Nudi Karnataka

Nudi Karnataka ಮಂಡ್ಯ ನೆಲದ ಹೊಸ ಮಾಧ್ಯಮ. www.nudikarnataka.com

05/04/2025

ಡಾ.ಬಾಬು ಜಗಜೀವನ ರಾಂ ಅವರಿಗೆ ಪ್ರಧಾನಿ ಹುದ್ದೆ ತಪ್ಪಿಸಿದ್ದು ಆರೆಸ್ಸೆಸ್ ಮತ್ತು ಜನಸಂಘ : ಶಾಸಕ ರವಿಕುಮಾರ್


28/11/2024

ಮಂಡ್ಯ| ಬಾರ್ ಲೈಸೆನ್ಸ್ ನೀಡಲು ಲಂಚ ; ದೂರುದಾರ - ಮತ್ತು ಅಬಕಾರಿ ಅಧಿಕಾರಿಗಳ ನಡುವೆ ನಡೆದ ಸಂಭಾಷಣೆ ಏನು?

ಮಂಡ್ಯ| ಬೆಟ್ಟಿಂಗ್ ದಂಧೆಯಿಂದ ಒಂದೂವರೆ ಕೋಟಿ ಸಾಲ ಮಾಡಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
02/11/2024

ಮಂಡ್ಯ| ಬೆಟ್ಟಿಂಗ್ ದಂಧೆಯಿಂದ ಒಂದೂವರೆ ಕೋಟಿ ಸಾಲ ಮಾಡಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಡ್ಯ| ಬೆಟ್ಟಿಂಗ್‌ಗೆ ಯುವಕ ಬಲಿ; ಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ; ವಿವಿಧ ಸಂಘಟನೆಗಳ ಆಕ್ರೋಶ
02/11/2024

ಮಂಡ್ಯ| ಬೆಟ್ಟಿಂಗ್‌ಗೆ ಯುವಕ ಬಲಿ; ಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ; ವಿವಿಧ ಸಂಘಟನೆಗಳ ಆಕ್ರೋಶ

31/10/2024
ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹಮಂಡ್ಯದ ಹೃದಯಭಾಗವಾದ ನೂರಡಿ ರಸ್ತೆಯಲ್ಲಿ ಅರಣ್ಯ ಇಲಾ...
26/10/2024

ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಮಂಡ್ಯದ ಹೃದಯಭಾಗವಾದ ನೂರಡಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಬೇಜಾವಾಬ್ದಾರಿಯಿಂದಾಗಿ ಹಲವು ಮರಗಳ ಮಾರಣಹೋಮ ನಡೆದಿರುವುದನ್ನು ಮಂಡ್ಯದ ವಿವಿಧ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ಒಕ್ಕೊರಲಿನಿಂದ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ಧಾರೆ

ಇನ್ನಷ್ಟು ಕಾಮೆಂಟ್ ಬಾಕ್ಸ್ ನಲ್ಲಿ:

ನುಡಿ ಹಬ್ಬ | ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಕುಂ.ವೀರಭದ್ರಪ್ಪ ಆಯ್ಕೆಗೆ ನಾಡಿನ ಪ್ರಜ್ಞಾವಂತರ ಆಗ್ರಹ.ನಾಡಿನ ಉದ್ದಗಲಕ್ಕೂ ಇರುವ ಸಾಹಿತಿಗಳು, ಕವ...
25/10/2024

ನುಡಿ ಹಬ್ಬ | ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಕುಂ.ವೀರಭದ್ರಪ್ಪ ಆಯ್ಕೆಗೆ ನಾಡಿನ ಪ್ರಜ್ಞಾವಂತರ ಆಗ್ರಹ.

