Billava Warriors

Billava Warriors billavaswarriors.com

ಶ್ರೀ ಕ್ಷೇತ್ರ ಗೆಜ್ಜೆಗಿರಿ            ನಾಳೆ ನಾರಾಯಣ ಗುರು ಜಯಂತಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬೆಳ್ಳಗ್ಗೆ ಗಂಟೆ 11.30 ಕ್ಕೆ ಗುರು ಪೂಜೆ...
06/09/2025

ಶ್ರೀ ಕ್ಷೇತ್ರ ಗೆಜ್ಜೆಗಿರಿ
ನಾಳೆ ನಾರಾಯಣ ಗುರು ಜಯಂತಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬೆಳ್ಳಗ್ಗೆ ಗಂಟೆ 11.30 ಕ್ಕೆ ಗುರು ಪೂಜೆ ನಡೆಯಲಿದೆ,12.30 ರ ಅಮ್ಮನವರ ಮಾಹಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.ತದನಂತರ 5 ಗಂಟೆಗೆ ರಾತ್ರಿ ಪೂಜೆ ನಡೆದು ಬಾಗಿಲು ಹಾಕಲಾಗುತ್ತದೆ (ಚಂದ್ರಗ್ರಹಣದ ಪ್ರಯುಕ್ತ)

ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥಾ ದ ಅಕ್ಕರೆಯ ಕರೆಯೋಲೆ.ಸರ್ವರಿಗೂ ಆದರದ ಸ್ವಾಗತ
06/09/2025

ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥಾ ದ ಅಕ್ಕರೆಯ ಕರೆಯೋಲೆ.

ಸರ್ವರಿಗೂ ಆದರದ ಸ್ವಾಗತ

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮದಿನಾಚರಣೆ ಸೆ. 7 ರಂದು
05/09/2025

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮದಿನಾಚರಣೆ ಸೆ. 7 ರಂದು

Billava samaja seva sanga (R.) Pune.It’s a pleasure to invite  all our billava  bandhavas to the.171 st  BRAMASHREE NARA...
05/09/2025

Billava samaja seva sanga (R.) Pune.
It’s a pleasure to invite all our billava bandhavas to the.

171 st BRAMASHREE NARAYAN guru JAYANTHI
Date: 07/09/2025
Place : vinkar subhagraha chavan nagar, padmavati pune.
Time : 9:00 am
Mahaprasada : 1:30 pm

ALL BILLAVAS BANDHAWAS ARE DEVOTIONALLY REQUESTED TO ATTEND GURU JAYANTHI, ALONG WITH FAMILY MEMBERS AND FRIENDS.

“ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ...
05/09/2025

“ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ಎಲ್ಲೂ ಕಂಡಿಲ್ಲ!” ಎಂದು ಕವಿ ರವೀಂದ್ರರು ಉದ್ಗರಿಸಿದ್ದರು. ಶ್ರೀ ನಾರಾಯಣ ಗುರುಗಳು ನಿಜಕ್ಕೂ ಅಂತಹಾ ಮಹಾ ಪುರುಷರು.

ವಿಶ್ವ ಪ್ರಸಿದ್ಧ ಕುದ್ರೋಳಿ ಮಂಗಳೂರು ದಸರಾ 2025 ರ ಆಮಂತ್ರಣ ಪತ್ರಿಕೆ . . .
05/09/2025

ವಿಶ್ವ ಪ್ರಸಿದ್ಧ ಕುದ್ರೋಳಿ ಮಂಗಳೂರು ದಸರಾ 2025 ರ ಆಮಂತ್ರಣ ಪತ್ರಿಕೆ . . .

Billava Chavadi 2025 – A Grand Celebration of Culture and Talent.The Billava Sangha Kuwait, cordially invites you and yo...
05/09/2025

Billava Chavadi 2025 – A Grand Celebration of Culture and Talent.
The Billava Sangha Kuwait, cordially invites you and your family to its much-awaited annual cultural extravaganza – Billava Chavadi 2025.

Date: Friday, September 26, 2025
Venue: Aspire Indian International School, Abbasiya

The evening promises vibrant cultural performances, laughter, and entertainment for the entire family.

✨ Highlights of the Event
“Onchi Toopini” – A popular family comedy drama
Direction: Mahesh Poojary Polali
Writer: Vikram Manchi
Eminent Musician: Karthik Kumar Kadekar (Sangeetha Saurabha)

Dance Segment – “Tuluva Aisiri” – A celebration of Tuluva culture through energetic and colorful dance performances

The talented local artists will ensure an evening filled with joy, laughter, and cultural pride.

