V4News

V4News Trusted News channel of Coastal Karnataka. Watch Latest English, Kannada, Gulf news, konkani , Beary ,Tulu News & Entertainment programmes in v4news.com

17/09/2025

🛑ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆ

🛑ಈ ಸಮೀಕ್ಷೆಗೆ ಬಗೆಗೆ ಜನರಿಗೆ ಗೊಂದಲಗಳಿವೆ

🛑ಸಮೀಕ್ಷೆ ಬಗ್ಗೆ ಸಭೆ ನಡೆಸಿ ಮಾಹಿತಿ ನೀಡಬೇಕಿತ್ತು

🛑ಪೂರ್ಣಪ್ರಮಾಣದ ಮಾಹಿತಿ ಜನರಿಗೆ ತಿಳಿಸುವ ಅಗತ್ಯವಿತ್ತು

🛑ಸಮೀಕ್ಷೆ ಬಗ್ಗೆ ಜನಜಾಗೃತಿ ಮೂಡಿಸಿ ಸ್ಟಿಕ್ಕರ್ ಅಂಟಿಸಲಿ

🛑ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಉದ್ದೇಶ ಏನಿತ್ತು

🛑ಸಮೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಿಡೆನ್ ಅಜೆಂಡಾ ಇದೆ

🛑ಶಾಸಕ ವೇದವ್ಯಾಸ ಕಾಮತ್, ಸತೀಶ್ ಕುಂಪಲ ಜಂಟಿ ಸುದ್ದಿಗೋಷ್ಟಿ

17/09/2025

ರಫ್ತಿನಿಂದಲೆ ಡಾಲರ್ ಬಾಚುವ ದೇಶಗಳು


For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss an update.

17/09/2025

ಯೆಯ್ಯಾಡಿ : ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಬೈಕ್ ಸವಾರ ದುರ್ಮರಣ YEYYADI ACCIDENT



For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss an update.

17/09/2025

🛑ಇದು 4 ತಿಂಗಳ ಸಮಸ್ಯೆಯಲ್ಲ ಬಿಜೆಪಿ ಸರಕಾರ ಇರುವಾಗಲೂ ಸಮಸ್ಯೆ ಇತ್ತು

🛑ಬಿಜೆಪಿ ಪ್ರತಿಭಟನೆ ವಿರುದ್ಧ ಗರಂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

🛑ಆಸ್ಕರ್ ಮಂತ್ರಿ ಆಗಿದ್ದಾಗ ಸಿಆರ್ಜೆೆಡ್ ನಿಯಮ ಸಡಿಲಿಸಿದ್ದರು

🛑ಬಿಜೆಪಿ ಸಂಸದರಿಗೆ ಇದೇಕೆ ಸಾಧ್ಯವಾಗುತ್ತಿಲ್ಲ

🛑ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವಾಗ್ದಾಳಿ

congress

17/09/2025

🛑ಬಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರ

🛑ಕನ್ನಡದ ಬಗ್ಗೆ ಬಾನು ಮುಸ್ತಾಕ್ ಸ್ಪಷ್ಟನೆ ವಿಚಾರ

🛑ಈ ಬಗ್ಗೆ ಪ್ರತಾಪ್ ಸಿಂಹ ಉಲ್ಲೇಖಿಸಿದ್ದಾರೆ

🛑ನ್ಯಾಯಾಲಯದಲ್ಲಿ ಅರ್ಜಿ ವಜಾ ಆಗಿದೆ

🛑ನಮ್ಮ ಮೂಲ ಉದ್ದೇಶಕ್ಕೆ ಪೂರಕವಾದ ಆಜ್ಞೆ ನ್ಯಾಯಾಲಯದಿಂದ ಸಿಕ್ಕಿಲ್ಲ

🛑ಹಿಂದೂ ಧರ್ಮದ ಬಗೆಗಿನ ತನಗಿರುವಂತ ಗೌರವದ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ

