A Manjanna abhimanigalu karnataka

A Manjanna abhimanigalu karnataka ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರು..

06/07/2025

ನವರಂಗಿ ಬಾಲಣ್ಣ

06/07/2025

ಚುನಾವಣೆಯ ಸಮಯದಲ್ಲಿ Hm ಕೃಷ್ಣಮೂರ್ತಿ ರವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಾಗಿತ್ತು ಚುನಾವಣೆಯಲ್ಲಿ ಅವರನ್ನು ಬಳಸಿಕೊಂಡು ಈಗ ಕಥೆ ಕಟ್ಟುತ್ತಿದ್ದಾರೆ...

06/07/2025

ಾಧ_ಬಾಲಕೃಷ್ಣ_ರವರ
#ಫ್ರಾಡ್_ಡಾಕ್ಯುಮೆಂಟ್_ರಿಲೀಸ್ ಮಾಡಿದ ಲಾಯರ್ ಪುಟ್ಟೇಗೌಡ್ರು...

06/07/2025
ಇದೇ ಇವರ ಗ್ಯಾರಂಟಿ...😡👎
01/07/2025

ಇದೇ ಇವರ ಗ್ಯಾರಂಟಿ...😡👎

01/07/2025

ಬಡವರ ಆಸ್ತಿಯನ್ನು ದೋಚಿದ ಮಾಗಡಿ ಎಂಎಲ್ಎ ಹೆಚ್ ಸಿ ಬಾಲಕೃಷ್ಣ (ರೈತರ ಕಷ್ಟ ಕೇಳಿ ಅಂತ ಮತ ನೀಡಿದರೆ ರೈತರ ಆಸ್ತಿ ದೋಚ್ಚಿದ್ದಾರೆ).

ಮರಗಳನ್ನು ಮಕ್ಕಳಂತೆ ಬೆಳೆಸಿ, ನಿಸರ್ಗಕ್ಕೆ ಹೊಸ ಜೀವ ನೀಡಿ, ಪರಿಸರದ ಹಿತಕ್ಕಾಗಿ ಬದುಕು ಅರ್ಪಿಸಿದ ಮರಗಳ ಮಹಾತಾಯಿ ವೃಕ್ಷಮಾತೆ, ಪದ್ಮಶ್ರೀ ಪುರಸ...
30/06/2025

ಮರಗಳನ್ನು ಮಕ್ಕಳಂತೆ ಬೆಳೆಸಿ, ನಿಸರ್ಗಕ್ಕೆ ಹೊಸ ಜೀವ ನೀಡಿ, ಪರಿಸರದ ಹಿತಕ್ಕಾಗಿ ಬದುಕು ಅರ್ಪಿಸಿದ ಮರಗಳ ಮಹಾತಾಯಿ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರಾದ ಡಾ. ಸಾಲುಮರದ ತಿಮ್ಮಕ್ಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಅಪ್ರತಿಮ ಸಮರ್ಪಣೆ ಪರಿಸರ ಸಂರಕ್ಷಣೆಯ ದಿಟ್ಟ ಹೆಜ್ಜೆಯಾಗಿದ್ದು, ಇಂದಿನ ಪರಿಸರ ಚಟುವಟಿಕೆಗಳಿಗೆ ದಾರಿದೀಪವಾಗಿದೆ. ಜೀವವೈವಿಧ್ಯವನ್ನು ಉಳಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸುರಕ್ಷಿತ ಪ್ರಕೃತಿಯನ್ನು ಒದಗಿಸಲು ನಿಮ್ಮ ಕೊಡುಗೆ ಅಮೂಲ್ಯವಾಗಿದೆ.
ದೇವರು ನಿಮಗೆ ಉತ್ತಮ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.

ಮಾಗಡಿ  ಕೆಂಪೇಗೌಡ ಶಾಲೆಯ ನಿರ್ದೇಶಕರು ಹಾಗೂ ಭಾರತ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸೀಬೇಗೌಡರು,ಸೇರಿ ಅವರ ಕುಟುಂಬದ 4 ಜನ  ಕುಣಿಗಲ್ ಬೈ ...
30/06/2025

ಮಾಗಡಿ ಕೆಂಪೇಗೌಡ ಶಾಲೆಯ ನಿರ್ದೇಶಕರು ಹಾಗೂ ಭಾರತ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಸೀಬೇಗೌಡರು,ಸೇರಿ ಅವರ ಕುಟುಂಬದ 4 ಜನ ಕುಣಿಗಲ್ ಬೈ ಪಾಸ್ ಬಳಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲೇಂದು ದೇವರಲ್ಲಿ ಪ್ರಾರ್ಥನೆ 🙏🙏🙏
ಭಾವಪೂರ್ಣ ಶ್ರದ್ಧಾಂಜಲಿಗಳು.🙏🙏🙏

29/06/2025

ಮಾಗಡಿಯಲ್ಲಿ ಕೆರೆಗಳೆ ಮಾಯ - ಎಚ್ ಎಮ್ ಕೃಷ್ಣಮೂರ್ತಿ ರವರ ಹೇಳಿಕೆ...?

28/06/2025

ಮಾಧ್ಯಮ ಸುದ್ದಿಗೋಷ್ಠಿಗೆ ಪ್ರತಿಕ್ರಿಯೆ...

Address

Magadi

Alerts

Be the first to know and let us send you an email when A Manjanna abhimanigalu karnataka posts news and promotions. Your email address will not be used for any other purpose, and you can unsubscribe at any time.

Share

Category