03/08/2026
ಕಲ್ವಾ, ಮುಂಬೈ
ಬಿಲ್ಲವರ ಅಸೋಸಿಯೇಷನ್ ಕಲ್ವಾ (ಸ್ಥಳೀಯ ಸಮಿತಿ) ಆಟಿದ ಕೂಟ 2026 ಕಾರ್ಯಕ್ರಮದಲ್ಲಿ ಹರೀಶ್ ಅಮೀನ್ ಬಜಗೋಳಿ ಅವರು ನಮ್ಮ "ತುಳುವೇಶ್ವರದಿಂದ 12 ಜ್ಯೋತಿರ್ಲಿಂಗಗಳ ಯಾತ್ರೆ – ಸ್ವಚ್ಛ ಯಾತ್ರೆ, ಸಾರ್ಥಕ ಯಾತ್ರೆ" ಅಭಿಯಾನದ ಕುರಿತು ಮಾತನಾಡಿ, ನಮ್ಮ ಉದ್ದೇಶವನ್ನು ಶ್ಲಾಘಿಸಿ, ಯಾತ್ರೆಯ ಯಶಸ್ಸಿಗಾಗಿ ಹೃತ್ಪೂರ್ವಕ ಶುಭ ಹಾರೈಸಿದರು. ಅವರ ಪ್ರೋತ್ಸಾಹ ಹಾಗೂ ಆಶೀರ್ವಾದ ನಮಗೆ ಇನ್ನಷ್ಟು ಉತ್ಸಾಹ ತುಂಬಿದೆ.
ಹರ ಹರ ಮಹಾದೇವ! 🙏