Gidi Bonte

Gidi Bonte ಸಮಾಜ ಘಾತುಕರೇ ಆಹಾರ

ಚೀನನೆಂಬ ಗೋಮುಖ ವ್ಯಾಘ್ರ ಎಲ್ಲರನ್ನು ಖೆಡ್ಡಾಕ್ಕೆ ಕೆಡವಿದ ರೋಚಕ ಕಥೆ! ಲೇಖನಿಕಾರರು ಮುಕ್ಕೇಲನ ಜತೆಗೆ ನಿಲ್ಲುವರೇ?
08/11/2025

ಚೀನನೆಂಬ ಗೋಮುಖ ವ್ಯಾಘ್ರ ಎಲ್ಲರನ್ನು ಖೆಡ್ಡಾಕ್ಕೆ ಕೆಡವಿದ ರೋಚಕ ಕಥೆ! ಲೇಖನಿಕಾರರು ಮುಕ್ಕೇಲನ ಜತೆಗೆ ನಿಲ್ಲುವರೇ?

ಸತ್ಯದ ಹಾದಿಯಲ್ಲಿ ನಡೆಯಬೇಕಾದವರು, ಸಮಾಜಕ್ಕೆ ಕನ್ನಡಿ ಹಿಡಿಯಬೇಕಾದವರು – ಆದರೆ ಅವರೇ ಕತ್ತಲ ಲೋಕದ ಸೂತ್ರಧಾರರಾದರೆ? ಲೇಖನಿಕಾರರ ಪಾ...

ಚೀನನ ಸುಲಿಗೆ ಸಾಮ್ರಾಜ್ಯ: ಕಾರ್ಯನಿರತರ ಸಂಘದಲ್ಲಿ ನಡೆಯುತ್ತಿರುವ ವಸೂಲಿ ಆಟಕ್ಕೆ ಅಂತ್ಯ ಯಾವಾಗ!?
07/11/2025

ಚೀನನ ಸುಲಿಗೆ ಸಾಮ್ರಾಜ್ಯ: ಕಾರ್ಯನಿರತರ ಸಂಘದಲ್ಲಿ ನಡೆಯುತ್ತಿರುವ ವಸೂಲಿ ಆಟಕ್ಕೆ ಅಂತ್ಯ ಯಾವಾಗ!?

ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಲೇಖನಿಕಾರರು ತಮ್ಮದೇ ಆದ ಸಂಘವನ್ನು ಕಟ್ಟಿಕೊಂಡಿದ್ದಾರೆ. ಆ...

'ಮಾದರಿ ಗ್ರಾಮ'ದಲ್ಲಿ ಹೈಟೆಕ್ ಕಾಮಕಾಂಡ: ಬಡ್ಡಿಪಿಶಾಚಿ, ಜರ್ಸಿ ದನ, ಮತ್ತು 10 ಕೋಟಿ ಚಿನ್ನ! - ಒಂದು ಮಸಾಲಾ ಸ್ಟೋರಿ!
07/10/2025

'ಮಾದರಿ ಗ್ರಾಮ'ದಲ್ಲಿ ಹೈಟೆಕ್ ಕಾಮಕಾಂಡ: ಬಡ್ಡಿಪಿಶಾಚಿ, ಜರ್ಸಿ ದನ, ಮತ್ತು 10 ಕೋಟಿ ಚಿನ್ನ! - ಒಂದು ಮಸಾಲಾ ಸ್ಟೋರಿ!

‘ಮಾದರಿ ಗ್ರಾಮ’ದಲ್ಲಿ ಹೈಟೆಕ್ ಕಾಮಕಾಂಡ: ಬಡ್ಡಿಪಿಶಾಚಿ, ಜರ್ಸಿ ದನ, ಮತ್ತು 10 ಕೋಟಿ ಚಿನ್ನ! – ಒಂದು ಮಸಾಲಾ ಸ್ಟೋರಿ! ಪುತ್ತೂರು-ಮಂಗಳೂರ....

ಪುತ್ತೂರಿನ ವೇಷ್ಟಿಯ ಪುತ್ರ ಕಾಮೇಷ್ಟಿ ಏಕಾದ..!?! ಅಪ್ಪ ರಸಿಕ - ಮಗ ಬೆವಕೂಫ!
17/05/2025

ಪುತ್ತೂರಿನ ವೇಷ್ಟಿಯ ಪುತ್ರ ಕಾಮೇಷ್ಟಿ ಏಕಾದ..!?! ಅಪ್ಪ ರಸಿಕ - ಮಗ ಬೆವಕೂಫ!