Gates Open: 3:30 PM
Program Starts: 4:00 PM onwards

Your gracious presence will make the evening even more special. For enquiries, contact: 51656568.

ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ🙏🌸✨ ಅಪರೂಪದ ಚಿತ್ರ – ಶ್ರೀ ನಾರಾಯಣ ಗುರುವಿನವರು ತಮ್ಮ ಶಿಷ್ಯರೊಂದಿಗೆ ✨🌸 ಈ ಅಪರೂಪದ ಛಾಯಾಚಿತ್ರದಲ್ಲಿ ಕಾಣು...
05/09/2025

ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ🙏

🌸✨ ಅಪರೂಪದ ಚಿತ್ರ – ಶ್ರೀ ನಾರಾಯಣ ಗುರುವಿನವರು ತಮ್ಮ ಶಿಷ್ಯರೊಂದಿಗೆ ✨🌸

ಈ ಅಪರೂಪದ ಛಾಯಾಚಿತ್ರದಲ್ಲಿ ಕಾಣುವವರು ಕೇವಲ ಗುರು ಹಾಗೂ ಶಿಷ್ಯರು ಮಾತ್ರವಲ್ಲ, ಬದಲಾಗಿ ಒಂದು ಮಹಾನ್ ಚಿಂತನೆ, ಒಂದು ಮಹಾನ್ ಚಳವಳಿಯ ಜೀವಂತ ಸಾಕ್ಷಿಗಳೇ ಆಗಿದ್ದಾರೆ.

ಗುರುವಿನ ನುಡಿಗಳು —
"ಒಂದು ಜಾತಿ, ಒಂದು ಮತ, ಒಂದು ದೇವರು – ಮಾನವನಿಗೆ"
ಅವರು ಸಾರಿದ ಧರ್ಮ ಮತ್ತು ತತ್ವವನ್ನು ಜನಜೀವನದಲ್ಲಿ ಬೆಳಕಿನಂತೆ ಹರಡಿದವರು.

🌿 ಇವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಗುರುವಿನ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತನೆ ಮಾಡಿ, ಸಮಾಜ ಪರಿವರ್ತನೆಗೆ ಕಾರಣರಾದರು.

✨ ಸಾಮಾಜಿಕ ಸಮಾನತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಈ ಚಿತ್ರವು ನಮಗೆ ಶಾಶ್ವತ ಸ್ಪೂರ್ತಿಯಾಗಿದೆ. ✨

ನಿಸ್ವಾರ್ಥ ಸೇವಾ ಮಾಣಿಕ್ಯ  ಸೇವಾ ಕಾರ್ಯದಲ್ಲಿ ಮುಂಚೂಣಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು  ಸಮಾಜದಲ್ಲಿರುವ ಆಸಕ್ತರ  ಕಣ್ಣೀರು ಒರೆಸುವ  ತಂಡ...
04/09/2025

ನಿಸ್ವಾರ್ಥ ಸೇವಾ ಮಾಣಿಕ್ಯ ಸೇವಾ ಕಾರ್ಯದಲ್ಲಿ ಮುಂಚೂಣಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಲ್ಲಿರುವ ಆಸಕ್ತರ ಕಣ್ಣೀರು ಒರೆಸುವ ತಂಡದ ಉದ್ದೇಶದಲ್ಲಿ ಭಾಗಿಯಾಗಿ ಸ್ವಾರ್ಥ ಇಲ್ಲದೆ ಸೇವೆಯಲ್ಲಿ ತೊಡಗಿರುವ ನನ್ನ ಪ್ರೀತಿಯ ನಗುಮುಖದ ವ್ಯಕ್ತಿತ್ವ ಹೊಂದಿರುವ “ ಸುಮಂತ್ ಸುವರ್ಣ “ ಇವರಿಗೆ “ ಜನ್ಮದಿನದ ಹಾರ್ದಿಕ ಶುಭಾಶಯಗಳು “ ಇನ್ನಷ್ಟು ತಮ್ಮಿಂದ ಸಮಾಜಕ್ಕೆ ಒಳಿತಾಗಲಿ ನೀವು ಕಂಡ ಕನಸು ನನಸಾಗಲಿ ನಿಮಗೆ ಆಯಸ್ಸು ಆರೋಗ್ಯ ಭಾಗ್ಯ ನೀಡಿ ಕಟೀಲು ಮಾತೆ ಹಾಗೂ ನಾನು ನಂಬಿಕೊಂಡು ಬಂದಂತ ನನ್ನ ಆರಾಧ್ಯಮೂರ್ತಿ ಆಂಜನೇಯ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ”

ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ 🌸✨ **ಮಂಗಳೂರು ದಸರಾ 2025 ✨🌸ನವರಾತ್ರಿ ವಿಶೇಷ - ಸಾಂಸ್ಕೃತಿಕ - ಕ್ರೀಡಾ ಸ್ಪರ್ಧೆಗಳು📅 ಸ್ಪರ್ಧೆಗಳ ವಿವರ...
04/09/2025

ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ
🌸✨ **ಮಂಗಳೂರು ದಸರಾ 2025 ✨🌸
ನವರಾತ್ರಿ ವಿಶೇಷ - ಸಾಂಸ್ಕೃತಿಕ - ಕ್ರೀಡಾ ಸ್ಪರ್ಧೆಗಳು

📅 ಸ್ಪರ್ಧೆಗಳ ವಿವರ:

📖 ದಸರಾ ಕವನ ಸ್ಪರ್ಧೆ – 23/9/2025
🎤 ಬಹು ಭಾಷ ಕವಿಗೋಷ್ಠಿ – 23/9/2025
🪷 ಮುದ್ದು ಶಾರದೆ ಸ್ಪರ್ಧೆ – 24/9/2025
💃 ರುದ್ರ ತಾಂಡವ ನೃತ್ಯ ಸ್ಪರ್ಧೆ – 24/9/2025
💪 ಮಿಸ್ಟರ್ ಮಂಗಳೂರು ದಸರಾ ದೇಹದಾಢ್ಯ ಸ್ಪರ್ಧೆ – 26/9/2025
🌸 ಭಕ್ತಿಗೀತೆ ಸ್ಪರ್ಧೆ – 28/9/2025
🎨 ಚಿತ್ರಕಲೆ ಸ್ಪರ್ಧೆ – 28/9/2025
🐾 ಕಿನ್ನಿ ಪಿಲಿ ಸ್ಪರ್ಧೆ – 28/9/2025
🏃‍♂️ ದಸರಾ ಮ್ಯಾರಥಾನ್ – 28/9/2025

✨🎉ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ – ಪ್ರತಿಭೆ ಮೆರೆಯಿರಿ! 🎭
🙏 ನವರಾತ್ರಿಯನ್ನು ವೈಭವಗೊಳಿಸೋಣ! 🌟

🌺 ನವದುರ್ಗೆಯರ ಕೃಪೆಗೆ ಪಾತ್ರರಾಗೋಣ 🌺

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ವ್ಯಕ್ತಿ,ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತದಂತೆ ಬಿಲ್ಲವ...
03/09/2025

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ವ್ಯಕ್ತಿ,ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತದಂತೆ ಬಿಲ್ಲವ ಸಮಾಜ ವಿದ್ಯೆ ಯಿಂದ ಸದೃಡವಾಗಬೇಕೆಂದು ಕನಸ್ಸನ್ನು ಹೊತ್ತವರು ಪ್ರಚಾರ ಬಯಸುವ ನೂರಾರು ನಾಯಕರಿಗಿಂತ ಸಾವಿರಾರು ಪಟ್ಟು ಮೇಲೆ ಜನರ ಹೃದಯಭಾಗದಲ್ಲಿ ನಿಂತಿರುವ ಸಮಾಜಸೇವಕರು SRR ಮಸಾಲ ಎನ್ನುವ ಯಶಸ್ವಿ ಉದ್ಯಮ ಸ್ಥಾಪಕರು ಗುರುಚಾರಿಟೇಬಲ್ ಟ್ರಸ್ಟ್ ಇನ್ನಿತರ ಸೇವಾ ಟ್ರಸ್ಟ್ ಗಳ ಮಹಾನ್ ಪೊಷಕರು ಶ್ರೀ ಬಿ ಜನಾರ್ದನ ಪೂಜಾರಿ ಯವರ ಆಪ್ತರು ಕುದ್ರೋಳಿ ಕ್ಷೇತ್ರದ ಸೇವಕರಾಗಿ ರುವ  ಶೈಲೇಂದ್ರ ಸುವರ್ಣ ಇವರಿಗೆ ಜನುಮದಿನದ ಶುಭಾಶಯಗಳು♥️

Shylendra Suvarna Happy birthday to you sir

Address

Mangalore
575001

Alerts

Be the first to know and let us send you an email when Billava Warriors posts news and promotions. Your email address will not be used for any other purpose, and you can unsubscribe at any time.

Contact The Business

Send a message to Billava Warriors:

Share