Mangalore Information

Mangalore Information The Largest News Portal and Coastal Information Website... www.karnatakawaves.com www.mangaloreinformation.com http://www.mangaloreinformation.com/

MangaloreInformation.com a venture to get all the information you need about the beautiful coastal city,our lovely Mangalore to your computer screens....News,Classifieds,Job,travel assist and much more about mangalore,its people,their activities in mangalore and outside....all in one place.....MangaloreInformation.com the one stop for all the mangalorean information you want......visit us.

ಮಂಗಳೂರು: ಸಲಿಂಗ ಕಾಮದ ವಿಡಿಯೋ ಮುಂದಿಟ್ಟು ಹನಿಟ್ರ್ಯಾಪ್; ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ
09/06/2026

ಮಂಗಳೂರು: ಸಲಿಂಗ ಕಾಮದ ವಿಡಿಯೋ ಮುಂದಿಟ್ಟು ಹನಿಟ್ರ್ಯಾಪ್; ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ

ಮಂಗಳೂರು : ನಗರದ ಖ್ಯಾತ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ನಡೆಸಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಆರೋಪದ ಮೇರೆಗೆ ಇಂಡಿಯನ್ ಯೂಥ್ ಕ.....

ಅಪ್ರಾಪ್ತರ ಮದ್ಯಪಾನ ತಡೆಗೆ ಹೊಸ ರೂಲ್ಸ್...
08/06/2026

ಅಪ್ರಾಪ್ತರ ಮದ್ಯಪಾನ ತಡೆಗೆ ಹೊಸ ರೂಲ್ಸ್...

ಮಂಗಳೂರು : ಮಳೆಗಾಲದಲ್ಲಿ ರಸ್ತೆ ಹೊಂಡದಿಂದ ಅಪಘಾತವಾದರೆ ಇಂಜಿನಿಯರ್‌ಗಳೇ ಹೊಣೆ : ಸಚಿವ ಯು.ಟಿ. ಖಾದರ್ ಎಚ್ಚರಿಕೆ.
08/06/2026

ಮಂಗಳೂರು : ಮಳೆಗಾಲದಲ್ಲಿ ರಸ್ತೆ ಹೊಂಡದಿಂದ ಅಪಘಾತವಾದರೆ ಇಂಜಿನಿಯರ್‌ಗಳೇ ಹೊಣೆ : ಸಚಿವ ಯು.ಟಿ. ಖಾದರ್ ಎಚ್ಚರಿಕೆ.

ಮಂಗಳೂರು : ಮಳೆಗಾಲದಲ್ಲಿ ರಸ್ತೆ ಹೊಂಡಗಳಲ್ಲಿ ನೀರು ನಿಂತು ಅಪಘಾತ ಸಂಭವಿಸಿ ಸಾರ್ವಜನಿಕರ ಪ್ರಾಣಹಾನಿಯಾದರೆ ಸಂಬಂಧಿತ ಇಲಾಖೆಯ ಇಂಜಿ....

ಶಿವಮೊಗ್ಗ : ಭದ್ರಾವತಿಯಲ್ಲಿ ‘ಇಸ್ಪೀಟ್ ಕಿಂಗ್’ ವಿಶ್ವನಾಥ್ ಮೇಲೆ ತಲ್ವಾರ್ ದಾಳಿ: ಸ್ಥಿತಿ ಗಂಭೀರ.
08/06/2026

ಶಿವಮೊಗ್ಗ : ಭದ್ರಾವತಿಯಲ್ಲಿ ‘ಇಸ್ಪೀಟ್ ಕಿಂಗ್’ ವಿಶ್ವನಾಥ್ ಮೇಲೆ ತಲ್ವಾರ್ ದಾಳಿ: ಸ್ಥಿತಿ ಗಂಭೀರ.

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅನ್ವರ್ ಕಾಲೋನಿಯಲ್ಲಿ ‘ಇಸ್ಪೀಟ್ ಕಿಂಗ್’ ಎಂದೇ ಪರಿಚಿತರಾಗಿರುವ ಮುದ್ದೆ ಅಲಿ....

ಶಿವಮೊಗ್ಗ : ಶರಾವತಿ ಹಿನ್ನೀರು ಕುಸಿತ : ಇಂದಿನಿಂದ ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ.
08/06/2026

ಶಿವಮೊಗ್ಗ : ಶರಾವತಿ ಹಿನ್ನೀರು ಕುಸಿತ : ಇಂದಿನಿಂದ ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತ.

