24/07/2021
*BIG BREAKING NEWS*
*ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನೆಲೆ*
ಕುಶಾಲನಗರ ಸೇರಿದಂತೆ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತ.
*ಆತಂಕದಲ್ಲಿ ನದಿ ತಟದ ಹಲವು ಬಡಾವಣೆಗಳ ನಿವಾಸಿಗಳು.*
ಹಾರಂಗಿ ಜಲಾಶಯದಿಂದ ಬೆಳಗ್ಗೆ 6 ರಿಂದ 18 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ನದಿಗೆ.
ಹಾರಂಗಿ ಜಲಾಶಯಕ್ಕೆ ಒಳಹರಿವು 18 ಸಾವಿರ ಕ್ಯೂಸೆಕ್ಸ್.
ಮಧ್ಯಾಹ್ನ ತನಕ ಇದೇ ಪರಿಸ್ಥಿತಿ ಮುಂದುವರಿಕೆ ಸಾದ್ಯತೆ.