ಕೇಳಿರಣ್ಣಾ ಕೇಳಿ! ಮುತ್ತೂರಿನಲ್ಲಿ ಕಮಲ ‘ಕಲಿ’ಗಳ ಕಾಮಕೇಳಿಗಳ ಕಥೆಗಳು ಬಾಯಿಂದ ಬಾಯಿಗೆ ಹರಿದಾಡುವುದು ಹೊಸದೇನಲ್ಲ. ಆದರೆ, ಈಗ ಒಂದು ಹ....

ಕುಡಿಭಟ್ಟನ “ರಾಜ”ರೋಷಕ್ಕೆ ಕಪಾಳಮೋಕ್ಷ – “ಜಗ”ವಿಡೀ “ರೈ”ಸಿದೆ FIR ಕಥೆ
16/12/2024

ಕುಡಿಭಟ್ಟನ “ರಾಜ”ರೋಷಕ್ಕೆ ಕಪಾಳಮೋಕ್ಷ – “ಜಗ”ವಿಡೀ “ರೈ”ಸಿದೆ FIR ಕಥೆ

ಸೆಟ್ಟಿಗದ್ದೆಯಲ್ಲಿ ಈ ಎಡಬಿಡಂಗಿ ಅಡ್ಡ ಬೆಲ್ಟ್’ಗೆ ಯಾವ ಅಡ್ಡೆಯೂ ಇಲ್ಲದ ಕಾರಣ ಕತ್ತಲು ಕವಿಯುತ್ತಿದ್ದ ಹಾಗೆ ಕುಪ್ಪಿ ಗ್ಲಾಸ್ ಹಿಡಿ....

ಟಾಲಿವುಡ್‌'ನಿಂದ ಹೊಸ ಸುದ್ದಿ - ಅಜ್ಜನ ಹೆಣ ಕಣಿಯಲ್ಲಿ ತೇಲಾಡಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯ್ತಿ ಕಟ್ಟೆ ಗೂರ್ಖ ಪಡೆಗೆ ಪುಷ...
12/12/2024

ಟಾಲಿವುಡ್‌'ನಿಂದ ಹೊಸ ಸುದ್ದಿ - ಅಜ್ಜನ ಹೆಣ ಕಣಿಯಲ್ಲಿ ತೇಲಾಡಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯ್ತಿ ಕಟ್ಟೆ ಗೂರ್ಖ ಪಡೆಗೆ ಪುಷ್ಪಾ-3ಗೆ ಸ್ಕ್ರಿಪ್ಟ್‌ ಬರೆಯುವ ಹೊಸ ಜಾಬ್‌

ಹತ್ತೂರಿಗೆ ಪ್ರಸಿದ್ದಿ ಪಡೆದ ಪುತ್ತೂರಿಗೆ ಕಳೆದ ಕೆಲವು ವರ್ಷಗಳಿಂದ ಏನಾಗಿದೆ ಅಂತಾನೇ ಗೊತ್ತಾಗುತ್ತಿಲ್ಲ. ಒಂದು ಲಕ್ಷ ಚಿಲ್ಲರೆ ಹಣ ...

ಬಲ್ಲಿರೇನಾಯ್ಯ!!!ಯಕ್ಷರಂಗದಲ್ಲೊಬ್ಬ 'ಮುಮ್ತಾಝ್'!ಮಿಶನ್ ಬಿಟ್ಟು ಖಜಾನೆ ಕಳೆದುಕೊಂಡ ಹಿರಣ್ಯ ಕಶ್ಯಪನ ಕಥೆ!!
12/10/2024

ಬಲ್ಲಿರೇನಾಯ್ಯ!!!ಯಕ್ಷರಂಗದಲ್ಲೊಬ್ಬ 'ಮುಮ್ತಾಝ್'!
ಮಿಶನ್ ಬಿಟ್ಟು ಖಜಾನೆ ಕಳೆದುಕೊಂಡ ಹಿರಣ್ಯ ಕಶ್ಯಪನ ಕಥೆ!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪದಕ್ಕೆ ಅನ್ವರ್ಥ ನಾಮವಾಗಿ ಬೆಳೆದದ್ದು ಈ ವಾಮನ ಮೂರ್ತಿ. ಕೇರಳ ಕರ್ನಾಟಕ ಗಡಿ ಭಾಗದಲ್ಲಿ ....

NT ಈಗ ಕಂಪ್ಲಿಟ್‌ ಎಂಪ್ಟಿ !ಕೊಟ್ಟ ದುಡ್ಡು ವಾಪಸ್ಸು ಕೇಳಿದಾಗ ಗನ್‌ ಹಿಡಿದ ಅಪ್ಪ- ಹೆಂಡತಿ ಕೈಯಲ್ಲಿ ಕೇಸ್‌ ಕೊಡಿಸಿದ ಹಿಜ್ಡಾ ಮಗ - ಟೈಟಾನಿಕ್‌...
28/09/2024

NT ಈಗ ಕಂಪ್ಲಿಟ್‌ ಎಂಪ್ಟಿ !ಕೊಟ್ಟ ದುಡ್ಡು ವಾಪಸ್ಸು ಕೇಳಿದಾಗ ಗನ್‌ ಹಿಡಿದ ಅಪ್ಪ- ಹೆಂಡತಿ ಕೈಯಲ್ಲಿ ಕೇಸ್‌ ಕೊಡಿಸಿದ ಹಿಜ್ಡಾ ಮಗ - ಟೈಟಾನಿಕ್‌ ಹಡಗು ಆಯಿತೇ ʼಹೊಂಡಾ ಗೂಂಡಾʼ ಭಟ್ರ ಸಾಮ್ರಾಜ್ಯ..!

