಧ್ಯಮಗಳ ಪಾತ್ರ

ರಾಘಣ್ಣನ ಓಟಕ್ಕೆ ಅನ್ಸಾರಿ ಕುತ್ತು; ಜೆಡಿಎಸ್ ಬಿಜೆಪಿ ಮಿಲನವಾದರೆ ಅಧಿಕಾರದ ಗಮ್ಮತ್ತು

29/11/2025

ಕೊಪ್ಪಳದ (ಎಂಎಸ್‌ಪಿಎಲ್ ಕಾರ್ಖಾನೆ) ಬಲ್ಡೊಟಾ ವಿರುದ್ಧ ಬಾಲಕನ ಮೌನ ಪ್ರತಿಭಟನೆ

ಬಾಲಕನ ಪ್ರತಿಭಟನೆ ಮನ ಕಲಕುವಂತಿದೆ

ಕೊಪ್ಪಳದ ಬಾಲಕ ಹರ್ಷರಾಜ್ ಎಂ ಕಟ್ಟಿಮನಿ ವಿಭಿನ್ನ ಪ್ರತಿಭಟನೆ

​ (ಕೊಪ್ಪಳ ಬಸಾಪುರ ಉಳಿಸಿ)
​ (ಬಲ್ಡೋಟಾ ಕಾರ್ಖಾನೆ ವಿರೋಧಿ)
​ (ಬಲ್ಡೋಟಾ ಬೇಡ)
​ (ಕೊಪ್ಪಳ ಉಳಿಸಿ)
​ (ರೈತರ ಹೋರಾಟ ಕೊಪ್ಪಳ)

29/11/2025

ಅಂಜನಾದ್ರಿಯಲ್ಲಿ ಹನುಮಮಾಲೆಯ ವೈಭವ

ಹನುಮ ಮಾಲೆ ಧರಿಸಿದ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ

​ ​ #ಜನಾರ್ದನರೆಡ್ಡಿ ​
​ #ಅಂಜನಾದ್ರಿ ​ ​ #ಗಂಗಾವತಿಶಾಸಕ
​ ​

Address

Koppal
Koppal
583231

Alerts

Be the first to know and let us send you an email when GBnews Kannada posts news and promotions. Your email address will not be used for any other purpose, and you can unsubscribe at any time.

Share