22/08/2026
ಅಂಬೇಡ್ಕರ್ ಸೇವಾ ಸಮಿತಿಯ ವಂಚನೆ, ದೌರ್ಜನ್ಯ, ದಬ್ಬಾಳಿಕೆ
ನಿತ್ಯ ಹಿಂದೂ ಧರ್ಮದ ಮೇಲ್ಜಾತಿಯವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿಕೊಂಡು ಸರ್ಕಾರಿ ಜಮೀನನ್ನು ಅಂಬೇಡ್ಕರ್ ಹೆಸರಲ್ಲಿ ಕಬಳಿಕೆ ಮಾಡಿಕೊಂಡು ಬದುಕುವ ಇವನಿಗೆ ಇರುವಷ್ಟು ಬೆಂಬಲ
ಹಿಂದೂಗಳ ಹಿತಕ್ಕಾಗಿ ಎರಡು ದಶಕಗಳ ಕಾಲ ಹೋರಾಡಿದ ನನಗಿಲ್ಲ! ಇಂದಿಗೂ ಕೋರ್ಟ್ ಗೆ ಹೋಗಲು ಒಂದೊಂದು ರೂಪಾಯಿಗೂ ಪರದಾಡುತ್ತೇನೆ...
ಮಧುಗಿರಿ ಮೋದಿ