Satwadhara News

Satwadhara News ಉತ್ತರ ಕನ್ನಡದ ಸಮಗ್ರ ಸುದ್ದಿ, ರಾಜ್ಯದ, ರಾಷ್ಟ್ರದ ಪ್ರಮುಖ ಸುದ್ದಿಯನ್ನು ಪಡೆಯಲು ಈ ಪೇಜ್ ಗೆ ಲೈಕ್ ಮಾಡಿ... Satwadhara is your news, entertainment, music fashion website.

We provide you with the latest news and videos straight from the entertainment industry.

*ಕಾಲೇಜಿಗೆ ಉಪನ್ಯಾಸಕರು ಬೇಕಾಗಿದ್ದಾರೆ.*ಕುಮಟಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲು ಉಪನ್ಯಾಸಕರು...
20/06/2025

*ಕಾಲೇಜಿಗೆ ಉಪನ್ಯಾಸಕರು ಬೇಕಾಗಿದ್ದಾರೆ.*

ಕುಮಟಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲು ಉಪನ್ಯಾಸಕರು ಬೇಕಾಗಿದ್ದಾರೆ.

*English - M.A, B.Ed (English)*

*Chemistry - M.Sc, B.Ed (Min 5 years Experience)*

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 9606016606
9972664155

*ಬೇಕಾಗಿದ್ದಾರೆ.*ಹೊನ್ನಾವರ ತಾಲೂಕಿನ ಗುಣವಂತೆಯ ಉದಯ ಸೂಪರ್ ಮಾರ್ಕೆಟ್ ಮತ್ತು ಏಜನ್ಸಿಸ್ ಯಲ್ಲಿ ಬಿಲ್ಲಿಂಗ್ ಮತ್ತು ಪ್ಯಾಕಿಂಗ್ ಗೆ ಹುಡುಗರು / ...
12/06/2025

*ಬೇಕಾಗಿದ್ದಾರೆ.*

ಹೊನ್ನಾವರ ತಾಲೂಕಿನ ಗುಣವಂತೆಯ ಉದಯ ಸೂಪರ್ ಮಾರ್ಕೆಟ್ ಮತ್ತು ಏಜನ್ಸಿಸ್ ಯಲ್ಲಿ ಬಿಲ್ಲಿಂಗ್ ಮತ್ತು ಪ್ಯಾಕಿಂಗ್ ಗೆ ಹುಡುಗರು / ಹುಡುಗಿಯರು ಬೇಕಾಗಿದ್ದಾರೆ.

* ಉತ್ತಮ ವೇತನ ನೀಡಲಾಗುವುದು.
* ಸ್ಥಳೀಯರಿಗೆ ಹೆಚ್ಚಿನ ಆದ್ಯತೆ.

📌 ಮಾಹಿತಿಗಾಗಿ ಸಂಪರ್ಕಿಸಿ - 9844634272

*ಅಂತರರಾಷ್ಟ್ರೀಯ ಮಟ್ಟದ ನ್ಯೂರೋಲೊಜಿಸ್ಟ್ ಆಗಿ ಮಾನ್ಯತೆಯ 'ಪದವಿ' ಪಡೆದ ಡಾ.ಸುಮಂತ್ ಬಳಗಂಡಿ**ವಿವರ ಓದಲು ಈ ಲಿಂಕ್ ಒತ್ತಿ*👇👇👇👇👇👇👇👇👇👇👇👇 http...
12/06/2025

*ಅಂತರರಾಷ್ಟ್ರೀಯ ಮಟ್ಟದ ನ್ಯೂರೋಲೊಜಿಸ್ಟ್ ಆಗಿ ಮಾನ್ಯತೆಯ 'ಪದವಿ' ಪಡೆದ ಡಾ.ಸುಮಂತ್ ಬಳಗಂಡಿ*

*ವಿವರ ಓದಲು ಈ ಲಿಂಕ್ ಒತ್ತಿ*
👇👇👇👇👇👇👇👇👇👇👇👇

https://satwadhara.news/2025/newsdesk/1958/

*Follow this link to join my WhatsApp community:*
https://chat.whatsapp.com/GwqQtec3oQg9iZHtx15eFM

ಕುಮಟಾ : ಮೆದುಳು ಮತ್ತು ನರ ರೋಗ ತಜ್ಙ ಡಾ. ಸುಮಂತ್ ಜಯದೇವ ಬಳಗಂಡಿ ಅವರು ಯುನೈಟೆಡ್ ಕಿಂಗ್‌ಡಂ(ಲಂಡನ್) ನ Royal Colleges of Physicians ಮತ್ತು Association of British Neu...

*ಶಿಕ್ಷಕರು ಬೇಕಾಗಿದ್ದಾರೆ.**ಗೋಕರ್ಣದ ಸಾರ್ವಭೌಮ ಗುರುಕುಲಮ್ ನಲ್ಲಿ ಇಂಗ್ಲೀಷ್ ಶಿಕ್ಷಕರು ಬೇಕಾಗಿದ್ದಾರೆ.*B.A B.Ed (English) ವಿದ್ಯಾರ್ಹತೆ...
12/06/2025