ಕ್ರೌರ್ಯ, ಮೋಸ, ದಾದಾಗಿರಿ, ಗೂಂಡಾಗಿರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಫೇಮಸ್ಸ್ ಪುಣ್ಯ ಕ್ಷೇತ್ರದ ಒಡೆತನ ಹೊಂದಿದ ಡಿ ಗ್ಯಾಂಗ್. ಇಂತ...

ಪುತ್ತೂರಿನ ವಿದ್ಯಾ ಸಂಸ್ಥೆಯಲ್ಲಿದ್ದಾನೆ ಮರಿ ʼಪ್ರಜ್ವಲ್‌ʼ ಇವನಿಗಿದೆ ಮಚ್ಚೆ ರೋಗಇವನ ಕಾಟದಿಂದ ತಪ್ಪಿಸಲು ನೋಟಾ ಒತ್ತಿ ಕಾಲೇಜ್‌ ಬಿಟ್ಟವರೆಷ್ಟ...
07/05/2024

ಪುತ್ತೂರಿನ ವಿದ್ಯಾ ಸಂಸ್ಥೆಯಲ್ಲಿದ್ದಾನೆ ಮರಿ ʼಪ್ರಜ್ವಲ್‌ʼ
ಇವನಿಗಿದೆ ಮಚ್ಚೆ ರೋಗ
ಇವನ ಕಾಟದಿಂದ ತಪ್ಪಿಸಲು ನೋಟಾ ಒತ್ತಿ ಕಾಲೇಜ್‌ ಬಿಟ್ಟವರೆಷ್ಟು!?

ಮಳೆಗಾಳದ ಬೊಳ್ಳದ ಹಾಗೆ ಸದ್ಯ ಎಲ್ಲರ ಮೊಬೈಲ್ ನಲ್ಲಿ ಹಾಸನದ ವಿಡಿಯೋಗಳು ಬರ್ತಾ ಇದೆ. ಒಂದು ವೇಳೆ ವಿಡಿಯೋ ಸಿಗದೆ ಹೋದರೆ ಗೋಂಕುರು ಕಪ್ಪ...

ಗಡಿಪಿಲದಲ್ಲಿ ʼಗಡಿʼ  ಬೀಳುವುದು ಜಸ್ಟ್ ಮಿಸ್ !ಬೈರಾಸ್ ಪರಿವಾರ ಹಾಗೂ ರಾಷ್ಟ್ರ ಭಕ್ತರ ಪಾರ್ಟಿ ಮಧ್ಯೆ ಮಾರಾಮಾರಿ– ಇಂದು ಚಿಂಗಂ ರೋಡ್ ಶೋದಲ್ಲಿ ...
23/04/2024

ಗಡಿಪಿಲದಲ್ಲಿ ʼಗಡಿʼ ಬೀಳುವುದು ಜಸ್ಟ್ ಮಿಸ್ !
ಬೈರಾಸ್ ಪರಿವಾರ ಹಾಗೂ ರಾಷ್ಟ್ರ ಭಕ್ತರ ಪಾರ್ಟಿ ಮಧ್ಯೆ ಮಾರಾಮಾರಿ–
ಇಂದು ಚಿಂಗಂ ರೋಡ್ ಶೋದಲ್ಲಿ "ಬಿಟ್ಟಿ ಶೋ" ಆಗುತ್ತಾ..!

ಲೋಕಸಭೆ ವೋಟ್ ಉಪ್ಪಿಲ್ಲದ ಸಾರಿನಂತೆ ಸಪ್ಪೆಯಾಗಿ ಸಾಗುತ್ತಿದ್ದ ವೇಳೆ ದೇಶಭಕ್ತರ ಎರಡು ತಂಡಗಳ ಮಾರಾಮಾರಿಯಾದ ಘಟನೆ ಪುತ್ತೂರಿನ ಗಡಪ.....

Address

Kalldka
Mangalore
574222

Website

Alerts

Be the first to know and let us send you an email when Gidi Bonte posts news and promotions. Your email address will not be used for any other purpose, and you can unsubscribe at any time.

Contact The Business

Send a message to Gidi Bonte:

Share