Karnataka Waves

Karnataka Waves Daily News Portal

ಮುಂಬೈ : ಬಿಸಿಸಿಐ ಕ್ರಮಕ್ಕೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಬೇಸರ ..!
10/04/2025

ಮುಂಬೈ : ಬಿಸಿಸಿಐ ಕ್ರಮಕ್ಕೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಬೇಸರ ..!

ಮುಂಬೈ : 2025 ರ ಐಪಿಎಲ್‌ನಲ್ಲಿ ಚೆಂಡಿಗೆ ಲಾಲಾರಸ ಬಳಸಲು ಅನುಮತಿ ನೀಡಿರುವ ಬಿಸಿಸಿಐ ಕ್ರಮಕ್ಕೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ .....

ಅಹಮದಾಬಾದ್ : ದೇಶದಲ್ಲಿ ಇವಿಎಂ ಯಂತ್ರಗಳ ಮೂಲಕ ಅಕ್ರಮ ನಡೆಸಿ ಚುನಾವಣೆಯಲ್ಲಿ ಗೆಲ್ಲಲಾಗುತ್ತಿದೆ : ಎಐಸಿಸಿ ಅಧ್ಯ ಕ್ಷ ಖರ್ಗೆ ಕಟು ಟೀಕೆ..!
10/04/2025

ಅಹಮದಾಬಾದ್ : ದೇಶದಲ್ಲಿ ಇವಿಎಂ ಯಂತ್ರಗಳ ಮೂಲಕ ಅಕ್ರಮ ನಡೆಸಿ ಚುನಾವಣೆಯಲ್ಲಿ ಗೆಲ್ಲಲಾಗುತ್ತಿದೆ : ಎಐಸಿಸಿ ಅಧ್ಯ ಕ್ಷ ಖರ್ಗೆ ಕಟು ಟೀಕೆ..!

ಅಹಮದಾಬಾದ್ : ದೇಶದಲ್ಲಿ ಇವಿಎಂ ಯಂತ್ರಗಳ ಮೂಲಕ ಅಕ್ರಮ ನಡೆಸಿ ಚುನಾವಣೆಯಲ್ಲಿ ಗೆಲ್ಲಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ....

ಬೀಜಿಂಗ್ : ಅಮೆರಿಕಕ್ಕೆ ಸೆಡ್ಡು ಹೊಡೆದ ಚೀನಾ : ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳಿಗೆ ಬೀಜಿಂಗ್ 84%ನಷ್ಟು ತೆರಿಗೆ..!
10/04/2025

ಬೀಜಿಂಗ್ : ಅಮೆರಿಕಕ್ಕೆ ಸೆಡ್ಡು ಹೊಡೆದ ಚೀನಾ : ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳಿಗೆ ಬೀಜಿಂಗ್ 84%ನಷ್ಟು ತೆರಿಗೆ..!

ಬೀಜಿಂಗ್ : ಅಮೆರಿಕದ ಮತ್ತು ಚೀನಾ ನಡುವೆ ತೆರಿಗೆ ಸಮರ ಉಲ್ಬಣಗೊಂಡಿದ್ದು, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳಿಗೆ ಬೀಜಿ.....

ಪುತ್ತೂರು : ತಲ್ವಾರ್ ಹಿಡಿದುಕೊಂಡು ಪೋಸ್ ಕೊಟ್ಟು ವಾಟ್ಸಪ್‌ ಸ್ಟೇಟಸ್,ಇಬ್ಬರು ಯುವಕರ ಬಂಧನ,ಸುಮೊಟೋ ಕೇಸು ದಾಖಲು…!
10/04/2025

ಪುತ್ತೂರು : ತಲ್ವಾರ್ ಹಿಡಿದುಕೊಂಡು ಪೋಸ್ ಕೊಟ್ಟು ವಾಟ್ಸಪ್‌ ಸ್ಟೇಟಸ್,ಇಬ್ಬರು ಯುವಕರ ಬಂಧನ,ಸುಮೊಟೋ ಕೇಸು ದಾಖಲು…!

ಪುತ್ತೂರು : ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ರೀಲ್ಸ್ ಮಾಡಲು ತಲ್ವಾರ್ ಕೈಲಿ ಹಿಡಿದುಕೊಂಡು ಯಡವಟ್ಟು ಮಾಡಿ ....

ಸುರತ್ಕಲ್ ; ಎಪ್ರಿಲ್ 18 ರಿಂದ 26 ರ ವರೆಗೆ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಜಾತ್ರಾಮಹೋತ್ಸವ, ಬ್ರಹ್ಮರ...
10/04/2025

ಸುರತ್ಕಲ್ ; ಎಪ್ರಿಲ್ 18 ರಿಂದ 26 ರ ವರೆಗೆ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಜಾತ್ರಾಮಹೋತ್ಸವ, ಬ್ರಹ್ಮರಥ ಸಮರ್ಪಣೆ, ನಾಗಮಂಡಲೋತ್ಸವ, ಜಾರಂದಾಯ ನೇಮೋತ್ಸವ, ಭಜನಾ ಸಂಭ್ರಮೋತ್ಸವ..!

