Mangalore Information

Mangalore Information The Largest News Portal and Coastal Information Website... www.karnatakawaves.com www.mangaloreinformation.com http://www.mangaloreinformation.com/

MangaloreInformation.com a venture to get all the information you need about the beautiful coastal city,our lovely Mangalore to your computer screens....News,Classifieds,Job,travel assist and much more about mangalore,its people,their activities in mangalore and outside....all in one place.....MangaloreInformation.com the one stop for all the mangalorean information you want......visit us.

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆ ಶ್ರೀ ನರೇಂದ್ರ ಮೋದಿ ಬಳಗ ಮಂಗಳೂರು ವತಿಯಿಂದ 4 ನೇ ವರ್ಷದ ಸತ್ಯನಾರಾಯಣ ಪೂಜೆ...
20/09/2025

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನೆಲೆ ಶ್ರೀ ನರೇಂದ್ರ ಮೋದಿ ಬಳಗ ಮಂಗಳೂರು ವತಿಯಿಂದ 4 ನೇ ವರ್ಷದ ಸತ್ಯನಾರಾಯಣ ಪೂಜೆ….!
TopFans Mangalore Information Karnataka Waves

ಮಂಗಳೂರು ; ಶಿಕ್ಷಣ, ಕೃಷಿ, ಆರೋಗ್ಯ, ವಿದೇಶ ವ್ಯವಹಾರ, ಸಾರಿಗೆ, ರಕ್ಷಣೆ, ಸಿಂಧೂರ ಅಪರೇಷನ್‌, ವಿಜ್ಞಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಭ....

ಉಳ್ಳಾಲ : ಉದ್ಯಮಿ ಲಂಚುಲಾಲ್ ಕೆ.ಎಸ್ ಹುಟ್ಟುಹಬ್ಬದ ಅಂಗವಾಗಿ 1000 ಕ್ಕೂ ಅಧಿಕ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಕಲಿಕಾ ಕಿಟ್ – ಮನೆಗೆ ದಿನಸಿ...
20/09/2025

ಉಳ್ಳಾಲ : ಉದ್ಯಮಿ ಲಂಚುಲಾಲ್ ಕೆ.ಎಸ್ ಹುಟ್ಟುಹಬ್ಬದ ಅಂಗವಾಗಿ 1000 ಕ್ಕೂ ಅಧಿಕ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಕಲಿಕಾ ಕಿಟ್ – ಮನೆಗೆ ದಿನಸಿ ಸಾಮಗ್ರಿ ವಿತರಣೆ…!
TopFans Mangalore Information Karnataka Waves Mangalore City Apul Alva Photography Kudla City

ಉಳ್ಳಾಲ : ಲಂಚುಲಾಲ್ ಕೆ ಎಸ್ ಅವರ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆ ಸಾರ್ಥಕ ಕ್ಷಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಸರಕಾರಿ ಶಾಲೆಯ ....

ಮಂಗಳೂರು ; ಸೆ.22ರಿಂದ ಮಂಗಳೂರು ದಸರಾ ಮಹೋತ್ಸವದ ಸಂಭ್ರಮ,ಅ.2ರಂದು ಭವ್ಯ ಶೋಭಾಯಾತ್ರೆ….!                                             ...
20/09/2025

ಮಂಗಳೂರು ; ಸೆ.22ರಿಂದ ಮಂಗಳೂರು ದಸರಾ ಮಹೋತ್ಸವದ ಸಂಭ್ರಮ,ಅ.2ರಂದು ಭವ್ಯ ಶೋಭಾಯಾತ್ರೆ….!
TopFans Mangalore Information Karnataka Waves Mangalore City Apul Alva Photography Kudla City Dakshina Kannada District Railway Users Karnataka Union Of Working Journalists Association Mangaluru City Police Udupi Manipal Property Helpline Mangaluru/ Mangalore Properties Realestate Forum Mangaluru Deepu Shettigar Mangalore (ಕುಡ್ಲ) Speaks

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಂದು ಅಕ್ಟೋಬರ್ 3ರವರೆಗೆ ಮಂಗಳೂರು ದಸರಾ ಮಹೋತ್ಸವ ಜರುಗಲಿದೆ ಎಂದು ಕೋಶ.....

