Suresh Chandra M R

Suresh Chandra M R ಸ್ವಯಂಸೇವಕ । ಹಸುವು ರಾಷ್ಟ್ರ ಸಮರ್ಪಿತ । ಬೆಂಗಳೂರು

“ಭಾರತೀಯ ಜನತಾ ಪಾರ್ಟಿ, ಕರ್ನಾಟಕ.”

ನಮ್ಮ ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಸಭಾ ಸಂಸದರಾದ ಸನ್ಮಾನ್ಯ ಶ್ರೀ ಹೆಚ್.‌ಡಿ. ದೇವೇಗೌಡ ಸರ್ ಅವರಿಗ...
18/05/2026

ನಮ್ಮ ನಾಡಿನ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯಸಭಾ ಸಂಸದರಾದ ಸನ್ಮಾನ್ಯ ಶ್ರೀ ಹೆಚ್.‌ಡಿ. ದೇವೇಗೌಡ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಭಗವಂತನು ಅವರಿಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅನೇಕ ವರ್ಷಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ, ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿ ಹಾಗೂ ...
06/05/2026

ಅನೇಕ ವರ್ಷಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ, ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿ ಹಾಗೂ ಭಾರತೀಯ ಜನತಾ ಪಾರ್ಟಿಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಶ್ರೀ ಜಗದೀಶ್ ಹಿರೇಮನಿ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ.

ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಪರಿವಾರ ಸಂಘಟನೆಯ ಎಲ್ಲಾ ಕಾರ್ಯಕರ್ತರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. 🙏🏻










ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯಅಕ್ಷಯವಾಗಲಿ ಪ್ರೀತಿ ವಿಶ್ವಾಸಅಕ್ಷಯವಾಗಲಿ ಸ್ನೇಹ ಗೆಳೆತನಅಕ್ಷಯವಾಗಲಿ ಮಮತೆಅಕ್ಷಯವಾಗಲಿ ಒಲವುಅಕ್ಷಯವಾಗಲಿ ಗೆಲ...
20/04/2026

ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ ವಿಶ್ವಾಸ
ಅಕ್ಷಯವಾಗಲಿ ಸ್ನೇಹ ಗೆಳೆತನ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋಗ್ಯ
ಅಕ್ಷಯವಾಗಲಿ ನಂಬಿಕೆ ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಿಮ್ಮದಾಗಲಿ

I I

ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ವಿಶ್ವಗುರು, ಮಹಾನ್ ಮಾನವತಾವಾದಿ, ಸಮಾನತೆ, ಸಹಬಾಳ್ವೆಯ ಕನಸು ಕಂಡಿದ್ದ, ಕ್ರಾಂತ...
20/04/2026

ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯಲ್ಲಿ ದೇವರನ್ನು ಕಂಡ ವಿಶ್ವಗುರು, ಮಹಾನ್ ಮಾನವತಾವಾದಿ, ಸಮಾನತೆ, ಸಹಬಾಳ್ವೆಯ ಕನಸು ಕಂಡಿದ್ದ, ಕ್ರಾಂತಿಕಾರಿ ವಿಚಾರಗಳನ್ನು ತಮ್ಮ ಸರಳ ವಚನಗಳ ಮೂಲಕ ತಿಳಿಸಿದ ಬಸವಣ್ಣನವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು

ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ...
14/04/2026

ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಾರ್ಗದರ್ಶಿ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ. ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135-ನೇ ಜಯಂತಿಯಂದು ಅವರಿಗೆ ನನ್ನ ಪ್ರಣಾಮಗಳು

I BJP Karnataka I BJP Madhugiri I Vijayendra Yediyurappa I R Ashoka I

Hearty Welcome to our Hon'ble PM Shri Narendra Modi Ji
14/04/2026

Hearty Welcome to our Hon'ble PM Shri Narendra Modi Ji

BJP Karnataka | BJP Madhugiri | Vijayendra Yediyurappa | R Ashoka |  |
08/04/2026

BJP Karnataka | BJP Madhugiri | Vijayendra Yediyurappa | R Ashoka |
|

'ಬಿ.ಜೆ.ಪಿ ಸ್ಥಾಪನಾ ದಿವಸ್' ದಂದು - ರಕ್ತ ಮತ್ತು ಬೆವರಿನಿಂದ ನೀರುಣಿಸಿದ ಎಲ್ಲಾ ನಿಸ್ಪೃಹ ಕಾರ್ಯಕರ್ತರಿಗೂ, ಸ್ಥಾಪನಾ ಸದಸ್ಯರಿಗೂ ನನ್ನ ಹೃದಯಪ...
06/04/2026

'ಬಿ.ಜೆ.ಪಿ ಸ್ಥಾಪನಾ ದಿವಸ್' ದಂದು - ರಕ್ತ ಮತ್ತು ಬೆವರಿನಿಂದ ನೀರುಣಿಸಿದ ಎಲ್ಲಾ ನಿಸ್ಪೃಹ ಕಾರ್ಯಕರ್ತರಿಗೂ, ಸ್ಥಾಪನಾ ಸದಸ್ಯರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು

I I #ಬಿಜೆಪಿಸ್ಥಾಪನಾದಿನ

ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಜಕೀಯ ಚಾಣಕ್ಯ, ಕೇಂದ್ರ ಗೃಹಮಂತ್ರಿಗಳಾದ ಸನ್ಮಾನ್ಯ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ. Amit ShahBJP Karn...
04/04/2026

ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಜಕೀಯ ಚಾಣಕ್ಯ, ಕೇಂದ್ರ ಗೃಹಮಂತ್ರಿಗಳಾದ ಸನ್ಮಾನ್ಯ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.

Amit Shah
BJP Karnataka
Nitin Nabin
V Somanna

ರಾಮನವಮಿಯ ಹಾರ್ದಿಕ ಶುಭಾಶಯಗಳು ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ ಶಾಂತಿ, ಧರ್ಮ, ಸತ್ಯ ಮತ್ತು ಸಂತೋಷವನ್ನು ತರಲಿ.ಶ್ರೀರಾಮನ ಆದರ್ಶ ಜೀವನವು ...
27/03/2026

ರಾಮನವಮಿಯ ಹಾರ್ದಿಕ ಶುಭಾಶಯಗಳು

ಈ ಪವಿತ್ರ ದಿನವು ನಿಮ್ಮ ಜೀವನದಲ್ಲಿ ಶಾಂತಿ, ಧರ್ಮ, ಸತ್ಯ ಮತ್ತು ಸಂತೋಷವನ್ನು ತರಲಿ.
ಶ್ರೀರಾಮನ ಆದರ್ಶ ಜೀವನವು ನಮ್ಮೆಲ್ಲರಿಗೂ ಸತ್ಸಂಕಲ್ಪ ಮತ್ತು ಸದಾಚಾರದ ಮಾರ್ಗವನ್ನು ತೋರಿಸಲಿ.

“ಧರ್ಮವೇ ಜಯಿಸುತ್ತದೆ” — ಈ ಮೌಲ್ಯವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.

ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀರಾಮನ ಕೃಪೆ ಸದಾ ಇರಲಿ.
ಜೈ ಶ್ರೀರಾಮ!

Address

Sowparnika
Madhugiri

Telephone

09448847934

Website

Alerts

Be the first to know and let us send you an email when Suresh Chandra M R posts news and promotions. Your email address will not be used for any other purpose, and you can unsubscribe at any time.

Contact The Business

Send a message to Suresh Chandra M R:

Share