Mangalore Information

Mangalore Information The Largest News Portal and Coastal Information Website... www.karnatakawaves.com www.mangaloreinformation.com http://www.mangaloreinformation.com/

MangaloreInformation.com a venture to get all the information you need about the beautiful coastal city,our lovely Mangalore to your computer screens....News,Classifieds,Job,travel assist and much more about mangalore,its people,their activities in mangalore and outside....all in one place.....MangaloreInformation.com the one stop for all the mangalorean information you want......visit us.

ಕೋಲಾರ : RSS ಪಥ ಸಂಚಲನ ವೇಳೆ ಮುಸ್ಮಿಮರಿಂದ ವಿರೋಧ,ಅಲ್ಲಾಹು ಅಕ್ಬರ್ ಘೋಷಣೆ..!
18/10/2025

ಕೋಲಾರ : RSS ಪಥ ಸಂಚಲನ ವೇಳೆ ಮುಸ್ಮಿಮರಿಂದ ವಿರೋಧ,ಅಲ್ಲಾಹು ಅಕ್ಬರ್ ಘೋಷಣೆ..!

ಕೋಲಾರ : RSS ಪಥಸಂಚಲನ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಸರ್ಕಲ...

ಮಂಗಳೂರು : RSS ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ,ಬುದ್ದ ತತ್ವ,ಬಸವ ತತ್ವ ಒಪ್ಪುವುದಿಲ್ಲ, ಪ್ರಿಯಾಂಕ್ ಖರ್ಗೆ ಮಾತಲ್ಲಿ ಸತ್ಯತೆಯಿದೆ : ಎಂ.ಎಲ್...
18/10/2025

ಮಂಗಳೂರು : RSS ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ,ಬುದ್ದ ತತ್ವ,ಬಸವ ತತ್ವ ಒಪ್ಪುವುದಿಲ್ಲ, ಪ್ರಿಯಾಂಕ್ ಖರ್ಗೆ ಮಾತಲ್ಲಿ ಸತ್ಯತೆಯಿದೆ : ಎಂ.ಎಲ್.ಸಿ ಮಂಜುನಾಥ್ ಭಂಡಾರಿ….!

ಮಂಗಳೂರು : “ಬಿಜೆಪಿಯವರಿಗೆ ಒಂದು ಪಾಕಿಸ್ತಾನ ಇನ್ನೊಂದು ಮುಸ್ಲಿಂ ಇವೆರಡು ಬಿಟ್ರೆ ಏನೂ ಗೊತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ನಡೆಸಿರ...

18/10/2025

ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಕೊಡಗು, ಕೋಲಾರ, ಮೈಸೂರು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ.

ಪುತ್ತೂರು : ಸಂಚಾರಿ ಪೊಲೀಸರಿಂದ ಆಟೋ ಚಾಲಕನನ್ನು ಹಿಂಬಾಲಿಸಿ, ತಡೆದು ಕೈಯಿಂದ ಹಲ್ಲೆ ಮಾಡಿದ ವಿಡಿಯೋ ವೈರಲ್,ಇಬ್ಬರು ಪೊಲೀಸರು ಅಮಾನತು..!     ...
18/10/2025

ಪುತ್ತೂರು : ಸಂಚಾರಿ ಪೊಲೀಸರಿಂದ ಆಟೋ ಚಾಲಕನನ್ನು ಹಿಂಬಾಲಿಸಿ, ತಡೆದು ಕೈಯಿಂದ ಹಲ್ಲೆ ಮಾಡಿದ ವಿಡಿಯೋ ವೈರಲ್,ಇಬ್ಬರು ಪೊಲೀಸರು ಅಮಾನತು..!

ಪುತ್ತೂರು : ನ. 17 ರಂದು ಸಂಜೆ ಆಟೋ ಚಾಲಕ ಬಶೀರ್ ಕುರಿಯ ಗ್ರಾಮಕ್ಕೆ ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿದ್ದು , ಕರ್ತವ್ಯದಲ.....

