Mega Media News Live

  • Home
  • Mega Media News Live

Mega Media News Live Mega Media News Live Programme telecast channel Mega Media News since 1992

 #ಗಾಲಿಜನಾರ್ಧನರೆಡ್ಡಿ  #ಕಡಬ   #ಸವಣೂರು ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಗಾಲಿ ಜನಾರ್ಧನ ರೆಡ್ಡಿ ಭೇಟಿ
16/07/2025

#ಗಾಲಿಜನಾರ್ಧನರೆಡ್ಡಿ #ಕಡಬ #ಸವಣೂರು
ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಗಾಲಿ ಜನಾರ್ಧನ ರೆಡ್ಡಿ ಭೇಟಿ

ಪುತ್ತೂರು : ನವೆಂಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ, ಗಂಗಾವತಿ .....

     Stop politicising the ongoing shortage of sand and laterite stones : B Ramanath Rai
16/07/2025


Stop politicising the ongoing shortage of sand and laterite stones : B Ramanath Rai

Mangaluru : Former Minister B Ramanath Rai on Wednesday urged BJP legislators from Dakshina Kannada to stop politicising the ongoing shortage of sand and

 #ಜೀವನಶೈಲಿ  #ಉದ್ಯೋಗ  #ಅರೋಗ್ಯಸಚಿವರು  #ಹೃದಯಸಂಬಂಧಿಜೀವನಶೈಲಿ, ಉದ್ಯೋಗದ ಒತ್ತಡವೂ ಸಾವಿಗೆ ಪ್ರಮುಖ ಕಾರಣ : ಅರೋಗ್ಯ ಸಚಿವರು
10/07/2025

#ಜೀವನಶೈಲಿ #ಉದ್ಯೋಗ #ಅರೋಗ್ಯಸಚಿವರು #ಹೃದಯಸಂಬಂಧಿ
ಜೀವನಶೈಲಿ, ಉದ್ಯೋಗದ ಒತ್ತಡವೂ ಸಾವಿಗೆ ಪ್ರಮುಖ ಕಾರಣ : ಅರೋಗ್ಯ ಸಚಿವರು

ಬೆಂಗಳೂರು : ಮೈಸೂರು, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ಜಯದೇವ ಸಂಸ್ಥೆಯ ಕೇಂದ್ರಗಳಿಂದ ಹೃದಯ ಸಂಬಂಧಿ ದತ್ತಾಂಶವನ್ನು ತನಿಖೆಯು ...

 #ಪತ್ರಕರ್ತ  #ಸ್ಮರಣಾರ್ಥ   #ಅಲೋಶಿಯಸ್   #ರಕ್ತದಾನಶಿಬಿರಜುಲೈ 12 ರಂದು, ಪತ್ರಕರ್ತ , ಎನ್‌ಎಸ್‌ಎಸ್ ಸಂಯೋಜಕ ಪೌಲೋಸ್ ಬೆಂಜಮಿನ್ ಸ್ಮರಣಾರ್ಥ ...
10/07/2025

#ಪತ್ರಕರ್ತ #ಸ್ಮರಣಾರ್ಥ #ಅಲೋಶಿಯಸ್ #ರಕ್ತದಾನಶಿಬಿರ
ಜುಲೈ 12 ರಂದು, ಪತ್ರಕರ್ತ , ಎನ್‌ಎಸ್‌ಎಸ್ ಸಂಯೋಜಕ ಪೌಲೋಸ್ ಬೆಂಜಮಿನ್ ಸ್ಮರಣಾರ್ಥ ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇಲ್ಲಿನ ಹಳೇ ವಿದ್ಯಾರ್ಥಿ, ಪತ್ರಕರ್ತ ಪೌಲೋಸ್ ಬೆಂಜಮಿನ್ ಸ್ಮರಣಾರ.....

