Gidi Bonte

Gidi Bonte ಸಮಾಜ ಘಾತುಕರೇ ಆಹಾರ

ಪುತ್ತೂರಿನ ವೇಷ್ಟಿಯ ಪುತ್ರ ಕಾಮೇಷ್ಟಿ ಏಕಾದ..!?! ಅಪ್ಪ ರಸಿಕ - ಮಗ ಬೆವಕೂಫ!
17/05/2025

ಪುತ್ತೂರಿನ ವೇಷ್ಟಿಯ ಪುತ್ರ ಕಾಮೇಷ್ಟಿ ಏಕಾದ..!?! ಅಪ್ಪ ರಸಿಕ - ಮಗ ಬೆವಕೂಫ!

ಕೇಳಿರಣ್ಣಾ ಕೇಳಿ! ಮುತ್ತೂರಿನಲ್ಲಿ ಕಮಲ ‘ಕಲಿ’ಗಳ ಕಾಮಕೇಳಿಗಳ ಕಥೆಗಳು ಬಾಯಿಂದ ಬಾಯಿಗೆ ಹರಿದಾಡುವುದು ಹೊಸದೇನಲ್ಲ. ಆದರೆ, ಈಗ ಒಂದು ಹ....

ಕುಡಿಭಟ್ಟನ “ರಾಜ”ರೋಷಕ್ಕೆ ಕಪಾಳಮೋಕ್ಷ – “ಜಗ”ವಿಡೀ “ರೈ”ಸಿದೆ FIR ಕಥೆ
16/12/2024

ಕುಡಿಭಟ್ಟನ “ರಾಜ”ರೋಷಕ್ಕೆ ಕಪಾಳಮೋಕ್ಷ – “ಜಗ”ವಿಡೀ “ರೈ”ಸಿದೆ FIR ಕಥೆ

ಸೆಟ್ಟಿಗದ್ದೆಯಲ್ಲಿ ಈ ಎಡಬಿಡಂಗಿ ಅಡ್ಡ ಬೆಲ್ಟ್’ಗೆ ಯಾವ ಅಡ್ಡೆಯೂ ಇಲ್ಲದ ಕಾರಣ ಕತ್ತಲು ಕವಿಯುತ್ತಿದ್ದ ಹಾಗೆ ಕುಪ್ಪಿ ಗ್ಲಾಸ್ ಹಿಡಿ....

ಟಾಲಿವುಡ್‌'ನಿಂದ ಹೊಸ ಸುದ್ದಿ - ಅಜ್ಜನ ಹೆಣ ಕಣಿಯಲ್ಲಿ ತೇಲಾಡಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯ್ತಿ ಕಟ್ಟೆ ಗೂರ್ಖ ಪಡೆಗೆ ಪುಷ...
12/12/2024

ಟಾಲಿವುಡ್‌'ನಿಂದ ಹೊಸ ಸುದ್ದಿ - ಅಜ್ಜನ ಹೆಣ ಕಣಿಯಲ್ಲಿ ತೇಲಾಡಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯ್ತಿ ಕಟ್ಟೆ ಗೂರ್ಖ ಪಡೆಗೆ ಪುಷ್ಪಾ-3ಗೆ ಸ್ಕ್ರಿಪ್ಟ್‌ ಬರೆಯುವ ಹೊಸ ಜಾಬ್‌

ಹತ್ತೂರಿಗೆ ಪ್ರಸಿದ್ದಿ ಪಡೆದ ಪುತ್ತೂರಿಗೆ ಕಳೆದ ಕೆಲವು ವರ್ಷಗಳಿಂದ ಏನಾಗಿದೆ ಅಂತಾನೇ ಗೊತ್ತಾಗುತ್ತಿಲ್ಲ. ಒಂದು ಲಕ್ಷ ಚಿಲ್ಲರೆ ಹಣ ...

ಬಲ್ಲಿರೇನಾಯ್ಯ!!!ಯಕ್ಷರಂಗದಲ್ಲೊಬ್ಬ 'ಮುಮ್ತಾಝ್'!ಮಿಶನ್ ಬಿಟ್ಟು ಖಜಾನೆ ಕಳೆದುಕೊಂಡ ಹಿರಣ್ಯ ಕಶ್ಯಪನ ಕಥೆ!!
12/10/2024

ಬಲ್ಲಿರೇನಾಯ್ಯ!!!ಯಕ್ಷರಂಗದಲ್ಲೊಬ್ಬ 'ಮುಮ್ತಾಝ್'!
ಮಿಶನ್ ಬಿಟ್ಟು ಖಜಾನೆ ಕಳೆದುಕೊಂಡ ಹಿರಣ್ಯ ಕಶ್ಯಪನ ಕಥೆ!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪದಕ್ಕೆ ಅನ್ವರ್ಥ ನಾಮವಾಗಿ ಬೆಳೆದದ್ದು ಈ ವಾಮನ ಮೂರ್ತಿ. ಕೇರಳ ಕರ್ನಾಟಕ ಗಡಿ ಭಾಗದಲ್ಲಿ ....

