Coorg Buzz

Coorg Buzz ಕೊಡಗಿನ ಜನರ ಧ್ವನಿ
Coorg Day today updates

11/09/2026

* ಕಸ್ತೂರಿ ರಂಗನ್ ವರದಿ ವಿರುದ್ಧ ಸಿಡಿದೆದ್ದ ಕೊಡಗಿನ ರೈತರು* ವರದಿ ವಿರುದ್...

11/09/2026

ಜ.ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಮುಕ್ತಾಯ: ವಾಹನ ಸಂಚಾರ ಸುಗಮಕ್ಕೆ ಪೊಲೀಸರ ಹರಸಾಹಸ

11/09/2026

ಜಿಲ್ಲಾಧಿಕಾರಿ, ಅರಣ್ಯಾಧಿಕಾರಿ ವಿರುದ್ಧ ಸಿಟ್ಟಿಗೆದ್ದ ಹೋರಾಟಗಾರರು..!

11/09/2026

ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ: ಕಸ್ತೂರಿ ರಂಗನ್ ವರದಿ ಮತ್ತು ಸಿ & ಡಿ ಲ್ಯಾಂಡ್ ಕಾಯ್ದೆಗೆ ವಿರೋಧ

11/09/2026

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರತಿಭಟನಾಕಾರರು.

11/09/2026

ಜ.ತಿಮ್ಮಯ್ಯ ಸರ್ಕಲ್‌ನಲ್ಲಿ ಧರಣಿ ಕುಳಿತ ಹೋರಾಟಗಾರರು.

ಮಡಿಕೇರಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ

11/09/2026

ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

11/09/2026

ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಅವರಿಂದ ಸಾರ್ವಜನಿಕ ಪ್ರಕಟಣೆ.
ಪರಿಸರದ ಹಿತದೃಷ್ಟಿಯಿಂದ ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ಕವರ್,ಇಯರ್ ಬಡ್ಸ್,ಸ್ಟ್ರಾ ಪೈಪ್, ಕ್ಯಾಂಡಿ ಮತ್ತು ಐಸ್ ಕ್ರೀಂ ಕಡ್ಡಿಗಳು,ಅಲಂಕಾರ ವಸ್ತುಗಳು,ಪ್ಯಾಕಿಂಗ್ ಸಾಮಗ್ರಿಗಳು,ಆಮಂತ್ರಣ ಪತ್ರಿಕೆ ಗಳು ಮತ್ತು ಇತ್ಯಾದಿ ವಸ್ತುಗಳನ್ನು ಸರ್ಕಾರ ನಿಷೇಧ ಮಾಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ 2 ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಗಳನ್ನು ಉಪಯೋಗಿಸುವುದು,ಶೇಕರಣೆ ಮಾಡುವುದು,ಮಾರಾಟ ಮಾಡುವುದು, ಸಂಗ್ರಹಿಸಿ ಇಡುವುದನ್ನು ನಿಷೇಧ ಮಾಡಲಾಗಿದೆ.
ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು,ಹಾಗೂ ಕಾನೂನು ಕ್ರಮ ಜರುಗಿಸಲಾಗುತ್ತದೆ.

ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ..

ಮಡಿಕೇರಿ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ ಹೆಚ್.ಎಂ. ಮೊಹಮ್ಮದ್ ನಿಧನಮಡಿಕೇರಿ ನಗರದ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ, 'ಮಾಮದಾಕ' ಎಂದೇ ಚಿರಪರಿ...
10/09/2026

ಮಡಿಕೇರಿ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ ಹೆಚ್.ಎಂ. ಮೊಹಮ್ಮದ್ ನಿಧನ

ಮಡಿಕೇರಿ ನಗರದ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ, 'ಮಾಮದಾಕ' ಎಂದೇ ಚಿರಪರಿಚಿತರಾಗಿದ್ದ ಹೆಚ್.ಎಂ. ಮೊಹಮ್ಮದ್ ಅವರು ನಿಧನರಾಗಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಅವರು, ಬದ್ರಿಯಾ ಜಮಾಅತ್, ಅಲ್ ಅಮೀನ್ ಟ್ರಸ್ಟ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ವಿರಾಜಪೇಟೆಯ ಪೆರುಂಬಾಡಿ ಬನಾತ್ ಯತೀಮ್ ಖಾನದ ಉಪಾಧ್ಯಕ್ಷರಾಗಿ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದರು. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ರಾಣಿಪೇಟೆಯ ಹಬೀಬ್ ಸ್ಟ್ರೀಟ್‌ನಲ್ಲಿರುವ ಪುತ್ರಿಯ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ನಾಳೆ (ಶುಕ್ರವಾರ) ಬೆಳಿಗ್ಗೆ ಸ್ಥಳೀಯ ಖಬರಸ್ತಾನದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

10/09/2026

ಶಬ್ಧ ಮಾಲಿನ್ಯದಿಂದ ಶಾರೀರಿಕ & ಮಾನಸಿಕ ಸಮಸ್ಯೆಯಾಗುತ್ತದೆ - ಡಾ.ಎಂ.ಸಿ. ಕಾರ್ಯಪ್ಪ.

Address

Coorg Buzz Agro Shakthi Building, College Road, MADIKERI
Madikeri
571201

Alerts

Be the first to know and let us send you an email when Coorg Buzz posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg Buzz:

Shortcuts

Share

Category