Mangalore Information

  • Home
  • Mangalore Information

Mangalore Information The Largest News Portal and Coastal Information Website... www.karnatakawaves.com www.mangaloreinformation.com http://www.mangaloreinformation.com/

MangaloreInformation.com a venture to get all the information you need about the beautiful coastal city,our lovely Mangalore to your computer screens....News,Classifieds,Job,travel assist and much more about mangalore,its people,their activities in mangalore and outside....all in one place.....MangaloreInformation.com the one stop for all the mangalorean information you want......visit us.

ನವದೆಹಲಿ : ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು : ಸಂಸದ ಕ್ಯಾ ಬ್ರಿಜೇಶ್ ಚೌಟ..!https://kar...
28/07/2025

ನವದೆಹಲಿ : ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು : ಸಂಸದ ಕ್ಯಾ ಬ್ರಿಜೇಶ್ ಚೌಟ..!
https://karnatakawaves.com/ನವದೆಹಲಿ-ಕೇಂದ್ರ-ಸರ್ಕಾರದಿ-2/
Mangalore Information Karnataka Waves Mangalore City Apul Alva Photography Kudla City Dakshina Kannada District Railway Users Mangaluru City Police Karnataka Union Of Working Journalists Association

ಧರ್ಮಸ್ಥಳದಲ್ಲಿ ನೂರಾರು ಮೃತದೇಹ ಹೂತಿಟ್ಟ ಪ್ರಕರಣ ;   ದೇಶದಲ್ಲೇ  ಕುತೂಹಲಕಾರಿ ವಾತಾವರಣ ಸೃಷ್ಟಿಸಿದ ಮಾಸ್ಕ್ ಮ್ಯಾನ್...!                 ...
28/07/2025

ಧರ್ಮಸ್ಥಳದಲ್ಲಿ ನೂರಾರು ಮೃತದೇಹ ಹೂತಿಟ್ಟ ಪ್ರಕರಣ ; ದೇಶದಲ್ಲೇ ಕುತೂಹಲಕಾರಿ ವಾತಾವರಣ ಸೃಷ್ಟಿಸಿದ ಮಾಸ್ಕ್ ಮ್ಯಾನ್...!
Mangalore Information Karnataka Waves Mangalore City Apul Alva Photography Kudla City Karnataka Union Of Working Journalists Association Mangaluru City Police Madikeri,Coorg, Karnataka Dakshina Kannada District Railway Users Kodagu Traveler

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ,ದೂರುದಾರ ವ್ಯಕ್ತಿಯ ಜೊತೆ ಸ್ಥಳ ಮಹಜರು,ಸ್ಥಳದಲ್ಲಿ ಬಿಗಿ ಬಂದೋಬಸ್ತ್…!    ...
28/07/2025

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ,ದೂರುದಾರ ವ್ಯಕ್ತಿಯ ಜೊತೆ ಸ್ಥಳ ಮಹಜರು,ಸ್ಥಳದಲ್ಲಿ ಬಿಗಿ ಬಂದೋಬಸ್ತ್…!
TopFans Mangalore Information Karnataka Waves Mangalore City Apul Alva Photography Kudla City Karnataka Union Of Working Journalists Association

ಬೆಳ್ತಂಗಡಿ ; ಕಳೆದ 15 ಗಂಟೆಗಳ ನಿರಂತರ ವಿಚಾರಣೆಯಿಂದಾಗಿ ದೂರುದಾರ ತಾನು ಹೂತಿಟ್ಟ _ಹಲವು ಸ್ಥಳಗಳನ್ನು ಗುರುತಿಸಿದ್ದಾನೆ. ನೇತ್ರಾವತಿ...