 #ಗುರುಕಾಣಿಕೆ  #ಹಿಂದೂಜನಜಾಗೃತಿಸಮಿತಿ  #ಗುರುಪೂರ್ಣಿಮಾಅಧರ್ಮದ ವಿರುದ್ಧ ಸಂಘಟಿತರಾಗಿ ಪ್ರಯತ್ನಿಸುವುದು ನಿಜವಾದ ಗುರುಕಾಣಿಕೆಯಾಗಿದೆ ! – ಮೋಹ...
10/07/2025

#ಗುರುಕಾಣಿಕೆ #ಹಿಂದೂಜನಜಾಗೃತಿಸಮಿತಿ #ಗುರುಪೂರ್ಣಿಮಾ
ಅಧರ್ಮದ ವಿರುದ್ಧ ಸಂಘಟಿತರಾಗಿ ಪ್ರಯತ್ನಿಸುವುದು ನಿಜವಾದ ಗುರುಕಾಣಿಕೆಯಾಗಿದೆ ! – ಮೋಹನ ಗೌಡ

ಮಂಗಳೂರು: ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂಗಳ ಮೇಲೆ ಆಕ್ರ...

 #ತುಳುಭವನ  #ಹಡಪದಅಪ್ಪಣ್ಣ  #ಕ್ಷೌರಿಕತುಳುಭವನದಲ್ಲಿ ಹಡಪದ ಅಪ್ಪಣ್ಣ ಜಯಂತಿ
10/07/2025

#ತುಳುಭವನ #ಹಡಪದಅಪ್ಪಣ್ಣ #ಕ್ಷೌರಿಕ
ತುಳುಭವನದಲ್ಲಿ ಹಡಪದ ಅಪ್ಪಣ್ಣ ಜಯಂತಿ

ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲ....

 #ಮಿಸ್  #ಯೂನಿವರ್ಸ್  #ಕರ್ನಾಟಕ  #ವಂಶಿ  #ಚಿಕ್ಕಮಗಳೂರು ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ
10/07/2025

#ಮಿಸ್ #ಯೂನಿವರ್ಸ್ #ಕರ್ನಾಟಕ #ವಂಶಿ #ಚಿಕ್ಕಮಗಳೂರು
ಮಿಸ್ ಯೂನಿವರ್ಸ್ ಕರ್ನಾಟಕ ವಂಶಿ

ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಂಶಿ ಅವರಿಗೆ ಮುಖ್ಯಮಂತ್ರಿಗಳ.....

 #ಮರಣೋತ್ತರಪರೀಕ್ಷೆ  #ಸಚಿವ  #ವಿರೋಧಪಕ್ಷಗಳುಹಠಾತ್ ಸಾವುಗಳ ಮರಣೋತ್ತರ ಪರೀಕ್ಷೆ: ಸಚಿವರ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡದ ವಿರೋಧ ಪಕ್ಷಗಳು
10/07/2025

#ಮರಣೋತ್ತರಪರೀಕ್ಷೆ #ಸಚಿವ #ವಿರೋಧಪಕ್ಷಗಳು
ಹಠಾತ್ ಸಾವುಗಳ ಮರಣೋತ್ತರ ಪರೀಕ್ಷೆ: ಸಚಿವರ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡದ ವಿರೋಧ ಪಕ್ಷಗಳು

ಕರ್ನಾಟಕದಲ್ಲಿ 45 ವರ್ಷದೊಳಗಿನವರ ಹಠಾತ್ ಸಾವುಗಳಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂಬ ಸಚಿವರ ಹೇಳಿಕೆ ಚರ್ಚೆ...