NT ಈಗ ಕಂಪ್ಲಿಟ್‌ ಎಂಪ್ಟಿ !ಕೊಟ್ಟ ದುಡ್ಡು ವಾಪಸ್ಸು ಕೇಳಿದಾಗ ಗನ್‌ ಹಿಡಿದ ಅಪ್ಪ- ಹೆಂಡತಿ ಕೈಯಲ್ಲಿ ಕೇಸ್‌ ಕೊಡಿಸಿದ ಹಿಜ್ಡಾ ಮಗ - ಟೈಟಾನಿಕ್‌...
28/09/2024

NT ಈಗ ಕಂಪ್ಲಿಟ್‌ ಎಂಪ್ಟಿ !ಕೊಟ್ಟ ದುಡ್ಡು ವಾಪಸ್ಸು ಕೇಳಿದಾಗ ಗನ್‌ ಹಿಡಿದ ಅಪ್ಪ- ಹೆಂಡತಿ ಕೈಯಲ್ಲಿ ಕೇಸ್‌ ಕೊಡಿಸಿದ ಹಿಜ್ಡಾ ಮಗ - ಟೈಟಾನಿಕ್‌ ಹಡಗು ಆಯಿತೇ ʼಹೊಂಡಾ ಗೂಂಡಾʼ ಭಟ್ರ ಸಾಮ್ರಾಜ್ಯ..!

ಕ್ರೌರ್ಯ, ಮೋಸ, ದಾದಾಗಿರಿ, ಗೂಂಡಾಗಿರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಫೇಮಸ್ಸ್ ಪುಣ್ಯ ಕ್ಷೇತ್ರದ ಒಡೆತನ ಹೊಂದಿದ ಡಿ ಗ್ಯಾಂಗ್. ಇಂತ...

ಪುತ್ತೂರಿನ ವಿದ್ಯಾ ಸಂಸ್ಥೆಯಲ್ಲಿದ್ದಾನೆ ಮರಿ ʼಪ್ರಜ್ವಲ್‌ʼ ಇವನಿಗಿದೆ ಮಚ್ಚೆ ರೋಗಇವನ ಕಾಟದಿಂದ ತಪ್ಪಿಸಲು ನೋಟಾ ಒತ್ತಿ ಕಾಲೇಜ್‌ ಬಿಟ್ಟವರೆಷ್ಟ...
07/05/2024

ಪುತ್ತೂರಿನ ವಿದ್ಯಾ ಸಂಸ್ಥೆಯಲ್ಲಿದ್ದಾನೆ ಮರಿ ʼಪ್ರಜ್ವಲ್‌ʼ
ಇವನಿಗಿದೆ ಮಚ್ಚೆ ರೋಗ
ಇವನ ಕಾಟದಿಂದ ತಪ್ಪಿಸಲು ನೋಟಾ ಒತ್ತಿ ಕಾಲೇಜ್‌ ಬಿಟ್ಟವರೆಷ್ಟು!?

ಮಳೆಗಾಳದ ಬೊಳ್ಳದ ಹಾಗೆ ಸದ್ಯ ಎಲ್ಲರ ಮೊಬೈಲ್ ನಲ್ಲಿ ಹಾಸನದ ವಿಡಿಯೋಗಳು ಬರ್ತಾ ಇದೆ. ಒಂದು ವೇಳೆ ವಿಡಿಯೋ ಸಿಗದೆ ಹೋದರೆ ಗೋಂಕುರು ಕಪ್ಪ...

ಗಡಿಪಿಲದಲ್ಲಿ ʼಗಡಿʼ  ಬೀಳುವುದು ಜಸ್ಟ್ ಮಿಸ್ !ಬೈರಾಸ್ ಪರಿವಾರ ಹಾಗೂ ರಾಷ್ಟ್ರ ಭಕ್ತರ ಪಾರ್ಟಿ ಮಧ್ಯೆ ಮಾರಾಮಾರಿ– ಇಂದು ಚಿಂಗಂ ರೋಡ್ ಶೋದಲ್ಲಿ ...
23/04/2024

ಗಡಿಪಿಲದಲ್ಲಿ ʼಗಡಿʼ ಬೀಳುವುದು ಜಸ್ಟ್ ಮಿಸ್ !
ಬೈರಾಸ್ ಪರಿವಾರ ಹಾಗೂ ರಾಷ್ಟ್ರ ಭಕ್ತರ ಪಾರ್ಟಿ ಮಧ್ಯೆ ಮಾರಾಮಾರಿ–
ಇಂದು ಚಿಂಗಂ ರೋಡ್ ಶೋದಲ್ಲಿ "ಬಿಟ್ಟಿ ಶೋ" ಆಗುತ್ತಾ..!

