Sauram Tv

Sauram Tv TV Sauram – Namma Suddi, Nijada Belaku. Real News. Real Impact. Covering Karnataka, India & trending news that matters!

No drama, no bias – just fearless journalism.

ಲಂಡನ್‌ನಲ್ಲಿ ಬೈಕ್ ಕಳೆದುಕೊಂಡ ಭಾರತೀಯ ಬೈಕ್ ರೈಡರ್: 17 ದೇಶಗಳ ಪ್ರವಾಸ ಅಂತ್ಯ, ಸಹಾಯಕ್ಕೆ ಮೊರೆ
03/09/2025

ಲಂಡನ್‌ನಲ್ಲಿ ಬೈಕ್ ಕಳೆದುಕೊಂಡ ಭಾರತೀಯ ಬೈಕ್ ರೈಡರ್: 17 ದೇಶಗಳ ಪ್ರವಾಸ ಅಂತ್ಯ, ಸಹಾಯಕ್ಕೆ ಮೊರೆ



Spread the love ಲಂಡನ್ :ಬೈಕ್ ಮೂಲಕ ಹಲವು ದೇಶ ಸುತ್ತುವುದು ಹೊಸದೇನಲ್ಲ. ಲಡಾಖ್ ಟ್ರಿಪ್, ನೇಪಾಳ ಟ್ರಿಪ್ ಸೇರಿದಂತೆ ಹಲವು ದೇಶಗಳಿಗೆ ಬೈಕ್ ರೈಡ.....

ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಳ: ಆರ್ಡರ್‌ಗಳ ಮೇಲೆ ₹12 ವಿಧಿಸುವ ನಿರ್ಧಾರ
03/09/2025

ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಳ: ಆರ್ಡರ್‌ಗಳ ಮೇಲೆ ₹12 ವಿಧಿಸುವ ನಿರ್ಧಾರ



Spread the love ಆಹಾರ ವಿತರಣಾ ವೇದಿಕೆ ಝೊಮ್ಯಾಟೊ ತನ್ನ ಆರ್ಡರ್ಗಳ ಮೇಲಿನ ಪ್ಲಾಟ್ಫಾರ್ಮ್ ಶುಲ್ಕವನ್ನು ಹಿಂದಿನ 10 ರೂ.ಗಳಿಂದ 12 ರೂ.ಗಳಿಗೆ ಹೆಚ್ಚ...

03/09/2025

ಮತ್ತೊಮ್ಮೆ ಭುಗಿಲೆದ್ದ ಭೋವಿ ಅಭಿವೃದ್ಧಿ ನಿಗಮದಲ್ಲಿ ಲಂಚ ಅವ್ಯವಹಾರ ಪ್ರಕರಣ

ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ತೀವ್ರ ಸ್ವರೂಪ ಪಡೆದಿದ್ದು, ಅಧ್ಯಕ್ಷ ಎಸ್. ರವಿಕುಮಾರ್ ವಿರುದ್ಧ ಶೇಕಡ 60 ರಷ್ಟು ಲಂಚ ಬೇಡಿಕೆ ಆರೋಪ ಕೇಳಿಬಂದಿದೆ. 2021-22ರಲ್ಲಿ 85 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಭೋವಿ ಸಮಾಜ ಸಂಘಟನೆಗಳು ಆರೋಪಿಸಿವೆ. ಸಿಎಂ ಸಿದ್ದರಾಮಯ್ಯ ರವಿಕುಮಾರ್ ರಾಜೀನಾಮೆ ನೀಡಲು ಸೂಚಿಸಿದರೂ, ಅವರು ಇದನ್ನು ಷಡ್ಯಂತ್ರವೆಂದು ತಿರಸ್ಕರಿಸಿ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

03/09/2025

ಸಚಿವ ಜಮೀರ್ ಅಹ್ಮದ್ ಆಸ್ತಿ ಪ್ರಕರಣದಲ್ಲಿ ಕೆಜಿಎಫ್ ಬಾಬುಗೆ ನೋಟಿಸ್

ಸಚಿವ ಜಮೀರ್ ಅಹ್ಮದ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಕೆಜಿಎಫ್ ಬಾಬುಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ. 2013ರಲ್ಲಿ ಜಮೀರ್ ಅಹ್ಮದ್ ಮನೆ ಖರೀದಿಗೆ 3.70 ಕೋಟಿ ರೂ. ಸಾಲ ನೀಡಿದ ವಿಚಾರ ಬೆಳಕಿಗೆ ಬಂದಿದ್ದು, ಇದರ ಸಂಬಂಧ ದಾಖಲೆ ಸಮೇತ 7 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದೇ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಕಳೆದ ವಾರ ವಿಚಾರಣೆ ಎದುರಿಸಿದ್ದರು.

