ಕೃಷಿ ಇಲಾಖೆ, ಮದ್ದೂರು.

ಕೃಷಿ ಇಲಾಖೆ, ಮದ್ದೂರು. ಕೃಷಿ, ಆರೋಗ್ಯ ಹಾಗೂ ಸುಸ್ಥಿರ ಬದುಕು.

ಈ ದಿನ ಶ್ರೀಯುತ ಸಿ.ಪಿ ರಾಮೇಗೌಡ ರವರು ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೆಸ್ತೂರು, ಕೃಷಿ ಇಲಾಖೆ ಮದ್ದೂರು ಇವರು ತಮ್ಮ 35 ವರ್ಷಗಳ ...
31/05/2023

ಈ ದಿನ ಶ್ರೀಯುತ ಸಿ.ಪಿ ರಾಮೇಗೌಡ ರವರು ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೆಸ್ತೂರು, ಕೃಷಿ ಇಲಾಖೆ ಮದ್ದೂರು ಇವರು ತಮ್ಮ 35 ವರ್ಷಗಳ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದು ಇವರಿಗೆ ಕಚೇರಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು ಹಾಗೂ ಸನ್ಮಾನಿಸಲಾಯಿತು.

08/05/2023

*ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು...*

*ಮದ್ದೂರು ತಾಲ್ಲೂಕಿನ, ಎಲ್ಲ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ(DC-15) ಬಿತ್ತನೆ ಬೀಜ ಲಭ್ಯವಿದ್ದು, ಅಲಸಂದೆ ಬಿತ್ತನೆ ಬೀಜ ಬೇಕಾದಲ್ಲಿ, ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಗಳಿಗೆ RTC ಹಾಗೂ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಭೇಟಿ ನೀಡಲು ಕೋರಿದೆ.*

*ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮದ್ದೂರು*

Address

Mandya

Website

Alerts

Be the first to know and let us send you an email when ಕೃಷಿ ಇಲಾಖೆ, ಮದ್ದೂರು. posts news and promotions. Your email address will not be used for any other purpose, and you can unsubscribe at any time.

Share

Category