🛑ಸದ್ಯಕ್ಕಂತೂ ಪ್ರಕರಣ ಅದೇ ರೀತಿ ಉಳಿದುಬಿಟ್ಟಿದೆ

🛑ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ

🛑ಸಹಜವಾಗಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು

🛑ನಮಗೆ ತೃಪ್ತಿ ಇಲ್ಲದಿದ್ದರೆ ಮೇಲ್ಮನವಿ ಹಾಕಲು ಅವಕಾಶ ಇದೆ

🛑ಪ್ರತಾಪ ಸಿಂಹರ ಮೂಲ ಉದ್ದೇಶಗಳಿಗೆ ಉತ್ತರ ಸಿಕ್ಕಿಲ್ಲ

🛑ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

17/09/2025

🛑ಭಾರತ -ಪಾಕ್ ಕ್ರಿಕೇಟ್ ಬೇಡವಿತ್ತು, ಕಾಂಗ್ರೆಸ್ ನಾಯಕರು ಹೇಳಿಕೆ ಗಮನಿಸಿದ್ದೇನೆ

🛑ಕಾಂಗ್ರೆಸ್ ನಾಯಕರ ಕಾಲೆಳೆದ ಸಂಸದ ಕೋಟ ಶ್ರೀನಿವಾಸ ಪೂಜಾರಿ

🛑ಪಾಕಿಸ್ತಾನಕ್ಕೆ ಜೈ ಎಂದು ಬೆಂಬಲಿಸಿದವರು ಈಗ ವಿರೋಧಿಸುತ್ತಿದ್ದಾರೆ

🛑ಇದು ಸಣ್ಣ ವಿಚಾರಗಳಲ್ಲ ಪರಿಶೀಲನೆ ಮಾಡಬೇಕಾದ ವಿಚಾರ

🛑ಕ್ರೀಡೆಯನ್ನು ಕ್ರೀಡೆಯಾಗಿ ನೋಡಬೇಕು ಎಂಬ ಉದ್ದೇಶದಿಂದ ಕ್ರಿಕೆಟ್ ನಡೆದಿದೆ

🛑ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

17/09/2025

ಕಂಬಳದ ಹಿರಿಯ ಅನುಭವಿ ಓಟಗಾರರಾಗಿದ್ದ ಭಾಸ್ಕರ್ ಶೆಟ್ಟಿಅನಾರೋಗ್ಯದಿಂದ ನಿಧನ



For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss an update.

17/09/2025

ಎಸ್_ ಐ ಟಿಯಿಂದ ಬಂಗ್ಲೆ ಗುಡ್ಡೆಯಲ್ಲಿ ಶೋಧ ಪ್ರಕ್ರಿಯೆ;ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

🛑ಎಸ್ ಐ ಟಿಯಿಂದ ಬಂಗ್ಲೆ ಗುಡ್ಡೆಯಲ್ಲಿ ಶೋಧ ಪ್ರಕ್ರಿಯೆ

🛑ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

🛑ದೇವಸ್ಥಾನದ ಬಗ್ಗೆ ದೇವರ ಬಗ್ಗೆ ಅಪಪ್ರಚಾರ ಮಾಡಬಾರದು

🛑ಇದು ಬಿಜೆಪಿಯ ಹೋರಾಟದ ಉದ್ದೇಶ

🛑ಸೌಜನ್ಯಳಿಗೆ ನ್ಯಾಯ ಸಿಗಬೇಕು, ತನಿಖೆ ಆಗಬೇಕು

🛑ಸತ್ಯ ಶೋಧನೆ ಮಾಡಿ ಶೀಘ್ರ ವಾಸ್ತವಿಕ ವರದಿ ಕೊಡಿ

🛑ಧರ್ಮಸ್ಥಳದ ಭಕ್ತಾದಿಗಳ ಭಾವನೆಗೆ ಬೆಲೆ ಕೊಡಿ

🛑ಯೂಟ್ಯೂಬರ್ಸ್ ಮೇಲೆ ಹಲವಾರು ಆಪಾದನೆ ಬಂದಿತ್ತು

🛑ಈ ಬಗ್ಗೆ ನಾನು ಇಡಿಗೆ ಪತ್ರ ಬರೆದಿದ್ದೆ

🛑ಇಡಿ ಪ್ರಾಥಮಿಕ ಹಂತದ ತನಿಖೆಗಳನ್ನು ಆರಂಭಿಸಿದೆ

🛑ಯಾವ ತನಿಖೆ ಮಾಡಬೇಕು ಎಂದು ಕೇಂದ್ರ ನಿರ್ಧಾರ ಮಾಡಲಿದೆ

🛑ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

17/09/2025

ಇಸ್ರೇಲಿನಿಂದ ಯುಎಸ್_ಎಗೆ ಲಂಚ; ಮುಕ್ತವಾಗಿ ಲಂಚ ಪಡೆಯುವ ಯುಎಸ್_ಎ; ಪಾಕಿಸ್ತಾನದ ರಕ್ಷಣಾ ಸಚಿವರ ಆರೋಪ



For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss an update.

Address

D. No 6-9-254/5 Kudva's Compound Barke Road, Mannagudda
Mangalore
575003

Alerts

Be the first to know and let us send you an email when V4News posts news and promotions. Your email address will not be used for any other purpose, and you can unsubscribe at any time.

Share

Category