ಶಿವಮೊಗ್ಗ : ಶರಾವತಿ ಹಿನ್ನೀರಿನ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಸಿರುಮ....

ಕೊಡಗು : ವಿರಾಜಪೇಟೆ-ಅಮ್ಮತ್ತಿ ರಸ್ತೆಯಲ್ಲಿ ಭೀಕರ ಅಪಘಾತ: ಸ್ಕೂಟರ್ ಸವಾರ ಸಾವು.
08/06/2026

ಕೊಡಗು : ವಿರಾಜಪೇಟೆ-ಅಮ್ಮತ್ತಿ ರಸ್ತೆಯಲ್ಲಿ ಭೀಕರ ಅಪಘಾತ: ಸ್ಕೂಟರ್ ಸವಾರ ಸಾವು.

ಕೊಡಗು : ವಿರಾಜಪೇಟೆ-ಅಮ್ಮತ್ತಿ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನೋರ್ವ ಮೃತಪಟ್ಟಿರುವ ದುರ್ಘಟನೆ ನಡೆದಿ....

ಚಿಕ್ಕಮಗಳೂರು : ಆಲ್ದೂರಿನಲ್ಲಿ ಕಾಡಾನೆಗಳ ಹಾವಳಿ : ಇಡೀ ರಾತ್ರಿ ಜಾಗರಣೆ ಮಾಡಿದ ಗ್ರಾಮಸ್ಥರು.
08/06/2026

ಚಿಕ್ಕಮಗಳೂರು : ಆಲ್ದೂರಿನಲ್ಲಿ ಕಾಡಾನೆಗಳ ಹಾವಳಿ : ಇಡೀ ರಾತ್ರಿ ಜಾಗರಣೆ ಮಾಡಿದ ಗ್ರಾಮಸ್ಥರು.

ಚಿಕ್ಕಮಗಳೂರು : ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳು ನುಗ್ಗಿ ಇಡೀ ರಾತ್ರಿ ಜನರ ನಿದ್ದೆಗೆಡಿಸಿದ ಘಟನೆ ನಡೆದಿದೆ. ಕಾಡಾ.....

ಮಂಗಳೂರು : ಜನರಿಗೆ ದೋಖಾ ಮಾಡ್ತಾ ಅಸ್ತ್ರ ಗ್ರೂಪ್..!? ಲಕ್ ಇರದವರಿಗೆ ಸಿಕ್ಕಿಲ್ಲ ಕ್ಯಾಶ್ ಬ್ಯಾಕ್…!
08/06/2026

ಮಂಗಳೂರು : ಜನರಿಗೆ ದೋಖಾ ಮಾಡ್ತಾ ಅಸ್ತ್ರ ಗ್ರೂಪ್..!? ಲಕ್ ಇರದವರಿಗೆ ಸಿಕ್ಕಿಲ್ಲ ಕ್ಯಾಶ್ ಬ್ಯಾಕ್…!

ಮಂಗಳೂರು : ಜನರಿಗೆ ಚಿನ್ನ,ಬೈಕು, ಕಾರು ,ಮನೆಯ ಆಸೆ ತೋರಿಸಿ ಮಂಕು ಬೂದಿ ಎರಚುವ ಲಕ್ಕೀ ಸ್ಕೀಂ ಸಾಲಿಗೆ ಲಂಚೂಲಾಲ್ ಅವರ ಅಸ್ತ್ರ ಗ್ರೂಪ್ ಕ.....

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ : ಮುಳ್ಳಯ್ಯನಗಿರಿ-ದತ್ತಪೀಠದಲ್ಲಿ ಮಂಜಿನ ಸೊಬಗು, ಪ್ರವಾಸಿಗರ ಸಂಭ್ರಮ.
07/06/2026

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ : ಮುಳ್ಳಯ್ಯನಗಿರಿ-ದತ್ತಪೀಠದಲ್ಲಿ ಮಂಜಿನ ಸೊಬಗು, ಪ್ರವಾಸಿಗರ ಸಂಭ್ರಮ.

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಿದ್ದು, ಗಿರಿ ಪ್ರದೇಶಗಳು ಮಂಜು ಹಾಗೂ ಚಳಿಯ...

Address

Marnemikatta
Mangalore
575001

Alerts

Be the first to know and let us send you an email when Mangalore Information posts news and promotions. Your email address will not be used for any other purpose, and you can unsubscribe at any time.

Contact The Business

Send a message to Mangalore Information:

Share