17/09/2025
🛑ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆ
🛑ಈ ಸಮೀಕ್ಷೆಗೆ ಬಗೆಗೆ ಜನರಿಗೆ ಗೊಂದಲಗಳಿವೆ
🛑ಸಮೀಕ್ಷೆ ಬಗ್ಗೆ ಸಭೆ ನಡೆಸಿ ಮಾಹಿತಿ ನೀಡಬೇಕಿತ್ತು
🛑ಪೂರ್ಣಪ್ರಮಾಣದ ಮಾಹಿತಿ ಜನರಿಗೆ ತಿಳಿಸುವ ಅಗತ್ಯವಿತ್ತು
🛑ಸಮೀಕ್ಷೆ ಬಗ್ಗೆ ಜನಜಾಗೃತಿ ಮೂಡಿಸಿ ಸ್ಟಿಕ್ಕರ್ ಅಂಟಿಸಲಿ
🛑ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಉದ್ದೇಶ ಏನಿತ್ತು
🛑ಸಮೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಿಡೆನ್ ಅಜೆಂಡಾ ಇದೆ
🛑ಶಾಸಕ ವೇದವ್ಯಾಸ ಕಾಮತ್, ಸತೀಶ್ ಕುಂಪಲ ಜಂಟಿ ಸುದ್ದಿಗೋಷ್ಟಿ