ಬೆಂಗಳೂರು : ಹೆಲಿಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ..!                                    Mangalore Informati...
20/09/2025

ಬೆಂಗಳೂರು : ಹೆಲಿಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ..!
Mangalore Information Karnataka Waves Mangalore City Apul Alva Photography Kudla City

ಬೆಂಗಳೂರು : ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್ ಖರೀದಿಸಿದ್ದಾರೆ.ಶು...

ಸುಳ್ಯ : ಗೋಡಾನ್‌ನಿಂದ ಅಡಿಕೆ ಕಳ್ಳತನ : ಆರೋಪಿಗಳ ಬಂಧನ..!
20/09/2025

ಸುಳ್ಯ : ಗೋಡಾನ್‌ನಿಂದ ಅಡಿಕೆ ಕಳ್ಳತನ : ಆರೋಪಿಗಳ ಬಂಧನ..!

ಸುಳ್ಯ : ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕರಾದ ಮಹಮ್ಮದ್‌ ರಫೀಕ್‌ ಎಸ್‌ ಡಿ ರವರಿಗೆ ಸೇರಿದ ಅಡಿ....

ಬೆಂಗಳೂರು : ಜಿಎಸ್‌ಟಿ ಪರಿಷ್ಕರಣೆಯಿಂದ ನಂದಿನಿ ಮೊಸರು, ತುಪ್ಪದ ಬೆಲೆ ಸೆ.22ರಿಂದ ಇಳಿಕೆ..!
20/09/2025

ಬೆಂಗಳೂರು : ಜಿಎಸ್‌ಟಿ ಪರಿಷ್ಕರಣೆಯಿಂದ ನಂದಿನಿ ಮೊಸರು, ತುಪ್ಪದ ಬೆಲೆ ಸೆ.22ರಿಂದ ಇಳಿಕೆ..!

ಬೆಂಗಳೂರು : ಕೇಂದ್ರ ಸರ್ಕಾರವು ಸೆ.22 ರಿಂದ ಜಾರಿಗೆ ಬರುವಂತೆ ಜಿಎಸ್‌ಟಿಯನ್ನು ಪರಿಷ್ಕರಣೆ ಮಾಡಿದ್ದು, ಇದ ರಿಂದಾಗಿ ಕೆಎಂಎಫ್ ಹಾಲಿನ ಉ....

ಚಿಕ್ಕಮಗಳೂರು : ಲಾಡ್ಜ್​​ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ನಕಲಿ ಆಧಾರ್ ಕಾರ್ಡ್ ಬಳಸಿ ಹಿಂದೂ ಮಹಿಳೆ ಜತೆ ಸಿಕ್ಕಾಕಿಕೊಂಡ ಅಬ್ದುಲ,ಪೊಲೀಸ್ ವಶಕ್...
20/09/2025

ಚಿಕ್ಕಮಗಳೂರು : ಲಾಡ್ಜ್​​ನಲ್ಲಿ ರಮೇಶ್ ಎಂದು ಎಡಿಟ್ ಮಾಡಿ ನಕಲಿ ಆಧಾರ್ ಕಾರ್ಡ್ ಬಳಸಿ ಹಿಂದೂ ಮಹಿಳೆ ಜತೆ ಸಿಕ್ಕಾಕಿಕೊಂಡ ಅಬ್ದುಲ,ಪೊಲೀಸ್ ವಶಕ್ಕೆ..!

ಚಿಕ್ಕಮಗಳೂರು : ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡು ಹಿಂದೂ ಹೆಸರಿನಲ್ಲಿ ನಕಲ.....

ಬೆಂಗಳೂರು : ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 2 ರ ವರೆಗೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ  ಘೋಷಣೆ..!                           ...
19/09/2025

ಬೆಂಗಳೂರು : ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 2 ರ ವರೆಗೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ..!

ಬೆಂಗಳೂರು : ಸೆಪ್ಟೆಂಬರ್ 20 ರಿಂದ ಕರ್ನಾಟಕದಾದ್ಯಂತ ಎಲ್ಲಾ ಶಾಲೆಗಳಿಗೆ ದಸರಾ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ...