ತುಮಕೂರು : ನಾಳೆ ತುಮಕೂರು ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ,ಸರ್ಕಾರಿ ಕಾಲೇಜು ಮೈದಾನದಲ್ಲಿ ಅನುಮತಿ ನೀಡದ ಜಿಲ್ಲಾಡಳಿತ..!
18/10/2025

ತುಮಕೂರು : ನಾಳೆ ತುಮಕೂರು ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ,ಸರ್ಕಾರಿ ಕಾಲೇಜು ಮೈದಾನದಲ್ಲಿ ಅನುಮತಿ ನೀಡದ ಜಿಲ್ಲಾಡಳಿತ..!

ತುಮಕೂರು : ತುಮಕೂರು ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹಿನ್ನೆಲೆ ನಗರ ಕೇಸರಿಮಯವಾಗಿ ಕಂಗೊಳಿಸಿದೆ.ಆದರೆ ಪಥ ಸಂಚಲನ ಕಾರ್ಯಕ್ರಮ ತಾರಕ...

ಧಾರವಾಡ : ಆರ್‌ಎಸ್‌ಎಸ್ ಅನ್ನು ನಿಷೇಧಿಸುವುದು ಸಂವಿಧಾನ ಬಾಹಿರ : ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಸಂತೋಷ್ ಹೆಗ್ಡೆ…!                 ...
18/10/2025

ಧಾರವಾಡ : ಆರ್‌ಎಸ್‌ಎಸ್ ಅನ್ನು ನಿಷೇಧಿಸುವುದು ಸಂವಿಧಾನ ಬಾಹಿರ : ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಸಂತೋಷ್ ಹೆಗ್ಡೆ…!
Karnataka Waves Mangalore City Mangalore Information Apul Alva Photography Kudla City Mangaluru City Police TopFans

ಧಾರವಾಡ : “ಸಂವಿಧಾನವು ಸಂಘಗಳನ್ನು ರಚಿಸುವ ಹಕ್ಕನ್ನು ನೀಡುತ್ತದೆ. ಆದ್ದರಿಂದ, ಆರ್‌ಎಸ್‌ಎಸ್ ಅನ್ನು ನಿಷೇಧಿಸುವುದು ಸಂವಿಧಾನ ಬಾಹಿ...

ಕಾಬುಲ್ : ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಸಾವು : ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ.
18/10/2025

ಕಾಬುಲ್ : ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಸಾವು : ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ.

ಕಾಬುಲ್ : ದಾಳಿಯಲ್ಲಿ ಮೂವರು ಸ್ಥಳೀಯ ಕ್ರಿಕೆಟಿಗರು ಸಾವನ್ನಪ್ಪಿದ ನಂತರ, ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆಗಿನ ತ.....

ಅಮರಾವತಿ : ಕರ್ನಾಟಕದಲ್ಲಿ ಮೂಲಸೌಕರ್ಯ,ಕರೆಂಟೇ ಇರಲ್ಲ ಎಂದ ಆಂಧ್ರಪ್ರದೇಶ ಸಚಿವ ನಾರಾ..!
17/10/2025

ಅಮರಾವತಿ : ಕರ್ನಾಟಕದಲ್ಲಿ ಮೂಲಸೌಕರ್ಯ,ಕರೆಂಟೇ ಇರಲ್ಲ ಎಂದ ಆಂಧ್ರಪ್ರದೇಶ ಸಚಿವ ನಾರಾ..!

ಅಮರಾವತಿ : ಗೂಗಲ್ ಎಐ ಜತೆ ಆಂಧ್ರ ಪ್ರದೇಶ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಕರ್ನಾಟಕ ಹಾಗೂ ನಾಯ್ಡು ಸರ್ಕಾರದ ನಡುವಿನ ಐಟಿ ಫೈಟ್ ಮತ್ತಷ್...

ಮಂಗಳೂರು : ನಿರಂತರ ಹೋರಾಟ, ಪ್ರಯತ್ನಗಳಿಂದ ಯಶಸ್ಸು ಸಾಧ್ಯ ; ಎಂಎಲ್‌ಸಿ ಐವನ್…!
17/10/2025

ಮಂಗಳೂರು : ನಿರಂತರ ಹೋರಾಟ, ಪ್ರಯತ್ನಗಳಿಂದ ಯಶಸ್ಸು ಸಾಧ್ಯ ; ಎಂಎಲ್‌ಸಿ ಐವನ್…!

