ನವಭಾರತ - Navabharatha

ನವಭಾರತ - Navabharatha Follow us on twitter :navabharatha4u, Instagram :navabharatha and youtube :ನವಭಾರತ

We stand for people's issue and break many myth

10/08/2025

ಧರ್ಮಸ್ಥಳದ ಹೆಸರನ್ನು ಯಮನಿಂದಲೂ ಕೆಡಿಸಲು ಸಾಧ್ಯವಿಲ್ಲ....ಎಂದ ಗುಡುಗಿದ ಶ್ರೀ ಜನಾರ್ಧನ್ ಪೂಜಾರಿ

ಸಿಕ್ಕಿತ್ತು ಬುರುಡೆ..... ಅನಾಮಿಕ ತೋರಿಸಿದ್ದು ಅಲ್ಲ ಅಣ್ಣಾ  #ಕಮ್ಮಿನಿಷ್ಟರು 1975 -1979ರ ವರೆಗೆ ಕಂಬೊಡಿಯ ದೇಶದಲ್ಲಿ ತಮ್ಮ ಆಡಳಿತದ ಸಂದರ್ಭ...
02/08/2025

ಸಿಕ್ಕಿತ್ತು ಬುರುಡೆ..... ಅನಾಮಿಕ ತೋರಿಸಿದ್ದು ಅಲ್ಲ ಅಣ್ಣಾ
#ಕಮ್ಮಿನಿಷ್ಟರು 1975 -1979ರ ವರೆಗೆ ಕಂಬೊಡಿಯ ದೇಶದಲ್ಲಿ ತಮ್ಮ ಆಡಳಿತದ ಸಂದರ್ಭದಲ್ಲಿ ತನ್ನ ವಿರೋಧಿ ಗಳನ್ನು ಕೊಂದು ಶೇಖರಿಸದ ಬುರುಡೆಗಳು
Khmer Rouge, radical communist movement that ruled Cambodia from 1975 to 1979 after winning power through a guerrilla war. It was purportedly set up in 1967 as the armed wing of the Communist Party of Kampuchea. The Khmer Rouge government under Pol Pot was responsible for the Cambodian genocide (1976-78), during which up to three million people were murdered

26/07/2025

ಒಂದು ವೇಳೆ NIA ಈ ಪ್ರಕರಣದಲ್ಲಿ ಭಾಗಿಯಾಗದೆ ಇದ್ದಿದ್ದರೆ, ಕಾಂಗ್ರೆಸ್ ಹಳೇ ಹುಬ್ಬಳಿ ಗಲಭೆಯ ಮತಾಂಧರು, ಪಿಎಫ್ಐ ಕಾರ್ಯಕರ್ಯರನ್ನು ಬಿಡುಗಡೆ ಮಾಡಿದಂತೆ ಅಮಾಯಕರು ಎಂಬ ಪಟ್ಟಕಟ್ಟಿ ಕೈತೊಳೆದುಕೊಳ್ಳುತ್ತಿತ್ತು. ಆದರೆ, ರಾಷ್ಟ್ರೀಯ ತನಿಖಾ ದಳ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಿದೆ.

ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಇಟ್ಟು ಸರ್ಕಾರಿ ವಾಹನಗಳನ್ನು ಸುಟ್ಟು, ಮಾಜಿ ಶಾಸಕನ ಮನೆಯನ್ನು ಭಸ್ಮ ಮಾಡಿದ ಮತಾಂಧ ಜಿಹಾದಿಗಳಾದ ಸೈಯದ್‌ ಇಕ್ರಮುದ್ದೀನ್‌, ಸೈಯದ್‌ ಅಕ್ಬರ್‌, ಮೊಹಮದ್‌ ಅತಿಫ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ತಲಾ 36 ಸಾವಿರ ದಂಡ ಹಾಕಿದೆ.

ಕಾಂಗ್ರೆಸ್ ನ ಮಹಾನ್‌ ಮೇಧಾವಿ ನಾಯಕರು, ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಳೇ ಹುಬ್ಬಳಿಯಲ್ಲಿ ಪೊಲೀಸ್‌ ಠಾಣೆಗೆ ಬೆಂಕಿ ಇಟ್ಟವರಿಗೆ ಅಮಾಯಕ ಪಟ್ಟ ಕಟ್ಟಿ ಬಿಡುಗಡೆ ಮಾಡಿ ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರೋತ್ಸಾಹಿಸುತ್ತಿದೆ.

ವೋಟ್‌ಬ್ಯಾಂಕ್‌ಗಾಗಿ ಮತಾಂಧರ ಪರ ನಿಲ್ಲುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ಇನ್ನಾದರೂ ನಿಮ್ಮ ಹಸಿರು ಕನ್ನಡಕವನ್ನು ಬಿಚ್ಚಿಡಿ.

ಯುವ ನಾಯಕನಮ್ಮ ಭರವಸೆ
02/10/2024

ಯುವ ನಾಯಕ
ನಮ್ಮ ಭರವಸೆ

ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾ...
27/09/2024

ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡೋಣ.

ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.

ಕಪ್ಪುಚುಕ್ಕೆ ತೆಗೆಯುವ ಸಿದ್ದು ವೈಟ್ನರ್ ....ಸಂಪರ್ಕಿಸಿರಿ
24/08/2024

ಕಪ್ಪುಚುಕ್ಕೆ ತೆಗೆಯುವ ಸಿದ್ದು ವೈಟ್ನರ್ ....
ಸಂಪರ್ಕಿಸಿರಿ

28/06/2024
ಇಂದು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ
03/06/2024

ಇಂದು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ

01/06/2024

ನಿಮ್ಮ ಅಮೂಲ್ಯವಾದ ಮತವನ್ನು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ ಅವರಿಗೆ ನೀಡಬೇಕಾಗಿ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ವಿನಂತಿ.

*ನೈರುತ್ಯ ಪದವೀಧರ ದಕ್ಷಿಣ ಕನ್ನಡ ಜಿಲ್ಲೆಯ ಮತದಾನ ಕೇಂದ್ರದ ವಿವರ*
31/05/2024

*ನೈರುತ್ಯ ಪದವೀಧರ ದಕ್ಷಿಣ ಕನ್ನಡ ಜಿಲ್ಲೆಯ ಮತದಾನ ಕೇಂದ್ರದ ವಿವರ*

Address

Mangalore
575001

Alerts

Be the first to know and let us send you an email when ನವಭಾರತ - Navabharatha posts news and promotions. Your email address will not be used for any other purpose, and you can unsubscribe at any time.

Contact The Business

Send a message to ನವಭಾರತ - Navabharatha:

Share

Category