03/09/2025

ಸಕಲೇಶಪುರ ಬಿಸಿಲೆ ಘಾಟ್‌ನಲ್ಲಿ ಭೂಕುಸಿತ, ಸಂಚಾರ ಸ್ಥಗಿತ

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಬಿಸಿಲೆ ಘಾಟ್‌ದಲ್ಲಿ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿ ರಾಜ್ಯ ಹೆದ್ದಾರಿ 85 ಸಂಪೂರ್ಣವಾಗಿ ತಡೆಗೊಂಡಿದೆ. ಅಡ್ಡಹೊಳೆ ಸಮೀಪ ರಸ್ತೆ ಮಣ್ಣಿನಿಂದ ಮುಚ್ಚಿಕೊಂಡು ಐದು ಗಂಟೆಗಳ ಕಾಲ ವಾಹನ ಸಂಚಾರ ನಿಂತಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ, ಆದರೆ ಮಳೆಯು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ತಕ್ಷಣ ಪರಿಹರಿಸುವುದು ಕಷ್ಟವಾಗಿದೆ.

ರೀಚಾರ್ಜ್ ಇಲ್ಲದೆ 90 ದಿನಗಳವರೆಗೆ ನಿಮ್ಮ ಸಿಮ್ ಆಕ್ಟಿವ್ ಆಗಿರುತ್ತದೆ: ಇಲ್ಲಿದೆ ಮಾಹಿತಿ
03/09/2025

ರೀಚಾರ್ಜ್ ಇಲ್ಲದೆ 90 ದಿನಗಳವರೆಗೆ ನಿಮ್ಮ ಸಿಮ್ ಆಕ್ಟಿವ್ ಆಗಿರುತ್ತದೆ: ಇಲ್ಲಿದೆ ಮಾಹಿತಿ



Spread the love ರೀಚಾರ್ಜ್ ಮಾಡದೇ 90 ದಿನಗಳ ನಂತರವೂ ಸಿಮ್ ಆಕ್ಟಿವ್ ಆಗಿರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಆಫರ್ ಲಾಭ ಪಡೆಯೋದು...

ಪ್ರೇಯಸಿಯ ಕೊಲೆ: ಹಣ ಮತ್ತು ವಯಸ್ಸಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಅಪರಾಧ
03/09/2025

ಪ್ರೇಯಸಿಯ ಕೊಲೆ: ಹಣ ಮತ್ತು ವಯಸ್ಸಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಅಪರಾಧ



Spread the love ಮೈನ್‌ ಪುರಿ: ಆಗಸ್ಟ್ 11 ರಂದು ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸ....

ವಿವಾದಿತ ಕಚ್ಚತೀವು ದ್ವೀಪಕ್ಕೆ ಶ್ರೀಲಂಕಾ ಅಧ್ಯಕ್ಷರ ಐತಿಹಾಸಿಕ ಭೇಟಿ: ದ್ವೀಪವನ್ನು ಹಿಂಪಡೆಯುವ ವಿಜಯ್ ಹೇಳಿಕೆಗೆ ಬಲವಾದ ಪ್ರತ್ಯುತ್ತರ       ...
03/09/2025

ವಿವಾದಿತ ಕಚ್ಚತೀವು ದ್ವೀಪಕ್ಕೆ ಶ್ರೀಲಂಕಾ ಅಧ್ಯಕ್ಷರ ಐತಿಹಾಸಿಕ ಭೇಟಿ: ದ್ವೀಪವನ್ನು ಹಿಂಪಡೆಯುವ ವಿಜಯ್ ಹೇಳಿಕೆಗೆ ಬಲವಾದ ಪ್ರತ್ಯುತ್ತರ



Spread the love ನಟ-ರಾಜಕಾರಣಿ ವಿಜಯ್ ಅವರು ಭಾರತದ ಗಡಿಯಲ್ಲಿನ ಭೂಪ್ರದೇಶವನ್ನು ಮರಳಿ ಪಡೆಯುವ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದ ಕೆಲ....