ಮೈಸೂರು : ಲಕ್ಷ್ಮಣ ತೀರ್ಥ ನದಿಗೆ ಹಾರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!                          TopFans Mysuru / ಮೈಸೂರು - On...
19/09/2025

ಮೈಸೂರು : ಲಕ್ಷ್ಮಣ ತೀರ್ಥ ನದಿಗೆ ಹಾರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!
TopFans Mysuru / ಮೈಸೂರು - One City Infinite Admirers News Of Mysuru

ಮೈಸೂರು : ಡೆತ್ ನೋಟ್ ಬರೆದು ಯುವತಿ ಸೂಸೈಡ್ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ತೂಗುಸೇತುವೆ ಮೇಲಿಂದ ಲಕ್ಷ್ಮಣ ತೀರ್ಥ ನದಿಗೆ ಹ...

ಮಂಗಳೂರು : ಜಾತಿ ಗಣತಿ ವೇಳೆ ತೀಯಾ ಹೆಸರನ್ನು ನಮೂದಿಸಲು ಭಾರತೀಯ ತೀಯಾ ಸಮಾಜ ಅಗ್ರಹ…!                                             Man...
19/09/2025

ಮಂಗಳೂರು : ಜಾತಿ ಗಣತಿ ವೇಳೆ ತೀಯಾ ಹೆಸರನ್ನು ನಮೂದಿಸಲು ಭಾರತೀಯ ತೀಯಾ ಸಮಾಜ ಅಗ್ರಹ…!
Mangalore Information Karnataka Waves Mangalore City Kudla City

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದಿಂದ ಇದೇ ತಿಂಗಳ 22-09-2025 ರಿಂದ 7-10-2025 ವರೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಜ್ಯಾತೀಯ ಜನಗಣತಿ ಸಮೀಕ್ಷೆಯನ್.....

ದೋಹಾ : ಕತಾರ್ ನಲ್ಲಿ –ಮಂಗಳೂರು ಕ್ರಿಕೆಟ್ ಕ್ಲಬ್ MCC Monthi Fest ಆಚರಣೆ…!
19/09/2025

ದೋಹಾ : ಕತಾರ್ ನಲ್ಲಿ –ಮಂಗಳೂರು ಕ್ರಿಕೆಟ್ ಕ್ಲಬ್ MCC Monthi Fest ಆಚರಣೆ…!

ದೋಹಾ ; ಮಂಗಳೂರು ಸಮುದಾಯದ ಪ್ರಮುಖ ಹಬ್ಬವಾದ ಮರಿಯಮ್ಮನ ಜನ್ಮೋತ್ಸವವನ್ನು ಮಂಗಳೂರು ಕ್ರಿಕೆಟ್ ಕ್ಲಬ್ (MCC) ದೋಹಾ ಸೆಪ್ಟೆಂಬರ್ 12, 2025 ರಂದ....

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ : ಕಾಣೆಯಾದ ಕೊಡಗಿನ ವ್ಯಕ್ತಿಯ ಗುರುತಿನ ಚೀಟಿ ಪತ್ತೆ ; 2 ದಿನಗಳ ಕಾರ್ಯಾಚರಣೆಯಲ್ಲಿ ಎಸ್‌ಐಟಿಯಿಂದ 7 ತಲೆಬುರು...
19/09/2025

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ : ಕಾಣೆಯಾದ ಕೊಡಗಿನ ವ್ಯಕ್ತಿಯ ಗುರುತಿನ ಚೀಟಿ ಪತ್ತೆ ; 2 ದಿನಗಳ ಕಾರ್ಯಾಚರಣೆಯಲ್ಲಿ ಎಸ್‌ಐಟಿಯಿಂದ 7 ತಲೆಬುರುಡೆಗಳ ವಶ ..!

ಬೆಳ್ತಂಗಡಿ : ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆಯಲ್ಲಿ ತಲೆಬುರುಡೆ ಮತ್ತು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವುದು ಹೊಸ ತಿರುವು ಪ.....

Address

Marnemikatta
Mangalore
575001

Alerts

Be the first to know and let us send you an email when Mangalore Information posts news and promotions. Your email address will not be used for any other purpose, and you can unsubscribe at any time.

Contact The Business

Send a message to Mangalore Information:

Share