Seeandsay Kannada

Seeandsay Kannada Seeandsay is a leading Kannada News Portal which covers news and Information of Mangaluru , Udupi

Seeandsay is a leading Kannada News Portal which covers news and Information of Mangaluru , Udupi and Other Costal Regions

ಉಡುಪಿಯ ಡಿ ಮಾರ್ಟ್‌ನಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಮಂಗಳೂರಿನ ದಿಗಂತ್ಉಡುಪಿಯ ಡಿ ಮಾರ್ಟ್‌ನಲ್ಲಿ ದಿಗಂತ್ ಎಂಬ ಯುವಕ ಸಂಶಯಾಸ್ಪದವಾಗಿ ಕಂಡು ಬ...
08/03/2025

ಉಡುಪಿಯ ಡಿ ಮಾರ್ಟ್‌ನಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಮಂಗಳೂರಿನ ದಿಗಂತ್

ಉಡುಪಿಯ ಡಿ ಮಾರ್ಟ್‌ನಲ್ಲಿ ದಿಗಂತ್ ಎಂಬ ಯುವಕ ಸಂಶಯಾಸ್ಪದವಾಗಿ ಕಂಡು ಬಂದಿದ್ದಾನೆ. ಬಟ್ಟೆಗಳನ್ನು ಬ್ಯಾಗ್‌ಗೆ ತುಂಬಿಸುತ್ತಿದ್ದಾಗ ಸಿಬ್ಬಂದಿ ಅವನ ಚಲನವಲನಗಳನ್ನು ಗಮನಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ತನ್ನನ್ನು ದಿಗಂತ್ ಎಂದು ಪರಿಚಯಿಸಿಕೊಂಡನು. ನಂತರ ಪೊಲೀಸರು ಮಂಗಳೂರಿಗೆ ದಿಗಂತ್ ರನ್ನು ಕರೆದುಕೊಂಡು ಹೋದರು.

ಖ್ಯಾತ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ಮತ್ತು ಖ್ಯಾತ ತಮಿಳು ಕಿರುತೆರೆ ನಟಿ, ನಿರೂಪಕಿ ಮಹಾಲಕ್ಷ್ಮೀ ಅವರ ವಿವಾಹ ನಡೆದಿದೆ.
02/09/2022

ಖ್ಯಾತ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ಮತ್ತು ಖ್ಯಾತ ತಮಿಳು ಕಿರುತೆರೆ ನಟಿ, ನಿರೂಪಕಿ ಮಹಾಲಕ್ಷ್ಮೀ ಅವರ ವಿವಾಹ ನಡೆದಿದೆ.

“ಜೀರೋ” ಸಿನೆಮಾದ ನಟ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾನೆ ?
27/11/2018

“ಜೀರೋ” ಸಿನೆಮಾದ ನಟ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾನೆ ?

ಬಿ ಟಾನ್‍ನಲ್ಲಿ ಸದ್ದು ಮಾಡುತ್ತಿರುವ ಶಾರುಖ್ ಅಭಿನಯದ "ಜೀರೋ" ಸಿನೆಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಕ್ಯೋಟ್ಯಂತರ ವೀಕ್ಷ...

ಮಂಗಳೂರು ವಿಮಾನ ನಿಲ್ದಾಣದಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಸಹಸ್ರ ಸಹಸ್ರ ಕಾರ್ಯಕರ್ತರ ಸಮ್ಮುಖದಲ್ಲಿ ಸ್ವಾಗತಿಸಲಾಯಿತು
19/02/2018

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಸಹಸ್ರ ಸಹಸ್ರ ಕಾರ್ಯಕರ್ತರ ಸಮ್ಮುಖದಲ್ಲಿ ಸ್ವಾಗತಿಸಲಾಯಿತು

ಮಡಂತ್ಯಾರು ಸಮೀಪದಲ್ಲಿ ಹಿಟಾಚಿ ಕೆಲಸ ಮಾಡುವ ಸಂದರ್ಭದಲ್ಲಿ ಗುಡ್ಡ ಜರಿದು ಮಣ್ಣೊಳಗೆ ಹೂತು ಹೋಗಿರುವ ಘಟನೆ  ನಡೆದಿದೆ. ಅದರ ಚಾಲಕರ ಮಾಹಿತಿ ಇನ್...
19/02/2018

ಮಡಂತ್ಯಾರು ಸಮೀಪದಲ್ಲಿ ಹಿಟಾಚಿ ಕೆಲಸ ಮಾಡುವ ಸಂದರ್ಭದಲ್ಲಿ ಗುಡ್ಡ ಜರಿದು ಮಣ್ಣೊಳಗೆ ಹೂತು ಹೋಗಿರುವ ಘಟನೆ ನಡೆದಿದೆ.
ಅದರ ಚಾಲಕರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ...

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪ್ರಧಾನಿಗಳುಈ ಕಾರ್ಯಕ್ರಮ ದಲ್ಲಿ ಬಾಹುಬಲಿ ಸಾರ್ವಜನಿಕ ಆಸ್ಪತ್ರೆ ಯನ್ನು ಲೋಕಾರ್ಪಣೆಗೈದರು
19/02/2018

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪ್ರಧಾನಿಗಳು

ಈ ಕಾರ್ಯಕ್ರಮ ದಲ್ಲಿ ಬಾಹುಬಲಿ ಸಾರ್ವಜನಿಕ ಆಸ್ಪತ್ರೆ ಯನ್ನು ಲೋಕಾರ್ಪಣೆಗೈದರು

ಹಕ್ಕು ಪತ್ರ ವಿತರಣೆ ಗೆ ಕರೆದು 3-4 ಗಂಟೆ ಪುಕ್ಕಟೆ ಕಾಯಿಸಿ ಹಕ್ಕು ಪತ್ರ ವಿತರಣೆ ಮಾಡದೆ ಅಧಿಕಾರ ದುರುಪಯೋಗ ಮಾಡಿದ ಜನ ವಿರೋಧಿ, ಮಂಗಳೂರು ನಗರ ...
16/02/2018

ಹಕ್ಕು ಪತ್ರ ವಿತರಣೆ ಗೆ ಕರೆದು 3-4 ಗಂಟೆ ಪುಕ್ಕಟೆ ಕಾಯಿಸಿ ಹಕ್ಕು ಪತ್ರ ವಿತರಣೆ ಮಾಡದೆ ಅಧಿಕಾರ ದುರುಪಯೋಗ ಮಾಡಿದ ಜನ ವಿರೋಧಿ, ಮಂಗಳೂರು ನಗರ ಉತ್ತರ ದ ಶಾಸಕ ಮೋಯುದ್ದೀನ್ ಭಾವಾ ರ ವಿರುದ್ದ ಇವತ್ತು ಗುರುಪುರ ಕೈಕಂಬದಲ್ಲಿ ನಡೆದ ಬ್ರಹತ್ ಪ್ರತಿಭಟನೆಯಲ್ಲಿ ಶಾಸಕರ ವಿರುದ್ಧ ಗುಡುಗಿದ ಜನ ನಾಯಕ ಡಾ. ವೈ ಭರತ್ ಶೆಟ್ಟಿ

ಪರಿವರ್ತನೆಗಾಗಿ ಕಾಯುತಿದೆ ಮಂಗಳೂರು ಉತ್ತರ
ಅದಕ್ಕಾಗಿ ಅರಳಲೇ ಬೇಕಿದೆ ಕಮಲ

27/01/2018

Address

Mangalore

Alerts

Be the first to know and let us send you an email when Seeandsay Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Seeandsay Kannada:

Share