28/07/2025

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ದೂದುದಾರ ವ್ಯಕ್ತಿಯ ಜೊತೆ ಪೋಲಿಸರು ಸ್ಥಳ ಮಹಜರು ಕಾರ್ಯ ಪ್ರಾರಂಭವಾಗಿದೆ.ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು,ಐಪಿಎಸ್ ಜೀತೇಂದ್ರ ಕುಮಾರ್ ದಯಾಮ,ಎಸ್.ಪಿ ಸೈಮನ್,ತನಿಖಾಧಿಕಾರಿ ಲೋಕೇಶ್,ಡಿ.ವೈಎಸ್.ಪಿ ಮಂಜುನಾಥ್,ಹಾಗೂ ಇತರ ಪೋಲಿಸ್ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತಿ.
Mangalore Information Karnataka Waves Mangalore City Apul Alva Photography Kudla City Dakshina Kannada District Railway Users

ಸುರತ್ಕಲ್ ; ಪಡ್ರೆ ಧೂಮವತಿ ದೈವಸ್ಥಾನದ ವಿರುದ್ಧ ಅಪಪ್ರಚಾರ : ಆರೋಪದ ಬಗ್ಗೆ ಆಡಳಿತ ಸಮಿತಿಯಿಂದ ಸ್ಪಷ್ಟನೆ..!                            ...
28/07/2025

ಸುರತ್ಕಲ್ ; ಪಡ್ರೆ ಧೂಮವತಿ ದೈವಸ್ಥಾನದ ವಿರುದ್ಧ ಅಪಪ್ರಚಾರ : ಆರೋಪದ ಬಗ್ಗೆ ಆಡಳಿತ ಸಮಿತಿಯಿಂದ ಸ್ಪಷ್ಟನೆ..!
Mangalore Information Karnataka Waves Mangalore City Apul Alva Photography Kudla City Mangaluru City Police

ಸುರತ್ಕಲ್ : ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಕ್ಕೆ ಮೇಲ್ಪಟ್ಟ ಇತಿಹಾಸವಿದ್ದು ಇಲ್ಲಿ ವರ್ಷಪ್ರತಿ ಸುಮಾರು 1974 ರಿಂದ ದೈವ....

ಬೆಳ್ತಂಗಡಿ : ಶಾಲಾ ಮಕ್ಕಳಿದ್ದ ಬಸ್ ಸ್ಟಾಂಡ್ ಬಳಿ ನುಗ್ಗಿದ ಒಂಟಿ ಸಲಗ,ಗಾಬರಿಗೊಂಡು ವಿದ್ಯಾರ್ಥಿಗಳು ದಿಕ್ಕು ಪಾಲು….! #  #                ...
28/07/2025

ಬೆಳ್ತಂಗಡಿ : ಶಾಲಾ ಮಕ್ಕಳಿದ್ದ ಬಸ್ ಸ್ಟಾಂಡ್ ಬಳಿ ನುಗ್ಗಿದ ಒಂಟಿ ಸಲಗ,ಗಾಬರಿಗೊಂಡು ವಿದ್ಯಾರ್ಥಿಗಳು ದಿಕ್ಕು ಪಾಲು….!
# #

ಬೆಳ್ತಂಗಡಿ : ಶಾಲಾ ಮಕ್ಕಳಿದ್ದ ಬಸ್ ಸ್ಟಾಂಡ್ ಬಳಿ ಒಂಟಿ ಸಲಗ ನುಗ್ಗಿದ ಕಾರಣ ವಿದ್ಯಾರ್ಥಿಗಳು ದಿಕ್ಕು ಪಾಲಾಗಿ ಓಡಿಹೋದ ಘಟನೆ ದಕ್ಷಿಣ ...

ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಕುಸಿತ. ಹೆದ್ದಾರಿ ಬಂದ್..!
28/07/2025

ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಕುಸಿತ. ಹೆದ್ದಾರಿ ಬಂದ್..!

27/07/2025

ದಕ್ಷಿಣ ಕನ್ನಡ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ, ಮಂಗಳೂರು ಇದರ ವತಿಯಿಂದ ನಡೆದ ಮೂರನೇ ವರ್ಷದ ಪುರ್ಪದ ಗೆಲ್ಮೆನ ಆಟಿನ ಕಮ್ಮೆನ ಕಾರ್ಯಕ್ರಮ ಇಂದು ನಡೆಯಿತು.
Mangalore Information Karnataka Waves Mangalore City Apul Alva Photography Kudla City Karnataka Union Of Working Journalists Association Madikeri,Coorg, Karnataka