 #ಕ್ಲಾಕ್ ಟವರ್   #ಸ್ಟೇಟ್‍ಬ್ಯಾಂಕ್   #ಸಂಚಾರ  #ಜಿಲ್ಲಾಧಿಕಾರಿಕ್ಲಾಕ್ ಟವರ್ – ಸ್ಟೇಟ್‍ಬ್ಯಾಂಕ್ ಮತ್ತೆ ದ್ವಿಮುಖ ಸಂಚಾರ, ವರದಿ ಸಲ್ಲಿಸಲು ಜ...
10/07/2025

#ಕ್ಲಾಕ್ ಟವರ್ #ಸ್ಟೇಟ್‍ಬ್ಯಾಂಕ್ #ಸಂಚಾರ #ಜಿಲ್ಲಾಧಿಕಾರಿ
ಕ್ಲಾಕ್ ಟವರ್ – ಸ್ಟೇಟ್‍ಬ್ಯಾಂಕ್ ಮತ್ತೆ ದ್ವಿಮುಖ ಸಂಚಾರ, ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ನಗರದ ಕೇಂದ್ರಭಾಗ ಕ್ಲಾಕ್‍ಟವರ್‍ನಿಂದ ಸ್ಟೇಟ್‍ಬ್ಯಾಂಕ್‍ವರೆಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪ...

 #ವಿದ್ಯಾರ್ಥಿಗಳು  #ಹರ್ಷೇಂದ್ರಕುಮಾರ್  .  #ಶಿಕ್ಷಣಸಂಸ್ಥೆ  #ಧರ್ಮಸ್ಥಳದ  ವಿದ್ಯಾರ್ಥಿಗಳು ಸಮಾಜವನ್ನು ಬೆಳಗಿಸುವ ಹಾಗೂ ಬೆಳೆಸುವ ಜ್ಯೋತಿಗಳಾ...
10/07/2025

#ವಿದ್ಯಾರ್ಥಿಗಳು #ಹರ್ಷೇಂದ್ರಕುಮಾರ್ . #ಶಿಕ್ಷಣಸಂಸ್ಥೆ #ಧರ್ಮಸ್ಥಳದ ವಿದ್ಯಾರ್ಥಿಗಳು ಸಮಾಜವನ್ನು ಬೆಳಗಿಸುವ ಹಾಗೂ ಬೆಳೆಸುವ ಜ್ಯೋತಿಗಳಾಗಿ ಸಮಾಜಸೇವೆ ಮಾಡಬೇಕು : ಡಿ. ಹರ್ಷೇಂದ್ರಕುಮಾರ್

ಉಜಿರೆ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗ.....

 #ಸುಳ್ಯ  #ವಿದ್ಯುತ್  #ವಯರ್ಸುಳ್ಯದಲ್ಲಿ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು
10/07/2025

#ಸುಳ್ಯ #ವಿದ್ಯುತ್ #ವಯರ್
ಸುಳ್ಯದಲ್ಲಿ ವಿದ್ಯುತ್ ವಯರ್ ತುಳಿದು ವ್ಯಕ್ತಿ ಸಾವು

ಸುಳ್ಯ : ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಯರ್ ತುಳಿದು ವಿದ್ಯುತ್ ಶಾಕ್‍ಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸು.....

 #ಕದ್ರಿಸಂಚಾರಿಪೊಲೀಸ್  #ಪೊಲೀಸ್  #ಕಾನ್‌ಸ್ಟೆಬಲ್  #ಲೋಕಾಯುಕ್ತಕದ್ರಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ 5,000 ರೂ. ಲಂಚ ಪಡೆಯು...
10/07/2025

#ಕದ್ರಿಸಂಚಾರಿಪೊಲೀಸ್ #ಪೊಲೀಸ್ #ಕಾನ್‌ಸ್ಟೆಬಲ್ #ಲೋಕಾಯುಕ್ತ
ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ 5,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ

ಮಂಗಳೂರು : ಕದ್ರಿ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ 5,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್.....

Address


Alerts

Be the first to know and let us send you an email when Mega Media News Live posts news and promotions. Your email address will not be used for any other purpose, and you can unsubscribe at any time.

Contact The Business

Send a message to Mega Media News Live:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share