*ಶಿಕ್ಷಕರು ಬೇಕಾಗಿದ್ದಾರೆ.*

*ಗೋಕರ್ಣದ ಸಾರ್ವಭೌಮ ಗುರುಕುಲಮ್ ನಲ್ಲಿ ಇಂಗ್ಲೀಷ್ ಶಿಕ್ಷಕರು ಬೇಕಾಗಿದ್ದಾರೆ.*

B.A B.Ed (English) ವಿದ್ಯಾರ್ಹತೆ ಹೊಂದಿದ ಆಸಕ್ತರು ಸ್ವವಿವರಗಳೊಂದಿಗೆ ಶಾಲಾ ಕಾರ್ಯಲಯಕ್ಕೆ ಬಂದು ಅಥವಾ WhatsApp ಮೂಲಕ ಅರ್ಜಿ ಸಲ್ಲಿಸಬಹುದು.
* ವಸತಿ ವ್ಯವಸ್ಥೆ ಇರುತ್ತದೆ.
* ಆಕರ್ಷಕ ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 8762573903 / 8762634900

*ಕೆ.ಸಿ.ಇ.ಟಿ. ಯಲ್ಲಿ ಅತ್ಯಮೋಘ ಸಾಧನೆಮಾಡಿದ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು**265 ನೇ ಸ್ಥಾನದೊಂದಿಗೆ ಕೆ.ಸಿ.ಇ.ಟಿ. - 2025 ರಲ...
24/05/2025

*ಕೆ.ಸಿ.ಇ.ಟಿ. ಯಲ್ಲಿ ಅತ್ಯಮೋಘ ಸಾಧನೆಮಾಡಿದ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು*

*265 ನೇ ಸ್ಥಾನದೊಂದಿಗೆ ಕೆ.ಸಿ.ಇ.ಟಿ. - 2025 ರಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿ*

*ವಿಧಾತ್ರಿ ಅಕಾಡೆಮಿ ಹಾಗೂ ಕೊಂಕಣ ಎಜ್ಯುಕೇಶನ್ ಮುನ್ನಡೆಸುತ್ತಿರುವ ಸರಸ್ವತಿ ಪಿ.ಯು ಕಾಲೇಜು.*

*ವಿವರಕ್ಕಾಗಿ ಲಿಂಕ್ ಒತ್ತಿ*
👇👇👇👇👇👇👇👇👇👇👇👇
https://satwadhara.news/2025/newsdesk/1912/

*Join Our Group*

https://chat.whatsapp.com/76ppj3uD6h3GVFT1l1Uurb

23/05/2025

ಉಕ್ಕಿ ಹರಿಯುತ್ತಿರುವ ಬೆಣ್ಣೆಹೊಳೆ, ಕುಮಟಾ ಶಿರಸಿ ರಸ್ತೆ ಬಂದ್.

ಕುಮಟಾ ಶಿರಸಿ ರಸ್ತೆಗೆ ಹೊಂದಿಕೊಂಡಿರುವ ಬೆಣ್ಣೆಹೊಳೆ ಉಕ್ಕಿ ಹರಿದಿದ್ದು, ಸೇತುವೆ ನಿರ್ಮಾಣಕ್ಕೆಂದು ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಿದ್ದ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದ ಶಿರಸಿ-ಕುಮಟಾ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.


ಕುಮಟಾ ಶಿರಸಿ ರಸ್ತೆ ಓಡಾಟ ಕಷ್ಟ ಎಂಬ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ವರದಿ ಪ್ರಸಾರವಾಗಿತ್ತು. ಇದೀಗ ಇಲ್ಲಿಯ ರಸ್ತೆಯೇ ಬಂದ್ ಆಗಿದೆ. ಕುಮಟಾ-ಶಿರಸಿ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಸೇತುವೆ ಕಾಮಗಾರಿಗಾಗಿ ಪೈಪ್ ಹಾಕಿ ಡೈವರ್ಸನ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಪೈಪ್‌ಗಳಲ್ಲಿ ನೀರು ತುಂಬಿಕೊಂಡು ಡೈವರ್ಸನ್ ರಸ್ತೆಗಳು ಕುಸಿಯುವ ಆತಂಕವಿತ್ತು. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುವ ಲಘು ವಾಹನಗಳು ಬಹಳ ಎಚ್ಚರಿಕೆಯಿಂದ ಸಂಚರಿಸುವಂತೆ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಅವರು ಕಳೆದ ಎರಡು ದಿನಗಳ ಹಿಂದೆ ಮನವಿ ಮಾಡಿದ್ದರು.

ಶುಕ್ರವಾರ ಶಿರಸಿ ಭಾಗದ ಘಟ್ಟದ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಯಿಂದ ಒಮ್ಮೆಲೆ ಬೆಣ್ಣೆ ಹೊಳೆಗೆ ಹರಿದುಬಂದ ನೀರಿನ ರಭಸಕ್ಕೆ ಡೈವರ್ಸನ್ ರಸ್ತೆಗಳು ಹಾಗು ಪೈಪ್‌ಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಸಂಚಾರ ಪೂರ್ಣಪ್ರಮಾಣದಲ್ಲಿ ನಿಂತುಹೋಗಿದೆ. ಸಂಚಾರ ಸಂಪೂರ್ಣ ಸ್ಥಗಿತವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಗಜು ಪೈ ಮಾಹಿತಿ ನೀಡಿದ್ದಾರೆ.

VGM Associates - TAX CONSULTANTContact - 76761845108431192771
03/05/2025

VGM Associates - TAX CONSULTANT

Contact - 7676184510
8431192771

Address

Kumta
581327

Alerts

Be the first to know and let us send you an email when Satwadhara News posts news and promotions. Your email address will not be used for any other purpose, and you can unsubscribe at any time.

Contact The Business

Send a message to Satwadhara News:

Share