26/07/2025

ಮಂಗಳೂರು : ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕನ ವಿಚಾರಣೆ ಅಂತ್ಯಗೊಂಡಿದೆ, ಬರೋಬ್ಬರಿ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು,ಅನಾಮಿಕನಿಂದ ಮಹತ್ವದ ಹೇಳಿಕೆ ಪಡೆದು ಎಸ್ ಐ ಟಿ ತಂಡ ವಾಪಸ್ ಕಳುಹಿಸಿದ್ದಾರೆ. ಎಸ್ ಐ ಟಿ ತಂಡ ಅನಾಮಿಕನಿಂದ ಧರ್ಮಸ್ಥಳ ಶವ ರಹಸ್ಯದ ಪಿನ್ ಟೂ ಪಿನ್ ಮಾಹಿತಿ ಪಡೆದಿದ್ದು ವಿಚಾರಣೆ ಮುಗಿಸಿ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ಅನಾಮಿಕ ವಾಪಸ್ಸಾಗಿದ್ದಾರೆ.
TopFans Mangalore Information Topfans De Dingen Des Levens Karnataka Waves Mangalore City Apul Alva Photography Kudla City Karnataka Union Of Working Journalists Association Mangalore Meri Jaan Dakshina Kannada District Railway Users Mangaluru City Police Kodagu Traveler Madikeri,Coorg, Karnataka

ನವದೆಹಲಿ : ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿ ದೀರ್ಘ ಕಾಲ ಸೇವೆ ಸಲ್ಲಿಸಿದ ದೇಶದ ಎರಡನೇ ಪ್ರಧಾನಿಯಾಗಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿ..!
26/07/2025

ನವದೆಹಲಿ : ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿ ದೀರ್ಘ ಕಾಲ ಸೇವೆ ಸಲ್ಲಿಸಿದ ದೇಶದ ಎರಡನೇ ಪ್ರಧಾನಿಯಾಗಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸತತ 4,078 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆ ಮ....

ಥಾಯ್ಲೆಂಡ್ : ಆಗ್ನೇಯ ಏಷ್ಯಾದಲ್ಲಿ 900 ವರ್ಷದ ಹಳೆಯ ಶಿವನ ದೇಗುಲಕ್ಕೆ ಥಾಯ್ಲೆಂಡ್-ಕಾಂಬೋಡಿಯಾ ಕಿತ್ತಾಟ..!
26/07/2025

ಥಾಯ್ಲೆಂಡ್ : ಆಗ್ನೇಯ ಏಷ್ಯಾದಲ್ಲಿ 900 ವರ್ಷದ ಹಳೆಯ ಶಿವನ ದೇಗುಲಕ್ಕೆ ಥಾಯ್ಲೆಂಡ್-ಕಾಂಬೋಡಿಯಾ ಕಿತ್ತಾಟ..!

ಥಾಯ್ಲೆಂಡ್ : ಆಗ್ನೇಯ ಏಷ್ಯಾದಲ್ಲಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಣ ಘರ್ಷಣೆ ಕಳೆದೆರಡು ದಿನಗಳಿಂದ ತೀವ್ರಗೊಂಡಿದ್ದು, ಕನಿಷ್ಠ ...

ಬೀದರ್ : ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ‌ ಮೇಲೆ ಅತ್ಯಾಚಾರ‌ ಪ್ರಕರಣ, ಸಂತ್ರಸ್ಥೆಯೊಂದಿಗೆ ಸ್ಥಳ ಮಹಜರು,ವಿಚಾರಣೆ ಬಳಿಕ ಬಂಧನ ಸಾಧ್ಯತೆ..!
26/07/2025

ಬೀದರ್ : ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ‌ ಮೇಲೆ ಅತ್ಯಾಚಾರ‌ ಪ್ರಕರಣ, ಸಂತ್ರಸ್ಥೆಯೊಂದಿಗೆ ಸ್ಥಳ ಮಹಜರು,ವಿಚಾರಣೆ ಬಳಿಕ ಬಂಧನ ಸಾಧ್ಯತೆ..!

ಬೀದರ್ : ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ‌ ಮೇಲೆ ಅತ್ಯಾಚಾರ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಪೊಲೀಸರಿಂದ ತನಿಖೆ… ಮತ್ತಷ್ಟು .....

Address


Alerts

Be the first to know and let us send you an email when Mangalore Information posts news and promotions. Your email address will not be used for any other purpose, and you can unsubscribe at any time.

Contact The Business

Send a message to Mangalore Information:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share