ನಾಡಿನ ಉದ್ದಗಲಕ್ಕೂ ಇರುವ ಸಾಹಿತಿಗಳು, ಕವಿಗಳು, ಪ್ರಕಾಶಕರು, ಅಧ್ಯಾಪಕರು, ಶಿಕ್ಷಕರು, ಚಿತ್ರಕಲಾವಿದರು ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ 127 ಪ್ರಜ್ಞಾವಂತರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಕಸಾಪಕ್ಕೆ ಪತ್ರ ಬರೆದು, ಸಮ್ಮೇಳಾಧ್ಯಕ್ಷರಾಗುವವರಿಗೆ ಏನೆಲ್ಲ ಅರ್ಹತೆಗಳಿರಬೇಕೆಂಬುದರ ಬಗ್ಗೆ ಗಮನ ಸೆಳೆದಿದ್ದಾರೆ...

ಕಾಮೆಂಟ್ ಬಾಕ್ಸ್ ನಲ್ಲಿ ಮತ್ತಷ್ಟು ವಿವರ.

ಮಳವಳ್ಳಿ ಬಾಲಕಿಯ ಅತ್ಯಾಚಾರ- ಕೊಲೆ ಪ್ರಕರಣ| ಆರೋಪಿ ಟ್ಯೂಷನ್ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
19/10/2024

ಮಳವಳ್ಳಿ ಬಾಲಕಿಯ ಅತ್ಯಾಚಾರ- ಕೊಲೆ ಪ್ರಕರಣ| ಆರೋಪಿ ಟ್ಯೂಷನ್ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

14/10/2024

ಜಮ್ಮು ಮತ್ತು ಕಾಶ್ಮೀರದಲ್ಲಿ 6 ವರ್ಷಗಳ ಹಿಂದೆ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗಿದ್ದು, ಕೇಂದ್ರಾಡಳಿತ ಪ್ರದೇಶದ.....

25/09/2024

ಕನ್ನಡ ನುಡಿ ಹಬ್ಬ| ಸಾಹಿತ್ಯೇತರ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ನನ್ನ ವಿರೋಧ; ಹೆಚ್.ಎಸ್.ಮುದ್ದೇಗೌಡ


ಕ.ಸಾ.ಪ. ಅಧ್ಯಕ್ಷ ಡಾ. ಮಹೇಶ್ ಜೋಷಿ ಹೇಳಿಕೆಗೆ ಲಂಕೇಶ್ ಪತ್ರಿಕೆ ಅಂಕಣಕಾರ ಬಿ.ಚಂದ್ರೇಗೌಡರು ಕೊಟ್ಟ ಪ್ರತಿಕ್ರಿಯೆhttps://youtu.be/fyXVTnnk...
19/09/2024

ಕ.ಸಾ.ಪ. ಅಧ್ಯಕ್ಷ ಡಾ. ಮಹೇಶ್ ಜೋಷಿ ಹೇಳಿಕೆಗೆ ಲಂಕೇಶ್ ಪತ್ರಿಕೆ ಅಂಕಣಕಾರ ಬಿ.ಚಂದ್ರೇಗೌಡರು ಕೊಟ್ಟ ಪ್ರತಿಕ್ರಿಯೆ

https://youtu.be/fyXVTnnkhyw?si=j1U3rO93M_JSO61k

ಮಂಡ್ಯ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ / ವಾಟ್ಸಾಪ್ ಗ್ರೂಪ್ ಸೇರಿರಿ

https://chat.whatsapp.com/G2d5QSTkh87JGSEMo4oQkW

https://t.me/nudikarnataka

ಮಂಡ್ಯದ ಪತ್ರಕರ್ತರ ಸಂಘದ ಸಂವಾದದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೋಷಿ ಕೊಟ್ಟ ಹೇಳಿಕೆಗೆ ಲಂಕೇಶ್ ಪತ್ರಿಕೆ ಅಂಕಣಕಾರ ಬ....

Address

Nudi
Mandya
571401

Alerts

Be the first to know and let us send you an email when Nudi Karnataka posts news and promotions. Your email address will not be used for any other purpose, and you can unsubscribe at any time.

Share