ಲೋಕಸಭೆ ವೋಟ್ ಉಪ್ಪಿಲ್ಲದ ಸಾರಿನಂತೆ ಸಪ್ಪೆಯಾಗಿ ಸಾಗುತ್ತಿದ್ದ ವೇಳೆ ದೇಶಭಕ್ತರ ಎರಡು ತಂಡಗಳ ಮಾರಾಮಾರಿಯಾದ ಘಟನೆ ಪುತ್ತೂರಿನ ಗಡಪ.....

ರಾಯರ ತಲೆಯಲ್ಲಿ ನಿಲ್ಲದ ದೇವರು - ಏನಯ್ಯಾ ಪಂಚಲಿಂಗ ನಿನ್ನ ಲೀಲೆ..!?
26/01/2024

ರಾಯರ ತಲೆಯಲ್ಲಿ ನಿಲ್ಲದ ದೇವರು - ಏನಯ್ಯಾ ಪಂಚಲಿಂಗ ನಿನ್ನ ಲೀಲೆ..!?

ದೇವಸ್ಥಾನದ ಬ್ರಹ್ಮಕಲಶ ನಡೆದುಬರೋಬ್ಬರಿ ಹನ್ನೊಂದು ವರ್ಷ ಕಳೆದರೂ, ಕ್ಷೇತ್ರದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗಿಲ್ಲ ಎಂಬುದು ಪ್ರಶ್...

18/01/2024

ಉಡುಪಿ: ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಗಳ ಪರ್ಯಾಯದ ಸರ್ವಜ್ಞ ಪೀಠ ಅಲಂಕಾರಕ್ಕೆ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದರು ಸಾಕ್ಷಿಯಾದ ಕ್ಷಣ

ಡೀಪ್ ಫೇಕ್ ವಿಡಿಯೋ ಹಾವಳಿಗೆ ಕಡಿವಾಣ; ಶೀಘ್ರವೇ ಐಟಿ ನಿಯಮಗಳಿಗೆ ಕೇಂದ್ರ ಸರ್ಕಾರದಿಂದ ತಿದ್ದುಪಡಿ
16/01/2024

ಡೀಪ್ ಫೇಕ್ ವಿಡಿಯೋ ಹಾವಳಿಗೆ ಕಡಿವಾಣ; ಶೀಘ್ರವೇ ಐಟಿ ನಿಯಮಗಳಿಗೆ ಕೇಂದ್ರ ಸರ್ಕಾರದಿಂದ ತಿದ್ದುಪಡಿ

ಡೀಪ್ ಫೇಕ್ ವಿಡಿಯೋ ಹಾವಳಿಯಿಂದ ಹಲವು ಮಂದಿ ಈಗಾಗಲೇ ಮುಜುಗರಕ್ಕೆ ಒಳಗಾಗಿದ್ದು, ಸರ್ಕಾರಕ್ಕೆ ಈ ಬಗ್ಗೆ ಹಲವು ಮಂದಿ ಮನವಿ ಮಾಡಿದ್ದಾರ.....

ಸೂರ್ಯ ಪಥ ಬದಲಿಸುವ ಪುಣ್ಯ ಕಾಲ ಮಕರ ಸಂಕ್ರಾಂತಿ
15/01/2024

ಸೂರ್ಯ ಪಥ ಬದಲಿಸುವ ಪುಣ್ಯ ಕಾಲ ಮಕರ ಸಂಕ್ರಾಂತಿ

ಪ್ರಪಂಚದಲ್ಲೇ ಅತ್ಯಂತ ಪುರಾತನವಾದ ಭಾರತೀಯ ಖಗೋಳ ಶಾಸ್ತçವು ವಿಶ್ವ ಮಾರ್ಗದರ್ಶಿಯಾಗಿದೆ. ಸೂರ್ಯನ ಪಥವನ್ನು ಕ್ರಾಂತಿ ವೃತ್ತ ಎಂದು ಕ.....

Address


Website

Alerts

Be the first to know and let us send you an email when Gidi Bonte posts news and promotions. Your email address will not be used for any other purpose, and you can unsubscribe at any time.

Contact The Business

Send a message to Gidi Bonte:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share