ಮಂಗಳೂರು : ಕೆಲಸಗಳು ಸುಲಭದಲ್ಲಿ ಆಗೋದಿಲ್ಲö. ಇದಕ್ಕೆ ನಿರಂತರವಾದ ಹೋರಾಟ, ಪ್ರಯತ್ನಗಳ ಜತೆಗೆ ಎಲ್ಲರ ಒಗ್ಗಟ್ಟುತನ ಇದ್ದಾಗ ಮಾತ್ರ ಯಶ.....

ಬೆಂಗಳೂರು : ಗುತ್ತಿಗೆದಾರರಿಗೆ 33,000 ಕೋಟಿ ರೂ. ಬಿಲ್ ಬಾಕಿ, ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಗುತ್ತಿಗೆದಾರರು : ಡಿಸೆಂಬರ್ ಡೆಡ್‌ಲೈನ್...
17/10/2025

ಬೆಂಗಳೂರು : ಗುತ್ತಿಗೆದಾರರಿಗೆ 33,000 ಕೋಟಿ ರೂ. ಬಿಲ್ ಬಾಕಿ, ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಗುತ್ತಿಗೆದಾರರು : ಡಿಸೆಂಬರ್ ಡೆಡ್‌ಲೈನ್, ಬಿಡುಗಡೆಯಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ …!

ಬೆಂಗಳೂರು : ಬೇಕಾಬಿಟ್ಟಿ ಭಾಗ್ಯಗಳನ್ನು ನೀಡಿದ ಸರಕಾರ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೆ 33,000 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಅಕ...

ನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಸಾವು ಪ್ರಕರಣ : ದೇಶದಲ್ಲಿ ಎಲ್ಲ ಔಷಧಗಳ ಗುಣಮಟ್ಟ ಪರೀಕ್ಷೆಗೆ ಹೊಸ ಕಾಯ್ದೆ..!
17/10/2025

ನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಸಾವು ಪ್ರಕರಣ : ದೇಶದಲ್ಲಿ ಎಲ್ಲ ಔಷಧಗಳ ಗುಣಮಟ್ಟ ಪರೀಕ್ಷೆಗೆ ಹೊಸ ಕಾಯ್ದೆ..!

ನವದೆಹಲಿ : ಕೋಲ್ಡ್ರೀಫ್ ಸಿರಪ್ ಸೇವಿಸಿ ಮಧ್ಯಪ್ರದೇಶ, ರಾಜಸ್ಥಾನ ಸೇರಿ ದೇಶದ ವಿವಿಧೆಡೆ 22ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಬೆನ್ನಲ್ಲೇ...

ಮಂಗಳೂರು ; ಖ್ಯಾತ ತೆಂಕುತಿಟ್ಟು ಯಕ್ಷಗಾನ ಭಾಗವತ ಹಾಗೂ ‘ಗಾನಕೋಗಿಲೆ’ ದಿನೇಶ್ ಅಮ್ಮಣ್ಣಾಯ ನಿಧನ..!
17/10/2025

ಮಂಗಳೂರು ; ಖ್ಯಾತ ತೆಂಕುತಿಟ್ಟು ಯಕ್ಷಗಾನ ಭಾಗವತ ಹಾಗೂ ‘ಗಾನಕೋಗಿಲೆ’ ದಿನೇಶ್ ಅಮ್ಮಣ್ಣಾಯ ನಿಧನ..!

ಮಂಗಳೂರು : ತೆಂಕುತಿಟ್ಟು ಶೈಲಿಯ ಯಕ್ಷಗಾನದ ಪ್ರಸಿದ್ಧ ಭಾಗವತ, ಅಸಾಧಾರಣ ಧ್ವನಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದ ಮತ್ತು "ಗಾನಕೋಗಿ.....

Address

Marnemikatta
Mangalore
575001

Alerts

Be the first to know and let us send you an email when Mangalore Information posts news and promotions. Your email address will not be used for any other purpose, and you can unsubscribe at any time.

Contact The Business

Send a message to Mangalore Information:

Share