ಸುರತ್ಕಲ್ ; 1988ನೇ ಇಸವಿಯಲ್ಲಿ ಪುನರ್ನಿವ್ರಸಿತ ಕಾಟಿಪಳ್ಳ ಕೈಕಂಬ ಪ್ರದೇಶದಲ್ಲಿ ಸರಕಾರದಿಂದ ಮಂಜೂರಾದ ಜಮೀನಿನಲ್ಲಿ ಕಾಟಿಪಳ್ಳ, ಕೃಷ್...

ಮಂಗಳೂರು : ಎಪ್ರಿಲ್ 13 ರಂದು ಅಂಬೇಡ್ಕರ್ ಭವನದಲ್ಲಿ ಕುಲಾಲ ಪರ್ಬ..!
10/04/2025

ಮಂಗಳೂರು : ಎಪ್ರಿಲ್ 13 ರಂದು ಅಂಬೇಡ್ಕರ್ ಭವನದಲ್ಲಿ ಕುಲಾಲ ಪರ್ಬ..!

ಮಂಗಳೂರು : ಕುಲಾ ಪ್ರತಿಷ್ಠಾನ (ರಿ) ಮಂಗಳೂರು ವತಿಯಿಂದ ಇದೇ ತಿಂಗಳ ಎಪ್ರಿಲ್ 13 ರಂದು ರವಿವಾರ ಉರ್ವಸ್ಟೋರ್ ಬಳಿಯ ಅಂಬೇಡ್ಕರ್ ಭವನದಲ್ಲಿ...

ಬೆಂಗಳೂರು : ಪತಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ,ಮನನೊಂದು ಪತ್ನಿ ಆತ್ಮಹತ್ಯೆ..!
08/04/2025

ಬೆಂಗಳೂರು : ಪತಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ,ಮನನೊಂದು ಪತ್ನಿ ಆತ್ಮಹತ್ಯೆ..!

ಬೆಂಗಳೂರು : ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ಪತಿ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದು ಪತ್ನಿ ಆತ್...

ಮುಂಬೈ : ಅಮೆಜಾನ್ ನಲ್ಲಿ ಅತಿ ಕಡಿಮೆ ಬೆಲೆಗೆ 32 ಇಂಚಿನ ಲೇಟೆಸ್ಟ್ Smart ಟಿವಿ.!
08/04/2025

ಮುಂಬೈ : ಅಮೆಜಾನ್ ನಲ್ಲಿ ಅತಿ ಕಡಿಮೆ ಬೆಲೆಗೆ 32 ಇಂಚಿನ ಲೇಟೆಸ್ಟ್ Smart ಟಿವಿ.!

ಬೆಂಗಳೂರು : ಅಮೆಜಾನ್ 32 ಇಂಚಿನ ಈ TCL Smart TV ಅತಿ ಕಡಿಮೆ ಬೆಲೆಗೆ ಭಾರಿ ಡಿಸ್ಕೌಂಟ್‌ಗಳೊಂದಿಗೆ ನೀಡುತ್ತಿದ್ದು 32 ಇಂಚಿನ ಸ್ಮಾರ್ಟ್ ಟಿವಿಯ ಬ.....

ವಾಷಿಂಗ್ಟನ್ : ಅತ್ಯಧಿಕ ಸುಂಕ : 50 ಕ್ಕೂ ಹೆಚ್ಚು ದೇಶಗಳು ಟ್ರಂಪ್ ಮಾತುಕತೆ ನಡೆಸಲು ನಿರ್ಧಾರ..!
08/04/2025

ವಾಷಿಂಗ್ಟನ್ : ಅತ್ಯಧಿಕ ಸುಂಕ : 50 ಕ್ಕೂ ಹೆಚ್ಚು ದೇಶಗಳು ಟ್ರಂಪ್ ಮಾತುಕತೆ ನಡೆಸಲು ನಿರ್ಧಾರ..!

ವಾಷಿಂಗ್ಟನ್ : ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಾಕ್ಕೆ ಬರುವ ಉತ್ಪನ್ನಗಳ ಮೇಲೆ ಅತ್ಯಧಿಕ ಸುಂಕ ವಿಧಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ...

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡದಿಂದಆರು ತಿಂಗಳಲಿ 118 ಸಾವು!
08/04/2025

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡದಿಂದಆರು ತಿಂಗಳಲಿ 118 ಸಾವು!

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ಸಂಭವಿಸಿದ ವಿವಿಧ ವಿದ್ಯುತ್ ಅವಘಡಗಳಲ್ಲಿ ಕಳೆದ ವರ್ಷ ಕೇವಲ ಆರು ತಿಂಗಳಲ್ಲಿ 118 ಮಂದಿ ಮೃತಪಟ್.....

ನವದೆಹಲಿ : ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಮೇಲೆ ಟ್ರಂಪ್ “ತೆರಿಗೆ ಯುದ್ದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ..!
08/04/2025

ನವದೆಹಲಿ : ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಮೇಲೆ ಟ್ರಂಪ್ “ತೆರಿಗೆ ಯುದ್ದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ..!

ನವದೆಹಲಿ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಮೇಲೆ "ತೆರಿಗೆ ಯುದ್ದ" ಘೋಷಿಸಿರುವ ಹಿನ್ನೆ...

Address

Marnemikatta
Mangalore
575001

Alerts

Be the first to know and let us send you an email when Karnataka Waves posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Waves:

Share