ಕಾಸರಗೋಡು: ಆಟೋದಲ್ಲಿ ಎಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿ ಬಂಧನ
03/09/2025

ಕಾಸರಗೋಡು: ಆಟೋದಲ್ಲಿ ಎಡಿಎಂಎ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿ ಬಂಧನ



Spread the love ಕಾಸರಗೋಡು:ಆಟೋ ರಿಕ್ಷಾದಲ್ಲಿ ಸಾಗಿಸುತಿದ್ದ 18.240 ಗ್ರಾಂ. ಎ ಡಿ. ಎಂ. ಎ ಮಾದಕ ವಸ್ತು ಸಹಿತ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧ...

ನಿರ್ದೇಶಕ ಮೋಹನ್ ಶ್ರೀವತ್ಸರ ದುಡುಕಿನ ನಿರ್ಧಾರ: ಸಿನಿಮಾ ಫ್ಲಾಪ್ ಆದ ಕಾರಣ ಚಪ್ಪಲಿಯಲ್ಲಿ ಹೊಡೆದುಕೊಂಡು ಬೇಸರ
03/09/2025

ನಿರ್ದೇಶಕ ಮೋಹನ್ ಶ್ರೀವತ್ಸರ ದುಡುಕಿನ ನಿರ್ಧಾರ: ಸಿನಿಮಾ ಫ್ಲಾಪ್ ಆದ ಕಾರಣ ಚಪ್ಪಲಿಯಲ್ಲಿ ಹೊಡೆದುಕೊಂಡು ಬೇಸರ



Spread the love ಹೈದರಾಬಾದ್:‌ ಒಂದು ಸಿನಿಮಾ ಮಾಡಿ ಅದನ್ನು ಥಿಯೇಟರ್‌ಗೆ ತರಬೇಕಾದರೆ, ಅದರ ಹಿಂದೆ ನೂರಾರು ಕೆಲಸಗಳಿರುತ್ತದೆ. ಮೊದಲಿಗೆ ಪ್ರಚಾ.....

ವರದಕ್ಷಿಣೆ ಕಿರುಕುಳ ತಾಳಲಾರದೆ ಟೆರೇಸಿನಿಂದ ಹಾರಿದ ಮಹಿಳೆ ಮೇಲೂ ಥಳಿಸಿದ ಅತ್ತೆ-ಮಾವ
03/09/2025

ವರದಕ್ಷಿಣೆ ಕಿರುಕುಳ ತಾಳಲಾರದೆ ಟೆರೇಸಿನಿಂದ ಹಾರಿದ ಮಹಿಳೆ ಮೇಲೂ ಥಳಿಸಿದ ಅತ್ತೆ-ಮಾವ



Spread the love ಅಲಿಗಢ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ವಿಡಿಯೋಹೊರಬಿದ್ದಿದ್ದು, ಗಾಯಗೊಂಡ ಮಹಿಳೆ ....

ಪಹಲ್ಗಾಂ ದಾಳಿಗೆ TRF ಹಣ ಹವಾಲಾ? ಎನ್‌ಐಎ ಮಲೇಷ್ಯಾ ಸಂಪರ್ಕಗಳನ್ನು ಪತ್ತೆ
03/09/2025

ಪಹಲ್ಗಾಂ ದಾಳಿಗೆ TRF ಹಣ ಹವಾಲಾ? ಎನ್‌ಐಎ ಮಲೇಷ್ಯಾ ಸಂಪರ್ಕಗಳನ್ನು ಪತ್ತೆ



Spread the love ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಕೃತ್ಯದ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಉಗ್ರ ಸಂಘಟನೆಗೆ ಯಾರಿಂದ ನೆರವ.....

Address

Kudvas Granduer
Mangalore
575014

Alerts

Be the first to know and let us send you an email when Sauram Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to Sauram Tv:

Share

Category